ಕಳಸ ವಿಶ್ವಕರ್ಮ ಸಮಾಜದಿಂದ ಶ್ರೀ ವಿಶ್ವಕರ್ಮ ಜಯಂತೋತ್ಸವ ಇತರೆ ಕಳಸ ಕಳಸ ತಾಲ್ಲೂಕು ಕಳಸ ವಿಶ್ವಕರ್ಮ ಸಮಾಜದಿಂದ ಶ್ರೀ ವಿಶ್ವಕರ್ಮ ಜಯಂತೋತ್ಸವ SUDISH SUVARNA September 18, 2023 ಕಳಸ ಲೈವ್ ವರದಿ ಕಳಸ ವಿಶ್ವಕರ್ಮ ಸಂಘದ ವತಿಯಿಂದ ಕಲ್ಲುಬಾವಿ ಶ್ರೀ ವಿಶ್ವಕರ್ಮ ಸಮುದಾಯ ಭವನದಲ್ಲಿ ಭಾನುವಾರ ಶ್ರೀ ವಿಶ್ವಕರ್ಮ ಜಯಂತೋತ್ಸವವನ್ನು ಆಚರಿಸಲಾಯಿತು....Read More
ಪತ್ರಕರ್ತ ರವಿ ಕೆಳಂಗಡಿಗೆ ಪಿತೃ ವಿಯೋಗ ಇತರೆ ಕಳಸ ಕಳಸ ತಾಲ್ಲೂಕು ಪತ್ರಕರ್ತ ರವಿ ಕೆಳಂಗಡಿಗೆ ಪಿತೃ ವಿಯೋಗ SUDISH SUVARNA September 18, 2023 ಕಳಸ ಲೈವ್ ವರದಿ ಕಳಸ ಪ್ರಜಾವಾಣಿ ವರದಿಗಾರ ರವಿ ಕೆಳಂಗಡಿ ಅವರ ತಂದೆ ನಾಗಕುಮಾರ್(77) ಸೋಮವಾರ ನಿಧನರಾದರು. ಸೋಮವಾರ ಮಧ್ಯಾಹ್ನ ಕೆಳಂಗಡಿ ಮನೆಯಲ್ಲಿ...Read More
ಕಲ್ಮಕ್ಕಿಯಲ್ಲಿ ವೈಭವಯುವ ಶ್ರೀ ಬಾಲಗಣಪತಿ ಪೂಜಾ ಮಹೋತ್ಸವಕ್ಕೆ ಚಾಲನೆ ಕಳಸ ಕಳಸ ತಾಲ್ಲೂಕು ಧಾರ್ಮಿಕ ಕಲ್ಮಕ್ಕಿಯಲ್ಲಿ ವೈಭವಯುವ ಶ್ರೀ ಬಾಲಗಣಪತಿ ಪೂಜಾ ಮಹೋತ್ಸವಕ್ಕೆ ಚಾಲನೆ SUDISH SUVARNA September 18, 2023 ಕಳಸ ಲೈವ್ ವರದಿ ಕಲ್ಮಕ್ಕಿ ಶ್ರೀ ಬಾಲಗಣಪತಿ ಸೇವಾ ಸಮಿತಿ ಮತ್ತು ಆದರ್ಶ ಯುವಕ ಸಂಘದ ವತಿಯಿಂದ ನಡೆಯುವ ಸಾರ್ವಜನಿಕ ಶ್ರೀ ಬಾಲಗಣಪತಿ...Read More
ಇಡಕಣಿ ಪ್ರಾಥಮಿಕ ಕೃಷಿ ಪತ್ತಿನ ಸಂಘ ದಲ್ಲಿ 2022-23ನೇ ಸಾಲಿನಲ್ಲಿ 75 ಕೋಟಿ ವ್ಯವಹಾರ 1 min read ಇತರೆ ಕಳಸ ತಾಲ್ಲೂಕು ಹಿರೇಬೈಲು ಇಡಕಣಿ ಪ್ರಾಥಮಿಕ ಕೃಷಿ ಪತ್ತಿನ ಸಂಘ ದಲ್ಲಿ 2022-23ನೇ ಸಾಲಿನಲ್ಲಿ 75 ಕೋಟಿ ವ್ಯವಹಾರ SUDISH SUVARNA September 16, 2023 ಕಳಸ ಲೈವ್ ವರದಿ ಕಳಸ ತಾಲ್ಲೂಕಿನ ಇಡಕಣಿ ಪ್ರಾಥಮಿಕ ಕೃಷಿ ಪತ್ತಿನ ಸಂಘ ದಲ್ಲಿ 2022-23ನೇ ಸಾಲಿನಲ್ಲಿ 75 ಕೋಟಿ ವ್ಯವಹಾರ ನಡೆಸಿ...Read More
ಕಳಸ ಹೆಬ್ಬಾಳೆಯಲ್ಲಿ ವ್ಯಕ್ತಿ ಮುಳುಗಿರುವ ಶಂಕೆ ಕಳಸ ಕಳಸ ತಾಲ್ಲೂಕು ಕ್ರೈಂ ಕಳಸ ಹೆಬ್ಬಾಳೆಯಲ್ಲಿ ವ್ಯಕ್ತಿ ಮುಳುಗಿರುವ ಶಂಕೆ SUDISH SUVARNA September 16, 2023 ಕಳಸ ಲೈವ್ ವರದಿ ಹೊರನಾಡು ರಸ್ತೆಯ ಭದ್ರಾ ನದಿಯ ಹೆಬ್ಬೊಳೆಯಲ್ಲಿ ತೋಟ ಕಾರ್ಮಿಕರೊಬ್ಬರು ಶನಿವಾರ ಬೆಳಗ್ಗೆ ಮುಳುಗಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಅಲ್ಲಿಗೆ...Read More
ಪಂಚಕರ್ಮ ಹಾಗೂ ಅಗ್ನಿಕರ್ಮ ಚಿಕಿತ್ಸೆ ಪಡೆದು ಹಲವಾರು ಕಾಯಿಲೆಗಳಿಂದ ಮುಕ್ತರಾಗಿ. 1 min read ಇತರೆ ಕಳಸ ಕಳಸ ತಾಲ್ಲೂಕು ಪಂಚಕರ್ಮ ಹಾಗೂ ಅಗ್ನಿಕರ್ಮ ಚಿಕಿತ್ಸೆ ಪಡೆದು ಹಲವಾರು ಕಾಯಿಲೆಗಳಿಂದ ಮುಕ್ತರಾಗಿ. SUDISH SUVARNA September 15, 2023 ಕಳಸ ಲೈವ್ ವರದಿ ಪಂಚಕರ್ಮ ಹಾಗೂ ಅಗ್ನಿಕರ್ಮ ಚಿಕಿತ್ಸಾ ಕ್ರಮದಿಂದ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಾದ ಸೊಂಟನೋವು, ಮಂಡಿ ನೋವು ವಿವಿಧ ಚರ್ಮ ಕಾಯಿಲೆಗಳು,...Read More
ಚಲನಚಿತ್ರ ನಿರ್ಮಾಪಕ ರವಿ ರೈಗೆ ಮೆಣಸೆ ಶಂಕರ ಹೆಗಡೆ ಪ್ರಶಸ್ತಿ ಕಲೆ ಕಳಸ ಕಳಸ ತಾಲ್ಲೂಕು ಚಲನಚಿತ್ರ ನಿರ್ಮಾಪಕ ರವಿ ರೈಗೆ ಮೆಣಸೆ ಶಂಕರ ಹೆಗಡೆ ಪ್ರಶಸ್ತಿ SUDISH SUVARNA September 12, 2023 ಕಳಸ ಲೈವ್ ವರದಿ ಚಲನಚಿತ್ರ ನಿರ್ಮಾಪಕ ಕಳಸ ಬಿ.ವಿ.ರವಿ ರೈ ಗೆ ಮೆಣಸೆ ಶಂಕರ ಹೆಗಡೆ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಬೆಂಗಳೂರಿನ...Read More
ಪ್ರಯೋಜನಕ್ಕೆ ಬಾರದ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನ ಇತರೆ ಕಳಸ ಕಳಸ ತಾಲ್ಲೂಕು ಪ್ರಯೋಜನಕ್ಕೆ ಬಾರದ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನ SUDISH SUVARNA September 11, 2023 ಕಳಸ ಲೈವ್ ವರದಿ ಕಳಸ ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೇಂದ್ರ ಸರಕಾರ ಪುರಷ್ಕøತ ಪಶು ಸಂಜೀವಿನಿ ಯೋಜನೆಯ ಸಂಚಾರಿ ತುರ್ತು ಪಶು ಚಿಕಿತ್ಸಾ...Read More
ಹೊರನಾಡು ಶಾಲಾ ಶಿಕ್ಷಕ ಕುಮಾರಾಚಾರ್ ಗೆ ಬೀಳ್ಕೊಡುಗೆ ಕಳಸ ಕಳಸ ತಾಲ್ಲೂಕು ಹೊರನಾಡು ಶಾಲಾ ಶಿಕ್ಷಕ ಕುಮಾರಾಚಾರ್ ಗೆ ಬೀಳ್ಕೊಡುಗೆ SUDISH SUVARNA September 11, 2023 ಕಳಸ ಲೈವ್ ವರದಿ ಹೊರನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 25 ವರ್ಷಗಳ ಕಾಲ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ಬೇರೆ...Read More
ಕಳಸ ರೋಟರಿ ಕ್ಲಬ್ ವತಿಯಿಂದ ಮೌಲ್ಯಾಧಾರಿತ ಶಿಕ್ಷಣ ತರಬೇತಿ ಶಿಬಿರ ಇತರೆ ಕಳಸ ಕಳಸ ತಾಲ್ಲೂಕು ಕಳಸ ರೋಟರಿ ಕ್ಲಬ್ ವತಿಯಿಂದ ಮೌಲ್ಯಾಧಾರಿತ ಶಿಕ್ಷಣ ತರಬೇತಿ ಶಿಬಿರ SUDISH SUVARNA September 10, 2023 ಕಳಸ ಲೈವ್ ವರದಿ ಕಳಸ ರೋಟರಿ ಕ್ಲಬ್ ವತಿಯಿಂದ ಮೌಲ್ಯಾಧಾರಿತ ಶಿಕ್ಷಣ ತರಬೇತಿ ಶಿಬಿರವನ್ನು ರೋಟರಿ ಭವನದಲ್ಲಿ ಭಾನುವಾರ ನಡೆಸಲಾಯಿತು. ಕಾರ್ಯಗಾರವನ್ನು ಕಳಸ...Read More