ಮರಸಣಿಗೆಯಲ್ಲಿ ಕಾಣಿಸಿಕೊಂಡ ಕಾಡಾನೆ, ಆತಂಕಗೊಂಡ ಗ್ರಾಮಸ್ಥರು ಇತರೆ ಕಳಸ ತಾಲ್ಲೂಕು ಸಂಸೆ ಮರಸಣಿಗೆಯಲ್ಲಿ ಕಾಣಿಸಿಕೊಂಡ ಕಾಡಾನೆ, ಆತಂಕಗೊಂಡ ಗ್ರಾಮಸ್ಥರು SUDISH SUVARNA February 10, 2025 ಕಳಸ ಲೈವ್ ವರದಿ ಕಳಸ ತಾಲ್ಲೂಕಿನ ಮರಸಣಿಗೆ ಗ್ರಾಮದಲ್ಲಿ ಸೋಮವಾರ ಸಂಜೆ ಕಾಡಾನೆಯೊಂದು ಕಾಣಿಸಿಕೊಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಮರಸಣಿಗೆಯ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ...Read More
ಶಾಸಕಿ ನಯನ ಮೋಟಮ್ಮನವರಿಂದ ಕಳಸ ತಾಲ್ಲೂಕಿನ ಕೆಲವೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕಳಸ ಕಳಸ ತಾಲ್ಲೂಕು ರಾಜಕೀಯ ಶಾಸಕಿ ನಯನ ಮೋಟಮ್ಮನವರಿಂದ ಕಳಸ ತಾಲ್ಲೂಕಿನ ಕೆಲವೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ SUDISH SUVARNA February 10, 2025 ಕಳಸ ಲೈವ್ ವರದಿ ಶಾಸಕಿ ನಯನ ಮೋಟಮ್ಮ ಕಳಸ ತಾಲ್ಲೂಕಿನ ಕೆಲವೆಡೆ ವಿವಿಧ ಕಾಮಗಾರಿಗಳಿಗೆ 11-02-2025 ರಂದು ಚಾಲನೆ ನೀಡಲಿದ್ದಶರೆ. ಕಳಸ ತಾಲ್ಲೂಕು,...Read More
ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯ ರಂಗೋಲಿ ಸ್ಪರ್ಧೆಯಲ್ಲಿ ಕಳಸ ಪ್ರಬೋಧಿನಿ ಶಾಲೆಯ ವಿದ್ಯಾರ್ಥಿನಿ ಆಶ್ರಿತಾ ರೈ ಪ್ರಥಮ ಕಳಸ ಕಳಸ ತಾಲ್ಲೂಕು ಶಿಕ್ಷಣ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯ ರಂಗೋಲಿ ಸ್ಪರ್ಧೆಯಲ್ಲಿ ಕಳಸ ಪ್ರಬೋಧಿನಿ ಶಾಲೆಯ ವಿದ್ಯಾರ್ಥಿನಿ ಆಶ್ರಿತಾ ರೈ ಪ್ರಥಮ SUDISH SUVARNA February 7, 2025 ಕಳಸ ಲೈವ್ ವರದಿ ಚಿತ್ರದುರ್ಗದಲ್ಲಿ ನಡೆದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಳಸ ಪ್ರಬೋಧಿನಿ ವಿದ್ಯಾ ಕೇಂದ್ರದ ವಿದ್ಯಾರ್ಥಿನಿ ಆಶ್ರಿತಾ ರೈ ರಂಗೋಲಿ...Read More
ಕಳಸ ಬಂದ್ಗೆ ಕರೆ, ಕಾಡು ಪ್ರಾಣಿಗಳ ಹಾವಳಿಯನ್ನು ತಪ್ಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕಲು ನಾಳೆ ಕಳಸ ಬಂದ್ ಇತರೆ ಕಳಸ ಕಳಸ ತಾಲ್ಲೂಕು ಕಳಸ ಬಂದ್ಗೆ ಕರೆ, ಕಾಡು ಪ್ರಾಣಿಗಳ ಹಾವಳಿಯನ್ನು ತಪ್ಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕಲು ನಾಳೆ ಕಳಸ ಬಂದ್ SUDISH SUVARNA February 6, 2025 ಕಳಸ ಲೈವ್ ವರದಿ ಕಾಡು ಪ್ರಾಣಿಗಳ ಹಾವಳಿಯನ್ನು ತಪ್ಪಿಸಿ ಶಾಸ್ವತ ಪರಿಹಾರ ನೀಡುವಂತೆ ಒತ್ತಾಯಿಸಿ ಸರ್ಕಾರದ ಮೇಲೆ ಒತ್ತಡ ಹಾಕಲು ಸರ್ವಪಕ್ಷ ,...Read More
ಕಾಡುಕೋಣ ದಾಳಿ ಕೃಷಿಕ ಸಾವು, ಕಾಡುಕೋಣಗಳ ಹಾವಳಿ ಬಗ್ಗೆ ಗ್ರಾಮಸ್ಥರ ಆಕ್ರೋಶ ಕಳಸ ಕಳಸ ತಾಲ್ಲೂಕು ಕ್ರೈಂ ಕಾಡುಕೋಣ ದಾಳಿ ಕೃಷಿಕ ಸಾವು, ಕಾಡುಕೋಣಗಳ ಹಾವಳಿ ಬಗ್ಗೆ ಗ್ರಾಮಸ್ಥರ ಆಕ್ರೋಶ SUDISH SUVARNA February 6, 2025 ಕಳಸ ಲೈವ್ ವರದಿ ತೋಟದಲ್ಲಿ ಎದುರಾದ ಕಾಡುಕೋಣದ ದಾಳಿಗೆ ಸಿಕ್ಕಿ ಹಳುವಳ್ಳಿ ಸಮೀಪದಲ್ಲಿ ಕಾಫಿ ಬೆಳೆಗಾರರೊಬ್ಬರು ಗುರುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ರತ್ನಗಿರಿಯ ಹಿರಿಯ...Read More
ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಕಲಶೇಶ್ವರ ದೇವಸ್ಥಾನಕ್ಕೆ ಬೇಟಿ ಕಳಸ ಕಳಸ ತಾಲ್ಲೂಕು ಧಾರ್ಮಿಕ ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಕಲಶೇಶ್ವರ ದೇವಸ್ಥಾನಕ್ಕೆ ಬೇಟಿ SUDISH SUVARNA February 5, 2025 ಕಳಸ ಲೈವ್ ವರದಿ ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಬುಧವಾರ ಕಲಶೇಶ್ವರ ದೇವಸ್ಥಾನಕ್ಕೆ ಬೇಟಿ ನೀಡಿ ದೇವರ ದರ್ಶನ ಪಡೆದರು ಬುಧವಾರ ಮಧ್ಯಾಹ್ನ...Read More
ಕಳಸ ಸವಿತಾ ಭಂಡಾರಿ ಸಮಾಜದಿಂದ ಸವಿತಾ ಮಹರ್ಷಿ ಜಯಂತೋತ್ಸವ ಹಾಗೂ ಕಲಶೇಶ್ವರ ದೇವಸ್ಥಾನಕ್ಕೆ ಹೊರೆ ಕಾಣಿಕೆ ಇತರೆ ಕಳಸ ಕಳಸ ತಾಲ್ಲೂಕು ಕಳಸ ಸವಿತಾ ಭಂಡಾರಿ ಸಮಾಜದಿಂದ ಸವಿತಾ ಮಹರ್ಷಿ ಜಯಂತೋತ್ಸವ ಹಾಗೂ ಕಲಶೇಶ್ವರ ದೇವಸ್ಥಾನಕ್ಕೆ ಹೊರೆ ಕಾಣಿಕೆ SUDISH SUVARNA February 5, 2025 ಕಳಸ ಲೈವ್ ವರದಿ ಕಳಸ ಸವಿತಾ ಭಂಡಾರಿ ಸಮಾಜದ ವತಿಯಿಂದ ಸವಿತಾ ಮಹರ್ಷಿ ಜಯಂತೋತ್ಸವ ಹಾಗೂ ಕಳಸ ಕಲಶೇಶ್ವರ ಜಾತ್ರಾ ಮಹೋತ್ಸವಕ್ಕೆ ಹೊರೆ...Read More
ಬಾಳೆಹೊಳೆ ಸರ್ಕಾರಿ ಆಸ್ಪತ್ರೆ ಮೇಲೆ ಬಿದ್ದ ಮರವನ್ನು ತೆರವುಗೊಳಿಸದ ಅರಣ್ಯ ಇಲಾಖೆ ಕಳಸ ತಾಲ್ಲೂಕು ಬಾಳೆಹೊಳೆ ಬಾಳೆಹೊಳೆ ಸರ್ಕಾರಿ ಆಸ್ಪತ್ರೆ ಮೇಲೆ ಬಿದ್ದ ಮರವನ್ನು ತೆರವುಗೊಳಿಸದ ಅರಣ್ಯ ಇಲಾಖೆ SUDISH SUVARNA February 5, 2025 ಕಳಸ ಲೈವ್ ವರದಿ ಕಳಸ ತಾಲ್ಲೂಕು ಬಾಳೆಹೊಳೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡದ ಹಂಚಿನ ಮೇಲೆ ಕಳೆದ ಮಳೆಗಾಲದಲ್ಲಿ ಬಿದ್ದ ಮರವನ್ನು ಇನ್ನೂ...Read More
ಹಿರೇಬೈಲ್ನಲ್ಲಿ ನಡೆಯಿತು ಪತ್ರಕರ್ತನ ಮಂತ್ರ ಮಾಂಗಲ್ಯ ಸರಳ ವಿವಾಹ ಇತರೆ ಕಳಸ ತಾಲ್ಲೂಕು ಹಿರೇಬೈಲು ಹಿರೇಬೈಲ್ನಲ್ಲಿ ನಡೆಯಿತು ಪತ್ರಕರ್ತನ ಮಂತ್ರ ಮಾಂಗಲ್ಯ ಸರಳ ವಿವಾಹ SUDISH SUVARNA February 3, 2025 ಕಳಸ ಲೈವ್ ವರದಿ ಬಣಕಲ್ ಭಾಗದ ಪತ್ರಕರ್ತ, ಸಾಹಿತಿ, ಬರಹಗಾರ ನಂದೀಶ್ ಬಂಕೇನಹಳ್ಳಿ ಇವರ ವಿವಾಹವು ಹಿರೇಬೈಲಿನ ದೀಕ್ಷಾ ಎಂಬುವವರ ಜೊತೆ ಮಂತ್ರ...Read More
ಹಬ್ಬ ಹರಿದಿನಗಳ ಹಿರಿಮೆ ಗರಿಮೆ ಪುಸ್ತಕ ಬಿಡುಗಡೆ ಕಳಸ ಕಳಸ ತಾಲ್ಲೂಕು ಸಾಹಿತ್ಯ ಹಬ್ಬ ಹರಿದಿನಗಳ ಹಿರಿಮೆ ಗರಿಮೆ ಪುಸ್ತಕ ಬಿಡುಗಡೆ SUDISH SUVARNA February 1, 2025 ಕಳಸ ಲೈವ್ ವರದಿ ಕಳಸದ ಪಿ.ವಿವೇಕಾನಂದ ಭಟ್ ಇವರ ಹಬ್ಬ ಹರಿದಿನಗಳ ಹಿರಿಮೆ ಗರಿಮೆ ಪುಸ್ತಕ ಲೋಕಾರ್ಪಣೆಗೊಂಡಿದೆ. ಕಾಶಿಮಠದ ಯತಿಗಳಾದ ಶ್ರೀಶ್ರೀಶ್ರೀ ಸಂಯಮೀಂದ್ರ...Read More