ಕಳಸ ಪಟ್ಟಣಕ್ಕೆ ಇಂದಿರಾ ಕ್ಯಾಂಟೀನ್ ಬೇಡಿಕೆ ಇಟ್ಟ ಶಾಸಕಿ ನಯನಾ ಮೋಟಮ್ಮ ಕಳಸ ಕಳಸ ತಾಲ್ಲೂಕು ರಾಜಕೀಯ ಕಳಸ ಪಟ್ಟಣಕ್ಕೆ ಇಂದಿರಾ ಕ್ಯಾಂಟೀನ್ ಬೇಡಿಕೆ ಇಟ್ಟ ಶಾಸಕಿ ನಯನಾ ಮೋಟಮ್ಮ SUDISH SUVARNA July 4, 2024 ಕಳಸ ಲೈವ್ ವರದಿ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರು ಕಳಸ ಪಟ್ಟಣಕ್ಕೆ ಒಂದು ಇಂದಿರಾ ಕ್ಯಾಂಟೀನ್ ಮಂಜೂರು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ...Read More
ಅನಧಿಕೃತ ಕಟ್ಟಡ ನಿರ್ಮಾಣ ತೆರವುಗೊಳಿಸುವಂತೆ ಸಿಪಿಐ ಮುಖಂಡರ ದಿಡೀರ್ ಪ್ರತಿಭಟನೆ ಕಳಸ ಕಳಸ ತಾಲ್ಲೂಕು ರಾಜಕೀಯ ಅನಧಿಕೃತ ಕಟ್ಟಡ ನಿರ್ಮಾಣ ತೆರವುಗೊಳಿಸುವಂತೆ ಸಿಪಿಐ ಮುಖಂಡರ ದಿಡೀರ್ ಪ್ರತಿಭಟನೆ SUDISH SUVARNA July 3, 2024 ಕಳಸ ಲೈವ್ ವರದಿ ಕಳಸ ಕೈಮರ ಸಮೀಪ ಸರ್ವೆ ನಂ 641ರಲ್ಲಿ ಖಾಸಾಗಿ ವ್ಯಕ್ತಿಯೊಬ್ಬರು ಸರ್ಕಾರಿ ಭೂಮಿಯನ್ನು ಬಳಸಿಕೊಂಡು ಅನಧಿಕೃತವಾಗಿ ಕಟ್ಟಡ ನಿರ್ಮಿಸುತ್ತಿದ್ದು...Read More
ಪ್ರತಿಭಟನೆ ಕೈಬಿಡಲಿ, ಒಟ್ಟಾಗಿ ಹೋರಾಟ ಮಾಡುವ: ಕಾಂಗ್ರೆಸ್ ಮುಖಂಡ ರಾಜೇಂದ್ರ ಹಿತ್ತಲಮಕ್ಕಿ 1 min read ಕಳಸ ಕಳಸ ತಾಲ್ಲೂಕು ರಾಜಕೀಯ ಪ್ರತಿಭಟನೆ ಕೈಬಿಡಲಿ, ಒಟ್ಟಾಗಿ ಹೋರಾಟ ಮಾಡುವ: ಕಾಂಗ್ರೆಸ್ ಮುಖಂಡ ರಾಜೇಂದ್ರ ಹಿತ್ತಲಮಕ್ಕಿ SUDISH SUVARNA June 23, 2024 ಕಳಸ ಲೈವ್ ವರದಿ ಕೇವಲ ಜಿಪಂ, ತಾಪಂ ಚುನಾವಣೆಯಲ್ಲಿ ಮುನ್ನಡೆ ಸಾಧಿಸುವ ಉದ್ದೇಶವಿಟ್ಟು ಹೋಗುವುದರ ಬದಲು ನಾವು ಒಟ್ಟಾಗಿ ಹೋರಾಟ ಮಾಡಲು ಸಿದ್ದರಿದ್ದೇವೆ,...Read More
ಕಳಸ ಬಂದ್ ಮಾಡಿ ಪ್ರತಿಭಟನೆ ಮಾಡಲು ನಿಧಾರ ಕಳಸ ಕಳಸ ತಾಲ್ಲೂಕು ರಾಜಕೀಯ ಕಳಸ ಬಂದ್ ಮಾಡಿ ಪ್ರತಿಭಟನೆ ಮಾಡಲು ನಿಧಾರ SUDISH SUVARNA June 23, 2024 ಕಳಸ ಲೈವ್ ವರದಿ ಕಳಸ ತಾಲ್ಲೂಕು ಘೋಷಣೆ ಆಗಿ 3 ವರ್ಷ ಕಳೆದರೂ ಕಳಸದಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿಲ್ಲ.ತಾಲ್ಲೂಕಿನ ಎಲ್ಲ ಸಮಸ್ಯೆಗಳ ಬಗ್ಗೆ...Read More
ಕುದುರೆಮುಖ ಕೃಷಿ ಭೂಮಿ ಉಳಿಸಲು ಮನವಿ ಕಳಸ ತಾಲ್ಲೂಕು ಕುದುರೆಮುಖ ರಾಜಕೀಯ ಕುದುರೆಮುಖ ಕೃಷಿ ಭೂಮಿ ಉಳಿಸಲು ಮನವಿ SUDISH SUVARNA June 15, 2024 ಕಳಸ ಲೈವ್ ವರದಿ ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ವಾಸವಿರುವ ಮೂಲ ನಿವಾಸಿಗಳ ಹಕ್ಕು ಸಂರಕ್ಷಣೆ ಮಾಡಿ ಅವರ ಕೃಷಿ ಭೂಮಿ ಉಳಿಸಬೇಕು ಎಂದು...Read More
ಕುದುರೆಮುಖ ಗಿರಿಶ್ರೇಣಿಗೆ ಚಾರಣ ಕೈಗೊಂಡ ಶಾಸಕಿ ನಯನಾ ಮೋಟಮ್ಮ ಕಳಸ ತಾಲ್ಲೂಕು ಕುದುರೆಮುಖ ರಾಜಕೀಯ ಕುದುರೆಮುಖ ಗಿರಿಶ್ರೇಣಿಗೆ ಚಾರಣ ಕೈಗೊಂಡ ಶಾಸಕಿ ನಯನಾ ಮೋಟಮ್ಮ SUDISH SUVARNA June 15, 2024 ಕಳಸ ಲೈವ್ ವರದಿ ಶಾಸಕಿ ನಯನಾ ಮೋಟಮ್ಮ ಅವರು ಕುದುರೆಮುಖ ಗಿರಿ ಶ್ರೇಣಿಗೆ ಚಾರಣ ಕೈಗೊಂಡರು. ಕಾರ್ಕಳ ವನ್ಯಜೀವಿ ವಿಭಾಗದ ಎಸಿಎಫ್ ಗಣೇಶ್,...Read More
ಅದೃಷ್ಟಶಾಲಿ ರಾಜಕಾರಣಿ ಕೋಟ: ಹಳ್ಳಿಯಿಂದ ದಿಲ್ಲಿಗೆ ಪಯಣ 1 min read ಕಳಸ ತಾಲ್ಲೂಕು ರಾಜಕೀಯ ಅದೃಷ್ಟಶಾಲಿ ರಾಜಕಾರಣಿ ಕೋಟ: ಹಳ್ಳಿಯಿಂದ ದಿಲ್ಲಿಗೆ ಪಯಣ SUDISH SUVARNA June 5, 2024 ಕಳಸ ಲೈವ್ ವರದಿ ಅದೃಷ್ಟ ರಾಜಕಾರಣಿಗಳಲ್ಲಿ ಕೋಟ ಶ್ರೀನಿವಾಸ ಪೂಜಾರಿ ಮೊದಲಿಗರು. ಗ್ರಾ.ಪಂ. ಚುನಾವಣೆಯಿಂದ ಹಿಡಿದು, ರಾಜ್ಯ ರಾಜಕಾರಣದವರೆಗೂ ತನ್ನದೇ ಭಾವು ಮೂಡಿಸಿದ್ದ...Read More
ಉಡುಪಿ-ಚಿಕ್ಕಮಗಳೂರು ಅರಳಿದ ಕಮಲ ಕಳಸದಲ್ಲಿ ಸಂಭ್ರಮ ಕಳಸ ಕಳಸ ತಾಲ್ಲೂಕು ರಾಜಕೀಯ ಉಡುಪಿ-ಚಿಕ್ಕಮಗಳೂರು ಅರಳಿದ ಕಮಲ ಕಳಸದಲ್ಲಿ ಸಂಭ್ರಮ SUDISH SUVARNA June 5, 2024 ಕಳಸ ಲೈವ್ ವರದಿ ಲೋಕಸಭಾ ಕ್ಷೇತ್ರದ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ...Read More
ಉಡುಪಿ-ಚಿಕ್ಕಮಗಳೂರು ಅರಳಿದ ಕಮಲ ಕಳಸದಲ್ಲಿ ಸಂಭ್ರಮಾಚರಣೆ 1 min read ಕಳಸ ಕಳಸ ತಾಲ್ಲೂಕು ರಾಜಕೀಯ ಉಡುಪಿ-ಚಿಕ್ಕಮಗಳೂರು ಅರಳಿದ ಕಮಲ ಕಳಸದಲ್ಲಿ ಸಂಭ್ರಮಾಚರಣೆ SUDISH SUVARNA June 4, 2024 ಕಳಸ ಲೈವ್ ವರದಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ...Read More
ಬಿಜೆಪಿ ಮತ್ತು ಜೆಡಿಎಸ್ ಚುನಾವಣೆ ಅವಲೋಕನ ಸಭೆ ಕಳಸ ಕಳಸ ತಾಲ್ಲೂಕು ರಾಜಕೀಯ ಬಿಜೆಪಿ ಮತ್ತು ಜೆಡಿಎಸ್ ಚುನಾವಣೆ ಅವಲೋಕನ ಸಭೆ SUDISH SUVARNA April 29, 2024 ಕಳಸ ಲೈವ್ ವರದಿ ಕಳಸ ತಾಲೂಕಿನ ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ಹಾಗೂ ಕಾರ್ಯಕರ್ತರ ಲೋಕಸಭಾ ಚುನಾವಣೆ ಅವಲೋಕನ ಸಭೆ ಮತ್ತು ಕಾರ್ಯಕರ್ತರಿಗೆ...Read More