ಪತ್ರಕರ್ತ ಸುಂದರ ಬಂಗೇರ ನಿದನ ಕಳಸ ತಾಲ್ಲೂಕು ಕ್ರೈಂ ಮೂಡಿಗೆರೆ ಪತ್ರಕರ್ತ ಸುಂದರ ಬಂಗೇರ ನಿದನ SUDISH SUVARNA June 18, 2024 ಕಳಸ ಲೈವ್ ವರದಿ ಮೂಡಿಗೆರೆ. ಹಿರಿಯ ಪರ್ತಕರ್ತ ಸುಂದರ ಬಂಗೇರಾ (70) ಆನಾರೋಗ್ಯದಿಂದಾಗಿ ಸೋಮವಾರ ರಾತ್ರಿ ಬಿಳಗುಳದ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು...Read More
ಬೆಕ್ಕಿನ ಮರಿ ನುಂಗಿದ ನಾಗರಹಾವು ಇತರೆ ಕಳಸ ತಾಲ್ಲೂಕು ಮೂಡಿಗೆರೆ ಬೆಕ್ಕಿನ ಮರಿ ನುಂಗಿದ ನಾಗರಹಾವು SUDISH SUVARNA April 9, 2024 ಕಳಸ ಲೈವ್ ವರದಿ ಯುಗಾದಿ ಹಬ್ಬದ ದಿನದಂದೇ ಮನೆಗೆ ಬಂದ ನಾಗರಹಾವು ಮನೆಯಲ್ಲಿದ್ದ ಬೆಕ್ಕಿನ ಮರಿಯನ್ನ ನುಂಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ...Read More
ದನಕ್ಕೆ ಗುದ್ದಿ ಬಿದ್ದ ಬೈಕ್ ಸವಾರನ ಮೇಲೆ ಲಾರಿ ಹರಿದು ಸಾವು ಕ್ರೈಂ ಮೂಡಿಗೆರೆ ದನಕ್ಕೆ ಗುದ್ದಿ ಬಿದ್ದ ಬೈಕ್ ಸವಾರನ ಮೇಲೆ ಲಾರಿ ಹರಿದು ಸಾವು SUDISH SUVARNA November 5, 2023 ಕಳಸ ಲೈವ್ ವರದಿ ಮೂಡಿಗೆರೆ ಬಿದರಹಳ್ಳಿ ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಬೀಡಾಡಿ ಜಾನುವಾರೊಂದಕ್ಕೆ ಶನಿವಾರ ಬೈಕ್ ಡಿಕ್ಕಿ ಹೊಡೆದು ಸವಾರ ವಿಶ್ವೇಂದ್ರ...Read More
ಬಸ್ಸು, ಕಾರಿನ ನಡುವೆ ಭೀಕರ ಅಪಘಾತ: ತಾಯಿ, ಮಗ ಸ್ಥಳದಲ್ಲೇ ಸಾವು. ತಂದೆಗೆ ಗಂಭೀರ ಗಾಯ. ಕಳಸ ತಾಲ್ಲೂಕು ಕ್ರೈಂ ಮೂಡಿಗೆರೆ ಬಸ್ಸು, ಕಾರಿನ ನಡುವೆ ಭೀಕರ ಅಪಘಾತ: ತಾಯಿ, ಮಗ ಸ್ಥಳದಲ್ಲೇ ಸಾವು. ತಂದೆಗೆ ಗಂಭೀರ ಗಾಯ. SUDISH SUVARNA August 12, 2023 ಕಳಸ ಲೈವ್ ವರದಿ ಕೆಎಸ್ಆರ್ ಟಿಸಿ ಬಸ್ ಮತ್ತು ಕಾರು ನಡುವೆ ಮುಖಾ ಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ತಾಯಿ, ಮಗ...Read More
ಕೇದಾರನಾಥ ಯಾತ್ರೆ ಸಂದರ್ಭದಲ್ಲಿ ಮೂಡಿಗೆರೆ ತಾಲೂಕಿನ ಯುವಕ ಸಾವು; ಕ್ರೈಂ ಮೂಡಿಗೆರೆ ಕೇದಾರನಾಥ ಯಾತ್ರೆ ಸಂದರ್ಭದಲ್ಲಿ ಮೂಡಿಗೆರೆ ತಾಲೂಕಿನ ಯುವಕ ಸಾವು; SUDISH SUVARNA August 1, 2023 ಕಳಸ ಲೈವ್ ವರದಿ ಮೂಡಿಗೆರೆ ತಾಲೂಕಿನ ಜನ್ನಾಪುರ ಗ್ರಾಮದ ಗಿರೀಶ್ (25) ಎಂಬುವರು ತನ್ನ ಸ್ನೇಹಿತನೊಂದಿಗೆ ಪ್ರಸಿದ್ಧ ತೀರ್ಥಕ್ಷೇತ್ರ ಕೇದಾರನಾಥ ಯಾತ್ರೆಗೆ ತೆರಳಿದ್ದ...Read More
ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು: ಆತಂಕದಲ್ಲಿ ಗ್ರಾಮಸ್ಥರು ಇತರೆ ಮೂಡಿಗೆರೆ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು: ಆತಂಕದಲ್ಲಿ ಗ್ರಾಮಸ್ಥರು SUDISH SUVARNA August 1, 2023 ಕಳಸ ಲೈವ್ ವರದಿ ಮೂಡಿಗೆರೆ ತಾಲೂಕಿನ ಗೋಣಿಬೀಡು ಸಮೀಪದ ಜಿ.ಹೊಸಳ್ಳಿ ಗ್ರಾಮದಲ್ಲಿರುವ ಟಾಟಾ ಎಸ್ಟೇಟ್ ನಲ್ಲಿ 16 ಕಾಡಾನೆಗಳು ಬೀಡು ಬಿಟ್ಟಿವೆ. ಕಳೆದ...Read More
ನದಿಯಲ್ಲಿ ವೃದ್ದೆಯ ಶವ ಪತ್ತೆ ಕ್ರೈಂ ಮೂಡಿಗೆರೆ ನದಿಯಲ್ಲಿ ವೃದ್ದೆಯ ಶವ ಪತ್ತೆ SUDISH SUVARNA July 19, 2023 ಕಳಸ ಲೈವ್ ವರದಿ ಮೂಡಿಗೆರೆ ತಾಲೂಕಿನ ದಾರದಹಳ್ಳಿ ಸಮೀಪದ ಹೇಮಾವತಿ ನದಿಯಲ್ಲಿ 60 ವರ್ಷದ ವೃದ್ಧೆ ಶವವೊಂದು ಮರದ ಕೊಂಬೆಯೊಂದಕ್ಕೆ ಸಿಕ್ಕಿಹಾಕಿಕೊಂಡ ಸ್ಥಿತಿಯಲ್ಲಿ...Read More
ಚಾರ್ಮಾಡಿ ಘಾಟ್ : ಕೆಎಸ್ ಆರ್ ಟಿಸಿ ಬಸ್ ಬಸ್ ಗಳ ಮುಖಾಮುಖಿ ಡಿಕ್ಕಿ: ಚಾಲಕರಿಗೆ ತೀವ್ರ ಗಾಯ ಕ್ರೈಂ ಬಣಕಲ್ ಮೂಡಿಗೆರೆ ಚಾರ್ಮಾಡಿ ಘಾಟ್ : ಕೆಎಸ್ ಆರ್ ಟಿಸಿ ಬಸ್ ಬಸ್ ಗಳ ಮುಖಾಮುಖಿ ಡಿಕ್ಕಿ: ಚಾಲಕರಿಗೆ ತೀವ್ರ ಗಾಯ SUDISH SUVARNA July 7, 2023 ಕಳಸ ಲೈವ್ ವರದಿ ಚಾರ್ಮಾಡಿ ಘಾಟಿಯ ಬಿದಿರುತಳ ಸಮೀಪದ ಕೂಗಳತೆಯ ದೂರದಲ್ಲಿ ಎರಡು ಕೆಎಸ್ ಆರ್ ಟಿ ಸಿ ಬಸ್ ಗಳ ನಡುವೆ...Read More
ಕಾಡಾನೆ ದಾಳಿ: ಶೆಡ್ ಮತ್ತು ಕಾರಿನ ಗ್ಲಾಸ್ ಧ್ವಂಸ ಕಳಸ ತಾಲ್ಲೂಕು ಕ್ರೈಂ ಮೂಡಿಗೆರೆ ಕಾಡಾನೆ ದಾಳಿ: ಶೆಡ್ ಮತ್ತು ಕಾರಿನ ಗ್ಲಾಸ್ ಧ್ವಂಸ SUDISH SUVARNA July 5, 2023 ಕಳಸ ಲೈವ್ ವರದಿ ಮೂಡಿಗೆರೆ ತಾಲೂಕಿನ ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರಿಕೆ ಗ್ರಾಮದಲ್ಲಿ ಮನೆಯ ಪಕ್ಕದ ಶೆಡ್ಗೆ ಕಾಡಾನೆಯೊಂದು ನುಗ್ಗಿ ಶೆಡ್...Read More
ನಯನ ಮೋಟಮ್ಮ ಅವರಿಗೆ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ ಮೂಡಿಗೆರೆ ರಾಜಕೀಯ ನಯನ ಮೋಟಮ್ಮ ಅವರಿಗೆ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ SUDISH SUVARNA May 13, 2023 ಕಳಸ ಲೈವ್ ವರದಿ ಮೂಡಿಗೆರೆ ವಿಧಾನಸಭೆ ಕ್ಷೇತ್ರದ ಚುನಾವಣೆ ಫಲಿತಾಂಶ ಶನಿವಾರ ಹೊರ ಬಂದಿದ್ದು, ಕಾಂಗ್ರೆಸ್ ಅಭ್ಯರ್ಥಿ ನಯನಾ ಮೋಟಮ್ಮ ಅವರು 50843...Read More