ಕಳಸ ಮುಂದುವರೆದ ಮಳೆ ಕೋಟೆಮಕ್ಕಿಯಲ್ಲಿ ಮನೆ ಛಾವಣಿ ಕುಸಿತ ಕಳಸ ತಾಲ್ಲೂಕು ಕ್ರೈಂ ಹಿರೇಬೈಲು ಕಳಸ ಮುಂದುವರೆದ ಮಳೆ ಕೋಟೆಮಕ್ಕಿಯಲ್ಲಿ ಮನೆ ಛಾವಣಿ ಕುಸಿತ SUDISH SUVARNA September 30, 2023 ಕಳಸ ಲೈವ್ ವರದಿ ಕಳಸ ತಾಲ್ಲೂಕಿನಾಧ್ಯಂತ ಮಳೆ ಮುಂದುವರೆದಿದ್ದು, ಮಳೆಯಿಂದಾಗಿ ತಾಲ್ಲೂಕಿನ ಕೋಟೆಮಕ್ಕಿಯಲ್ಲಿ ಮನೆಯ ಛಾವಣಿ ಕುಸಿದಿದೆ. ಇಡಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ...Read More
ಕುದುರೆಮುಖ ರಸ್ತೆಗೆ ಬಿದ್ದ ಮರ, ಸಂಚಾರ ಅಸ್ತವ್ಯಸ್ತ 1 min read ಇತರೆ ಕಳಸ ತಾಲ್ಲೂಕು ಕುದುರೆಮುಖ ಕುದುರೆಮುಖ ರಸ್ತೆಗೆ ಬಿದ್ದ ಮರ, ಸಂಚಾರ ಅಸ್ತವ್ಯಸ್ತ SUDISH SUVARNA September 30, 2023 ಕಳಸ ಲೈವ್ ವರದಿ ಕುದುರೆಮುಖ-ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಶನಿವಾರ ಬೆಳಿಗ್ಗೆ ಮರವೊಂದು ರಸ್ತೆಗೆ ಬಿದ್ದ ಪರಿಣಾಮ ಕೆಲ ಕಾಲ ರಸ್ತೆ ಸಂಪರ್ಕ ಕಡಿತಗೊಂಡಿತ್ತು....Read More
ಕಳಸ ಪದವಿಪೂರ್ವ ಕಾಲೇಜಿಗೂ ಹೊರನಾಡಿನ ಅನ್ನಪೂರ್ಣೇಶ್ವರಿ ಪ್ರಸಾದ ಭೋಜನ ಕಳಸ ಕಳಸ ತಾಲ್ಲೂಕು ಶಿಕ್ಷಣ ಕಳಸ ಪದವಿಪೂರ್ವ ಕಾಲೇಜಿಗೂ ಹೊರನಾಡಿನ ಅನ್ನಪೂರ್ಣೇಶ್ವರಿ ಪ್ರಸಾದ ಭೋಜನ SUDISH SUVARNA September 29, 2023 ಕಳಸ ಲೈವ್ ವರದಿ ಕಳಸ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಶುಕ್ರವಾರದಿಂದ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ ಪ್ರಸಾದ ಭೋಜನವನ್ನು ನೀಡಲಾಯಿತು. ಹೊರನಾಡು ಅನ್ನಪೂರ್ಣೇಶ್ವರಿ...Read More
ಕಳಸ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ಮೇಳ ಇತರೆ ಕಳಸ ಕಳಸ ತಾಲ್ಲೂಕು ಕಳಸ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ಮೇಳ SUDISH SUVARNA September 29, 2023 ಕಳಸ ಲೈವ್ ವರದಿ ಕಳಸ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಆಯುಷ್ಮಾನ್ ಭವ ಯೋಜನೆಯಡಿಯಲ್ಲಿ ಉಚಿತ ಆರೋಗ್ಯ ಮೇಳ ನಡೆಯಿತು. ಜಿಲ್ಲಾಡಳಿತ, ಜಿಲ್ಲಾ...Read More
ಗಮನಿಸಿ ನಾಳೆ ಕರೆಂಟ್ ಇರಲ್ಲ 1 min read ಇತರೆ ಕಳಸ ಕಳಸ ತಾಲ್ಲೂಕು ಗಮನಿಸಿ ನಾಳೆ ಕರೆಂಟ್ ಇರಲ್ಲ SUDISH SUVARNA September 29, 2023 ಕಳಸ ಲೈವ್ ವರದಿ ಬಾಳೆಹೊನ್ನೂರು 66/33/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ 2023-24 ನೇ ಸಾಲಿನ ಎರಡನೇ ತ್ರೈ ಮಾಸಿಕ ನಿರ್ವಹಣೆಯನ್ನು ಹಮ್ಮಿಕೊಂಡಿರುವುದರಿಂದ...Read More
ಕಳಸದಲ್ಲಿ ಸಂಭ್ರಮದ ಈದ್ ಮಿಲಾದ್: ಮಿಲಾದ್ ಮೆರವಣಿಗೆಯಲ್ಲಿ ತಂಪು ಪಾನೀಯ ವಿತರಿಸಿದ ಹಿಂದು ಬಾಂಧವರು. ಕಳಸ ಕಳಸ ತಾಲ್ಲೂಕು ಧಾರ್ಮಿಕ ಕಳಸದಲ್ಲಿ ಸಂಭ್ರಮದ ಈದ್ ಮಿಲಾದ್: ಮಿಲಾದ್ ಮೆರವಣಿಗೆಯಲ್ಲಿ ತಂಪು ಪಾನೀಯ ವಿತರಿಸಿದ ಹಿಂದು ಬಾಂಧವರು. SUDISH SUVARNA September 28, 2023 ಕಳಸ ಲೈವ್ ವರದಿ ಕಳಸ ಜುಮ್ಮಾ ಮಸೀದಿ ಹಾಗೂ ಇರ್ಷಾದುಲ್ ಮುಸ್ಲಿಮೀನ್ ಯೂತ್ ಕಮಿಟಿಯ ಸಂಯುಕ್ತ ಆಶ್ರಯದಲ್ಲಿ 1498ನೇ ಈದ್ ಮೀಲಾದ್ ಪ್ರಯುಕ್ತ...Read More
2000 ರೂ ಪಿಂಕ್ ನೋಟು ಬದಲಾವಣೆಗೆ 2 ದಿನ ಮಾತ್ರ ಬಾಕಿ..| ಇತರೆ ಕಳಸ ತಾಲ್ಲೂಕು 2000 ರೂ ಪಿಂಕ್ ನೋಟು ಬದಲಾವಣೆಗೆ 2 ದಿನ ಮಾತ್ರ ಬಾಕಿ..| SUDISH SUVARNA September 28, 2023 ಕಳಸ ಲೈವ್ ವರದಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಕಳೆದ ಮೇ 23ರಂದು ಘೋಷಿಸಿರುವಂತೆ 2 ಸಾವಿರ ಮುಖಬೆಲೆಯ ನೋಟುಗಳ ಬಳಕೆ ಸೆಪ್ಟೆಂಬರ್...Read More
ಕಳಸ ಬಂದ್ಗೆ ಸಹಕರಿಸುವಂತೆ ಡಾ|| ರಾಜ್ ಕನ್ನಡ ಸಂಘ ಮತ್ತು ಕರವೇ(ಪ್ರವೀಣ ಶೆಟ್ಟಿ ಬಣ)ಮನವಿ 1 min read ಇತರೆ ಕಳಸ ಕಳಸ ತಾಲ್ಲೂಕು ಕಳಸ ಬಂದ್ಗೆ ಸಹಕರಿಸುವಂತೆ ಡಾ|| ರಾಜ್ ಕನ್ನಡ ಸಂಘ ಮತ್ತು ಕರವೇ(ಪ್ರವೀಣ ಶೆಟ್ಟಿ ಬಣ)ಮನವಿ SUDISH SUVARNA September 27, 2023 ಕಳಸ ಲೈವ್ ವರದಿ ಕಾವೇರಿ ವಿವಾದದ ಹಿನ್ನಲೆಯಲ್ಲಿ ರಾಜ್ಯವ್ಯಾಪಿ ಇದೇ ತಿಂಗಳ 29ರ ಶುಕ್ರವಾರದಂದು ಬಂದ್ ಮಾಡಲು ಕನ್ನಡಪರ ಸಂಘಟನೆಗಳು ನಿರ್ಧರಿಸಿದ ಹಿನ್ನಲೆಯಲ್ಲಿ...Read More
ಕಳಸ ಜೆಇಎಮ್ ಶಾಲೆಯ ಸಿದ್ಧಾಂತ್ ಪ್ರಭು ರಾಜ್ಯಮಟ್ಟಕ್ಕೆ ಆಯ್ಕೆ ಕಳಸ ಕಳಸ ತಾಲ್ಲೂಕು ಕ್ರೀಡೆ ಕಳಸ ಜೆಇಎಮ್ ಶಾಲೆಯ ಸಿದ್ಧಾಂತ್ ಪ್ರಭು ರಾಜ್ಯಮಟ್ಟಕ್ಕೆ ಆಯ್ಕೆ SUDISH SUVARNA September 27, 2023 ಕಳಸ ಲೈವ್ ವರದಿ ಚಿಕ್ಕಮಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ 14ರ ವಯೋಮಿತಿಯ ಬಾಲಕರ ವಿಭಾಗದಲ್ಲಿ ಕಳಸ ಜೆಇಎಮ್ ಪ್ರೌಢಶಾಲೆ 8ನೇ...Read More
ಕಳಸ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇದೇ 29ಕ್ಕೆ ಆರೋಗ್ಯ ಮೇಳ ಇತರೆ ಕಳಸ ಕಳಸ ತಾಲ್ಲೂಕು ಕಳಸ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇದೇ 29ಕ್ಕೆ ಆರೋಗ್ಯ ಮೇಳ SUDISH SUVARNA September 27, 2023 ಕಳಸ ವೈವ್ ವರದಿ ಕಳಸ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇದೇ ತಿಂಗಳ 29ರಂದು ಆಯುಷ್ಮಾನ್ ಭವ ಯೋಜನೆಯಡಿಯಲ್ಲಿ ಉಚಿತ ಆರೋಗ್ಯ ಮೇಳ ನಡೆಯಲಿದೆ....Read More