ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಕಳಸಕ್ಕೂ ನಂಟು: ಕಳಸದ ಇಬ್ಬರು ಯುವಕರ ಬಂಧನ ಕಳಸ ಕಳಸ ತಾಲ್ಲೂಕು ಕ್ರೈಂ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಕಳಸಕ್ಕೂ ನಂಟು: ಕಳಸದ ಇಬ್ಬರು ಯುವಕರ ಬಂಧನ SUDISH SUVARNA May 3, 2025 ಕಳಸ ಲೈವ್ ವರದಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಮಾಡಿದ್ದ ಇಬ್ಬರು ಕಳಸದ ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ. ಹಿಂದೂ ಕಾರ್ಯಕರ್ತ ಸುಹಾಸ್...Read More
ಕುದುರೆಮುಖ ಕಾಡಿಗೆ ಬೆಂಕಿ ಹಚ್ಚುತ್ತಿದ್ದ ನಾಲ್ವರ ಬಂದನ ಕಳಸ ತಾಲ್ಲೂಕು ಕುದುರೆಮುಖ ಕ್ರೈಂ ಕುದುರೆಮುಖ ಕಾಡಿಗೆ ಬೆಂಕಿ ಹಚ್ಚುತ್ತಿದ್ದ ನಾಲ್ವರ ಬಂದನ SUDISH SUVARNA March 23, 2025 ಕಳಸ ಲೈವ್ ವರದಿ ಕುದುರೆಮುಖ ವನ್ಯಜೀವಿ ವಲಯದ ಸಂಸೆ ಶಾಖೆಯ ಕಳಕೊಡು ಗಸ್ತಿನ ತುಂಗಭದ್ರಾ ಮೀಸಲು ಅರಣ್ಯ ವ್ಯಾಪ್ತಿಯಲ್ಲಿನ ಭತ್ತದರಾಶಿ ಗುಡ್ಡದಲ್ಲಿ ಬೆಂಕಿ...Read More
ಕಳಸ ಭದ್ರಾ ನದಿಯಲ್ಲಿ ಮತ್ತಿಕಟ್ಟೆ ಸುಹಾಸ್ ಮೃತದೇಹ ಪತ್ತೆ ಕಳಸ ತಾಲ್ಲೂಕು ಕ್ರೈಂ ಬಣಕಲ್ ಕಳಸ ಭದ್ರಾ ನದಿಯಲ್ಲಿ ಮತ್ತಿಕಟ್ಟೆ ಸುಹಾಸ್ ಮೃತದೇಹ ಪತ್ತೆ SUDISH SUVARNA March 22, 2025 ಕಳಸ ಲೈವ್ ವರದಿ ಕಳಸ ಭದ್ರಾ ನದಿಯ ರುದ್ರಪಾದದಲ್ಲಿ ಮೂಡಿಗೆರೆ ತಾಲ್ಲೂಕಿನ ಬಣಕಲ್ ಮತ್ತಿ ಕಟ್ಟೆಯ ಯುವಕನ ಶವ ಪತ್ತೆಯಾಗಿದೆ. ಮೃತವ್ಯಕ್ತಿ ಮತ್ತಿಕಟ್ಟೆಯ...Read More
ಕಳಸ ಭದ್ರಾ ನದಿಯ ರುದ್ರಪಾದದಲ್ಲಿ ಅಪರಿಚಿತ ಶವ ಪತ್ತೆ ಕಳಸ ಕಳಸ ತಾಲ್ಲೂಕು ಕ್ರೈಂ ಕಳಸ ಭದ್ರಾ ನದಿಯ ರುದ್ರಪಾದದಲ್ಲಿ ಅಪರಿಚಿತ ಶವ ಪತ್ತೆ SUDISH SUVARNA March 22, 2025 ಕಳಸ ಲೈವ್ ವರದಿ ಕಳಸ ಭದ್ರಾ ನದಿಯ ರುದ್ರಪಾದದಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ. ರುದ್ರಪಾದದಲ್ಲಿ ಸ್ಥಳಿಯರು ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ತೇಲಾಡುತ್ತಿದ್ದ...Read More
ನಾಪತ್ತೆಯಾದ ವಿದ್ಯಾರ್ಥಿಯ ಮೃತದೇಹ ಭದ್ರಾ ನದಿಯಲ್ಲಿ ಪತ್ತೆ: ಸಾವಿನ ಬಗ್ಗೆ ಮೂಡಿದ ಅನುಮಾನಗಳು, ತನಿಖೆಗೆ ಆಗ್ರಹ ಕಳಸ ತಾಲ್ಲೂಕು ಕ್ರೈಂ ಬಾಳೆಹೊಳೆ ನಾಪತ್ತೆಯಾದ ವಿದ್ಯಾರ್ಥಿಯ ಮೃತದೇಹ ಭದ್ರಾ ನದಿಯಲ್ಲಿ ಪತ್ತೆ: ಸಾವಿನ ಬಗ್ಗೆ ಮೂಡಿದ ಅನುಮಾನಗಳು, ತನಿಖೆಗೆ ಆಗ್ರಹ SUDISH SUVARNA March 19, 2025 ಕಳಸ ಲೈವ್ ವರದಿ ಕಳಸ ಪಟ್ಟಣದ ಸರ್ಕಾರಿ ಪಬ್ಲಿಕ್ ಸ್ಕೂಲ್ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಯೋರ್ವ ಭದ್ರಾನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಕಳಸ ಪಬ್ಲಿಕ್ ಸ್ಕೂಲ್ ನಲ್ಲಿ...Read More
ಕಳಸ ಭದ್ರಾ ನದಿಯಲ್ಲಿ ಮುಳುಗಿ ಇಬ್ಬರ ಸಾವು ಕಳಸ ಕಳಸ ತಾಲ್ಲೂಕು ಕ್ರೈಂ ಕಳಸ ಭದ್ರಾ ನದಿಯಲ್ಲಿ ಮುಳುಗಿ ಇಬ್ಬರ ಸಾವು SUDISH SUVARNA March 16, 2025 ಕಳಸ ಲೈವ್ ವರದಿ ಕಳಸ ಭದ್ರಾ ನದಿಯ ವಶಿಷ್ಠ ತೀರ್ಥ ಸಮೀಪ ರಾಜಸ್ಥಾನ ಮೂಲದ ಇಬ್ಬರು ಪ್ರವಾಸಿಗರು ಮುಳುಗಿ ಸಾವನ್ನಪ್ಪಿದ ಘಟನೆ...Read More
ಕಳಸ ನಿರ್ಮಾಣ ಹಂತದ ಕಟ್ಟಡದಲ್ಲಿ ವಿದ್ಯುತ್ ಶಾಕ್ ವ್ಯಕ್ತಿ ಮೃತ್ಯು ಕಳಸ ಕಳಸ ತಾಲ್ಲೂಕು ಕ್ರೈಂ ಕಳಸ ನಿರ್ಮಾಣ ಹಂತದ ಕಟ್ಟಡದಲ್ಲಿ ವಿದ್ಯುತ್ ಶಾಕ್ ವ್ಯಕ್ತಿ ಮೃತ್ಯು SUDISH SUVARNA March 16, 2025 ಕಳಸ ಲೈವ್ ವರದಿ ನಿರ್ಮಣ ಹಂತದ ಕಟ್ಟಡದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಗುಲಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನಡೆದಿದೆ. ಮೃತ ಪಟ್ಟ ವ್ಯಕ್ತಿ ಪಶ್ಚಿಮ...Read More
ಪಿಕಪ್ ಪಲ್ಟಿ ಚಾಲಕ ಸೇರಿದಂತೆ ಎಂಟು ಮಂದಿ ಅಸ್ಸಾಂ ಕೂಲಿ ಕಾರ್ಮಿಕರಿಗೆ ಗಾಯ ಕಳಸ ಕಳಸ ತಾಲ್ಲೂಕು ಕ್ರೈಂ ಪಿಕಪ್ ಪಲ್ಟಿ ಚಾಲಕ ಸೇರಿದಂತೆ ಎಂಟು ಮಂದಿ ಅಸ್ಸಾಂ ಕೂಲಿ ಕಾರ್ಮಿಕರಿಗೆ ಗಾಯ SUDISH SUVARNA March 7, 2025 ಕಳಸ ಲೈವ್ ವರದಿ ಪಿಕಪ್ ಪಲ್ಟಿಯಾಗಿ ಚಾಲಕ ಸೇರಿದಂತೆ ಅಸ್ಸಾಂ ಮೂಲದ ಎಂಟು ಜನರಿಗೆ ಗಾಯವಾಗಿರುವ ಘಟನೆ ಕಳಸದ ಬಾಳೆಖಾನ್ ಬಾಬ್ಸಾಲ್ ಎಸ್ಟೇಟ್ನಲ್ಲಿ...Read More
ಕಾಡುಕೋಣ ದಾಳಿ ಕೃಷಿಕ ಸಾವು, ಕಾಡುಕೋಣಗಳ ಹಾವಳಿ ಬಗ್ಗೆ ಗ್ರಾಮಸ್ಥರ ಆಕ್ರೋಶ ಕಳಸ ಕಳಸ ತಾಲ್ಲೂಕು ಕ್ರೈಂ ಕಾಡುಕೋಣ ದಾಳಿ ಕೃಷಿಕ ಸಾವು, ಕಾಡುಕೋಣಗಳ ಹಾವಳಿ ಬಗ್ಗೆ ಗ್ರಾಮಸ್ಥರ ಆಕ್ರೋಶ SUDISH SUVARNA February 6, 2025 ಕಳಸ ಲೈವ್ ವರದಿ ತೋಟದಲ್ಲಿ ಎದುರಾದ ಕಾಡುಕೋಣದ ದಾಳಿಗೆ ಸಿಕ್ಕಿ ಹಳುವಳ್ಳಿ ಸಮೀಪದಲ್ಲಿ ಕಾಫಿ ಬೆಳೆಗಾರರೊಬ್ಬರು ಗುರುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ರತ್ನಗಿರಿಯ ಹಿರಿಯ...Read More
ಹಿರೇಬೈಲು ಆಟೋಗೆ ಕಾರು ಡಿಕ್ಕಿ, ಚಾಲಕ ಸೇರಿದಂತೆ ಒಂದೇ ಮನೆಯ ಇಬ್ಬರು ಬಾಲಕರಿಗೆ ಗಾಯ ಕಳಸ ತಾಲ್ಲೂಕು ಕ್ರೈಂ ಹಿರೇಬೈಲು ಹಿರೇಬೈಲು ಆಟೋಗೆ ಕಾರು ಡಿಕ್ಕಿ, ಚಾಲಕ ಸೇರಿದಂತೆ ಒಂದೇ ಮನೆಯ ಇಬ್ಬರು ಬಾಲಕರಿಗೆ ಗಾಯ SUDISH SUVARNA January 30, 2025 ಕಳಸ ಲೈವ್ ವರದಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಆಟೋ ರಿಕ್ಷಾಕ್ಕೆ ಕಾರು ಡಿಕ್ಕಿಯಾಗಿ ಚಾಲಕ ಹಾಗೂ ಒಂದೇ ಮನೆಯ ಇಬ್ಬರು ಬಾಲಕರಿಗೆ...Read More