ಕಳಸ ಸಮುದಾಯ ಆರೋಗ್ಯ ಕೇಂದ್ರದ ನೌಕರೆ ಶ್ರೀಮತಿ ಭವಾನಿ ನಿವೃತ್ತಿ ಕಳಸ ಕಳಸ ತಾಲ್ಲೂಕು ಕಳಸ ಸಮುದಾಯ ಆರೋಗ್ಯ ಕೇಂದ್ರದ ನೌಕರೆ ಶ್ರೀಮತಿ ಭವಾನಿ ನಿವೃತ್ತಿ SUDISH SUVARNA June 30, 2022 ಕಳಸ ಸಮುದಾಯ ಆರೋಗ್ಯ ಕೇಂದ್ರದ ಡಿ ದರ್ಜೆ ನೌಕರ ಶ್ರೀಮತಿ ಭವಾನಿ ಇವರನ್ನು ಬೀಳ್ಕೊಡಲಾಯಿತ್ತು. ಕಳೆದ 36 ವರ್ಷಗಳಿಂದ ಕಳಸ ಸಮುದಾಯ ಆರೋಗ್ಯ...Read More
ಕನ್ನಯ್ಯಾ ಹತ್ಯೆ ಖಂಡಿಸಿ ಕಳಸದಲ್ಲಿ ಪ್ರತಿಭಟನೆ ಕಳಸ ಕಳಸ ತಾಲ್ಲೂಕು ಕನ್ನಯ್ಯಾ ಹತ್ಯೆ ಖಂಡಿಸಿ ಕಳಸದಲ್ಲಿ ಪ್ರತಿಭಟನೆ SUDISH SUVARNA June 30, 2022 ರಾಜಸ್ಥಾನದ ಉದಯಪುರದಲ್ಲಿ ನೂಪೂರು ಶರ್ಮಾ ಹೇಳಿಕೆಯನ್ನು ಬೆಂಬಲಿಸಿದ ಕನ್ನಯ್ಯಾ ಹತ್ಯೆಯನ್ನು ಖಂಡಿಸಿ ಕಳಸ ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್ತು ಬಜರಂಗದಳ ಕಳಸ ಪ್ರಖಂಡ...Read More
ಕಳಸ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಲ್ಟಿ ಜಿಮ್ ಉದ್ಘಾಟನೆ ಕಳಸ ಕಳಸ ತಾಲ್ಲೂಕು ಕಳಸ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಲ್ಟಿ ಜಿಮ್ ಉದ್ಘಾಟನೆ SUDISH SUVARNA June 30, 2022 ಕಳಸ ಪ್ರಥಮ ದರ್ಜೆ ಕಾಲೇಜಿಗೆ ಶ್ರೀ ಕ್ಷೇತ್ರ ಹೊರನಾಡು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ದೇವಾಲಯದ ಕೊಡುಗೆಯಾದ ನೂತನ ಮಲ್ಟಿ ಜಿಮ್ನ್ನು ಶ್ರೀ...Read More
ಕುದುರೆಮುಖದಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ, ವೃದ್ಧೆ ಲಕ್ಷ್ಮಮ್ಮ ಅಪಾಯದಿಂದ ಪಾರು ಕಳಸ ತಾಲ್ಲೂಕು ಸಂಸೆ ಕುದುರೆಮುಖದಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ, ವೃದ್ಧೆ ಲಕ್ಷ್ಮಮ್ಮ ಅಪಾಯದಿಂದ ಪಾರು SUDISH SUVARNA June 30, 2022 ಕುದುರೆಮುಖ ವಿನೋಭನಗರ ಲೇಬರ್ ಕಾಲೋನಿಯ ಲಕ್ಷ್ಮಮ್ಮ ಎಂಬುವವರ ಮನೆಯಲ್ಲಿ ಸಿಲಿಂಡರ್ ಸ್ಪೋಟಗೊಂಡು ಅದೃಷ್ಟವಶಾತ್ ಲಕ್ಷ್ಮಮ್ಮ ಅಪಾಯದಿಂದ ಪಾರಾಗಿದ್ದಾರೆ. ಗುರುವಾರ ಮದ್ಯಾಹ್ನ ಕುದುರೆಮುಖ...Read More
ಜಾವಳಿಯಲ್ಲಿ ಮಾದಕ ವಸ್ತುಗಳ ಸೇವನೆ ಹಾಗೂ ಅಕ್ರಮ ಸಾಗಟ ವಿರುದ್ಧ ಜನಜಾಗೃತಿ ಅಭಿಯಾ ಜಿಲ್ಲಾ ಸುದ್ದಿ ಜಾವಳಿಯಲ್ಲಿ ಮಾದಕ ವಸ್ತುಗಳ ಸೇವನೆ ಹಾಗೂ ಅಕ್ರಮ ಸಾಗಟ ವಿರುದ್ಧ ಜನಜಾಗೃತಿ ಅಭಿಯಾ SUDISH SUVARNA June 29, 2022 ಬಾಳೂರು ಪೋಲೀಸರ ವತಿಯಿಂದ ಜಾವಳಿಯಲ್ಲಿ ಬುಧವಾರ ನಡೆದ ಮಾದಕ ವಸ್ತುಗಳ ಸೇವನೆ ಹಾಗೂ ಅಕ್ರಮ ಸಾಗಟ ವಿರುದ್ಧ ಜನಜಾಗೃತಿ ಅಭಿಯಾನದಲ್ಲಿ ಠಾಣಾಧಿಕಾರಿ ಪವನ್...Read More
ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ಬಾಳೂರು ಹೋಬಳಿ ಭಜರಂಗದಳದ ವತಿಯಿಂದ ಪ್ರತಿಭಟನೆ. ಜಿಲ್ಲಾ ಸುದ್ದಿ ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ಬಾಳೂರು ಹೋಬಳಿ ಭಜರಂಗದಳದ ವತಿಯಿಂದ ಪ್ರತಿಭಟನೆ. SUDISH SUVARNA June 29, 2022 ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ಬಾಳೂರು ಹೋಬಳಿ ಭಜರಂಗದಳದ ವತಿಯಿಂದ ಬಾಳೂರು ಹ್ಯಾಂಡ್ ಪೋಸ್ಟ್ ನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಭಜರಂಗದಳದ...Read More
ಕಳಸ ಕೆನರಾ ಬ್ಯಾಂಕ್ ನೌಕರ ನವೀನ್ ವರ್ಗಾವಣೆ ಕಳಸ ಕಳಸ ತಾಲ್ಲೂಕು ಕಳಸ ಕೆನರಾ ಬ್ಯಾಂಕ್ ನೌಕರ ನವೀನ್ ವರ್ಗಾವಣೆ SUDISH SUVARNA June 29, 2022 ಕಳಸ ಕೆನರಾ ಬ್ಯಾಂಕ್ ನಿಂದ ವರ್ಗಾವಣೆಗೊಂಡ ನವೀನ್ ಅವರನ್ನು ಬುಧವಾರ ಬೀಳ್ಕೊಡಲಾಯಿತು. ಆಂದ್ರ ಪ್ರದೇಶದವರಾದ ನವೀನ್ ಕಳೆದ ಐದು ವರ್ಷಗಳಿಂದ ಕಳಸ ಕೆನರಾ...Read More
ಕಳಸದ ವಿದ್ಯಾರ್ಥಿಗೆ ಇಂಗ್ಲೇಂಡ್ ನಲ್ಲಿ ಪದವಿ 1 min read ಕಳಸ ಕಳಸ ತಾಲ್ಲೂಕು ಕಳಸದ ವಿದ್ಯಾರ್ಥಿಗೆ ಇಂಗ್ಲೇಂಡ್ ನಲ್ಲಿ ಪದವಿ SUDISH SUVARNA June 29, 2022 ಕಳಸದ ವಿದ್ಯಾರ್ಥಿ ಅಶ್ವಿಲ್ ಇಂಗ್ಲೇಂಡ್ನಲ್ಲಿ ಎಂಎಸ್ಸಿ ಪದವಿಯನ್ನು ಪಡೆದಿದ್ದಾರೆ. ಕಳಸ ಕಾರಗದ್ದೆ ಆಗಸ್ಟೀನ್ ಮತ್ತು ಲಿಸ್ಸಿ ಅವರ ಪುತ್ರನಾದ ಅಶ್ವಿಲ್ ಕಳಸ ಜೆಇಎಂ...Read More
ಡಾ|ರಾಜ್ ಕನ್ನಡ ಸಂಘದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಕಳಸ ಕಳಸ ತಾಲ್ಲೂಕು ಡಾ|ರಾಜ್ ಕನ್ನಡ ಸಂಘದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ SUDISH SUVARNA June 28, 2022 ಕಳಸ ತಾಲೂಕಿನಲ್ಲಿ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಡಾ|ರಾಜ್ ಕನ್ನಡ ಸಂಘ ಮತ್ತು ಕರ್ನಾಟಕ...Read More
ಕಳಸ ಸರ್ಕಾರಿ ಪ್ರಥಮ ದರ್ಜೆ ಪದವಿ ಪ್ರವೇಶಾತಿ ಪ್ರಕ್ರಿಯೆ ಪ್ರಾರಂಭ 1 min read ಕಳಸ ಕಳಸ ತಾಲ್ಲೂಕು ಕಳಸ ಸರ್ಕಾರಿ ಪ್ರಥಮ ದರ್ಜೆ ಪದವಿ ಪ್ರವೇಶಾತಿ ಪ್ರಕ್ರಿಯೆ ಪ್ರಾರಂಭ SUDISH SUVARNA June 27, 2022 ಕಳಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪ್ರವೇಶಕ್ಕೆ ಅರ್ಜಿಸಲ್ಲಿಕೆ ಆರಂಭವಾಗಿದ್ದು, ವಿದ್ಯಾರ್ಥಿಗಳು ಬಿಎ ಮತ್ತು ಬಿ.ಕಾಂ ಪದವಿಗಳಿಗೆ ಪ್ರವೇಶಾತಿ ಪಡೆಯಬಹುದು. ನೂತನ...Read More