ಸಿಡಿಲಿನ ಹೊಡೆತಕ್ಕೆ ಯುವ ಕಾರ್ಮಿಕನ ಜೀವ ಬಲಿ” ಸಿಡಿಲು ಬಡಿದು ಅಸ್ಸಾಂ ಮೂಲದ ಕಾರ್ಮಿಕ ಸಾವನ್ನಪ್ಪಿದ ದುರ್ಘಟನೆ ಕಳಸ ತಾಲ್ಲೂಕು ಕ್ರೈಂ ಹಿರೇಬೈಲು ಸಿಡಿಲಿನ ಹೊಡೆತಕ್ಕೆ ಯುವ ಕಾರ್ಮಿಕನ ಜೀವ ಬಲಿ” ಸಿಡಿಲು ಬಡಿದು ಅಸ್ಸಾಂ ಮೂಲದ ಕಾರ್ಮಿಕ ಸಾವನ್ನಪ್ಪಿದ ದುರ್ಘಟನೆ SUDISH SUVARNA October 17, 2025 ಕಳಸ ಲೈವ್ ವರದಿ ಕಳಸ ಸಮೀಪದ ಗುಮ್ಮನಕಾನು ತೋಟದಲ್ಲಿ ಸಿಡಿಲು ಬಡಿದು ಅಸ್ಸಾಂ ಮೂಲದ ಕಾರ್ಮಿಕ ಯುವಕ ಮೃತಪಟ್ಟ ಘಟನೆ ಶುಕ್ರವಾರ ಬೆಳಗಿನ...Read More
ವಿದ್ಯುತ್ ಸೇವೆಯೇ ಜೀವನವಾಗಿದ್ದ ಇಸ್ಮಾಯಿಲ್, ಅದೇ ಸೇವೆಯ ಮಧ್ಯೆ ಜೀವ ಕಳೆದುಕೊಂಡರು” ಕಳಸ ಕಳಸ ತಾಲ್ಲೂಕು ಕ್ರೈಂ ವಿದ್ಯುತ್ ಸೇವೆಯೇ ಜೀವನವಾಗಿದ್ದ ಇಸ್ಮಾಯಿಲ್, ಅದೇ ಸೇವೆಯ ಮಧ್ಯೆ ಜೀವ ಕಳೆದುಕೊಂಡರು” SUDISH SUVARNA October 15, 2025 ಕಳಸ ಲೈವ್ ವರದಿ ಅಕಸ್ಮಿಕ ವಿದ್ಯುತ್ ಅವಘಡದಲ್ಲಿ ಕಳಸ ಪಟ್ಟಣದ ವಿದ್ಯುತ್ ಗುತ್ತಿಗೆದಾರ ಮಹಮ್ಮದ್ ಇಸ್ಮಾಯಿಲ್ (42) ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಂಗಳವಾರ...Read More
ಕಲಶೇಶ್ವರ ದೇವಸ್ಥಾನದ ಉಗ್ರಾಣಿ ಪ್ರಭಾಕರ ಇನ್ನಿಲ್ಲ ಕಳಸ ಕಳಸ ತಾಲ್ಲೂಕು ಕ್ರೈಂ ಕಲಶೇಶ್ವರ ದೇವಸ್ಥಾನದ ಉಗ್ರಾಣಿ ಪ್ರಭಾಕರ ಇನ್ನಿಲ್ಲ SUDISH SUVARNA September 17, 2025 ಕಳಸ ಲೈವ್ ವರದಿ ಶ್ರೀ ಕಲಶೇಶ್ವರ ಸ್ವಾಮಿ ದೇವಾಲಯದಲ್ಲಿ ಉಗ್ರಾಣಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಭಾಕರ(68) ಹೃದಯಘಾತದಿಂದ ನಿಧನ ಹೊಂದಿರುತ್ತಾರೆ, ಇವರು ಕಲಶೇಶ್ವರ ದೇವಸ್ಥಾನದಲ್ಲಿ...Read More
ಕಳಸ ಯುವತಿಗೆ ಚೂರಿಯಿಂದ ಇರಿದ ಪಾಗಲ್ ಪ್ರೇಮಿ, ಆರೋಪಿ ಅರೆಸ್ಟ್ ಕಳಸ ಕಳಸ ತಾಲ್ಲೂಕು ಕ್ರೈಂ ಕಳಸ ಯುವತಿಗೆ ಚೂರಿಯಿಂದ ಇರಿದ ಪಾಗಲ್ ಪ್ರೇಮಿ, ಆರೋಪಿ ಅರೆಸ್ಟ್ SUDISH SUVARNA September 5, 2025 ಕಳಸ ಲೈವ್ ವರದಿ ಕಳಸದ ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿನ್ನಾಗಿ ಕೆಲಸ ನಿರ್ವಹಿಸುತ್ತಿರುವ ಯುವತಿಗೆ ಪಾಗಲ್ ಪ್ರೇಮಿಯೊರ್ವ ಚಾಕುವಿನಲ್ಲಿ ಇರಿದು ಪರಾರಿಯಾದ ಘಟನೆ...Read More
ಕಳಸ ಪೊಲೀಸರಿಂದ ದನ ಕಳ್ಳರ ಬೇಟೆ. Uncategorized ಕಳಸ ಕಳಸ ತಾಲ್ಲೂಕು ಕ್ರೈಂ ಕಳಸ ಪೊಲೀಸರಿಂದ ದನ ಕಳ್ಳರ ಬೇಟೆ. SUDISH SUVARNA August 23, 2025 ಕಳಸ ಲೈವ್ ವರದಿ ಕಳೆದ ಜುಲೈ ತಿಂಗಳಲ್ಲಿ ಪೊಲೀಸರಿಗೆ ಸಿಗದೆ ಪರಾರಿ ಆಗಿದ್ದ ದನಕಳ್ಳರನ್ನು ಇಲ್ಲಿನ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.. ಜುಲೈ 10ರಂದು...Read More
ಸಂಸೆ ನಾಗೇಶ್ ಸಾವಿಗೆ ನೇರ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ ಕಳಸ ತಾಲ್ಲೂಕು ಕ್ರೈಂ ಸಂಸೆ ಸಂಸೆ ನಾಗೇಶ್ ಸಾವಿಗೆ ನೇರ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ SUDISH SUVARNA August 18, 2025 ಕಳಸ ಲೈವ್ ವರದಿ ಕುದುರೆಮುಖ ಪೊಲೀಸ್ ಠಾಣೆಯ ಪೇದೆ ಸಿದ್ದೇಶ್ ಮತ್ತು ಆತನ ಸಹಚರರು ನಡೆಸಿದ ಅಮಾನುಷ ಹಲ್ಲೆ ಹಾಗೂ ಪೊಲೀಸ್ ಇಲಾಖೆಯ...Read More
ಸಂಸೆ ಯುವಕ ಆತ್ಮಹತ್ಯೆ ಪ್ರಕರಣ; ಪೇದೆ ಸಿದ್ದೇಶ್ ಅರೆಸ್ಟ್ ಕಳಸ ಕಳಸ ತಾಲ್ಲೂಕು ಕ್ರೈಂ ಸಂಸೆ ಯುವಕ ಆತ್ಮಹತ್ಯೆ ಪ್ರಕರಣ; ಪೇದೆ ಸಿದ್ದೇಶ್ ಅರೆಸ್ಟ್ SUDISH SUVARNA August 17, 2025 ಕಳಸ ಲೈವ್ ವರದಿ ಆಗಸ್ಟ್ 13 ರಂದು ನಡೆದ ಸಂಸೆ ಯುವಕ ನಾಗೇಶ್ ಆತ್ಮಹತ್ಯೆಗೆ ಘಟನೆಗೆ ಸಂಬಂಧಿಸಿದಂತೆ ಕುದುರೆಮುಖ ಪೊಲೀಸ್ ಠಾಣೆಯ ಪೇದೆ...Read More
ಕುದುರೆಮುಖ ಪೊಲೀಸ್ ಪೇದೆಯಿಂದ ಹಲ್ಲೆಗೊಳಗಾದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಕಳಸ ಕಳಸ ತಾಲ್ಲೂಕು ಕ್ರೈಂ ಕುದುರೆಮುಖ ಪೊಲೀಸ್ ಪೇದೆಯಿಂದ ಹಲ್ಲೆಗೊಳಗಾದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ SUDISH SUVARNA August 13, 2025 ಕಳಸ ಲೈವ್ ವರದಿ ಪೊಲೀಸರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ, ನನಗೆ ನ್ಯಾಯ ಕೊಡಿಸಿ ಎಂದು ಮರಣ ಪತ್ರ ಬರೆದು ಸಂಸೆಯ ಪರಿಶಿಷ್ಟ...Read More
ಕಳಸಕ್ಕೆ NIA ತಂಡ ಬೇಟಿ, ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಕಳಸ ಕಳಸ ತಾಲ್ಲೂಕು ಕ್ರೈಂ ಕಳಸಕ್ಕೆ NIA ತಂಡ ಬೇಟಿ, ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ SUDISH SUVARNA August 2, 2025 ಕಳಸ ಲೈವ್ ವರದಿ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎನ್ಐಎ ಅಧಿಕಾರಿಗಳು ಕಳಸಕ್ಕೆ ಬೇಟಿ ನೀಡಿದ್ದಾರೆ. ಶನಿವಾರ...Read More
ನಾಟಿ ವೈದ್ಯ ಗುತ್ತೆಡ್ಕ ನಾಗಪ್ಪ ಗೌಡ್ರು ಇನ್ನಿಲ್ಲ ಕಳಸ ತಾಲ್ಲೂಕು ಕ್ರೈಂ ಸಂಸೆ ನಾಟಿ ವೈದ್ಯ ಗುತ್ತೆಡ್ಕ ನಾಗಪ್ಪ ಗೌಡ್ರು ಇನ್ನಿಲ್ಲ SUDISH SUVARNA July 29, 2025 ಕಳಸ ಲೈವ್ ವರದಿ ತಾಲ್ಲೂಕಿನ ಹೆಸರಾಂತ ನಾಟಿ ವೈದ್ಯರಾದ ಗುತ್ತೆಡ್ಕ ನಾಗಪ್ಪ ಗೌಡರು (79) ಮಂಗಳವಾರ ಮುಂಜಾನೆ ದೈವಾಧೀನರಾಗಿದ್ದಾರೆ ಗುತ್ತೆಡ್ಕ ಎಂಬಲ್ಲಿ ದಿವಂಗತ...Read More