ಕಳಸ-ಹೊರನಾಡು ಹೆಬ್ಬಾಳೆ ಸೇತುವೆ ಸಂಚಾರಕ್ಕೆ ಮುಕ್ತ. ಇತರೆ ಕಳಸ ಕಳಸ ತಾಲ್ಲೂಕು ಕಳಸ-ಹೊರನಾಡು ಹೆಬ್ಬಾಳೆ ಸೇತುವೆ ಸಂಚಾರಕ್ಕೆ ಮುಕ್ತ. SUDISH SUVARNA May 7, 2025 ಕಳಸ ಲೈವ್ ವರದಿ ಕಳಸ-ಹೊರನಾಡು ಮಧ್ಯೆ ಭದ್ರಾ ನದಿಯ ಹೆಬ್ಬಾಳೆ ಸೇತುವೆ ಕಾಮಗಾರಿ ನಡೆಯುತ್ತಿದ್ದ ಹಿನ್ನಲೆಯಲ್ಲಿ ಕಳೆದ ಕೆಲ ತಿಂಗಳಿನಿಂದ ರಸ್ತೆ ಸಂಚಾರ...Read More
ಕಳಸದಲ್ಲಿ ನಡೆಯಲಿದೆ ಒಂದು ದಿನದ ಕಾಫಿನಾಡು ಹಬ್ಬ ಇತರೆ ಕಳಸ ಕಳಸ ತಾಲ್ಲೂಕು ಕಳಸದಲ್ಲಿ ನಡೆಯಲಿದೆ ಒಂದು ದಿನದ ಕಾಫಿನಾಡು ಹಬ್ಬ SUDISH SUVARNA May 7, 2025 ಕಳಸ ಲೈವ್ ವರದಿ ಕಳಸದಲ್ಲಿ ಪ್ರಥಮ ಬಾರಿಗೆ ಗೆಳತಿಯರ ಬಳಗದಿಂದ ಒಂದು ದಿನದ ಕಾಫಿನಾಡು ಹಬ್ಬ ಇದೇ ತಿಂಗಳ 12ನೇ ತಾರೀಕಿನಂದು ಕಳಸದ...Read More
ಸುಹಾಸ್ ಶೆಟ್ಟಿ ಹತ್ಯೆಯನ್ನು ಖಂಡಿಸಿ ಸೋಮವಾರ(ಮೆ5) ಕಳಸ ಬಂದ್ ಗೆ ವಿಹಿಂಪ ಬಜರಂಗದಳ ಕರೆ ನೀಡಿದೆ ಇತರೆ ಕಳಸ ಕಳಸ ತಾಲ್ಲೂಕು ಸುಹಾಸ್ ಶೆಟ್ಟಿ ಹತ್ಯೆಯನ್ನು ಖಂಡಿಸಿ ಸೋಮವಾರ(ಮೆ5) ಕಳಸ ಬಂದ್ ಗೆ ವಿಹಿಂಪ ಬಜರಂಗದಳ ಕರೆ ನೀಡಿದೆ SUDISH SUVARNA May 4, 2025 ಕಳಸ ಲೈವ್ ವರದಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಶೃಂಗೇರಿ ಜಿಲ್ಲೆ ಕಳಸ ಪ್ರಖಂಡ ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮೇಲೆ ನಡೆಸುತ್ತಿರುವ ದೌರ್ಜನ್ಯ,...Read More
ಕಳಸ ಸರ್ಕಾರಿ ಆಸ್ಪತ್ರೆ ಖಾಯಂ ವೈದ್ಯರ ನೇಮಕ ಮಾಡದಿದ್ದರೆ ಉಪವಾಸ ಸತ್ಯಾಗ್ರಹ; ಡಾ.ರಾಜ್ ಕನ್ನಡ ಸಂಘ ಮತ್ತು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ) ಎಚ್ಚರಿಕೆ ಇತರೆ ಕಳಸ ಕಳಸ ತಾಲ್ಲೂಕು ಕಳಸ ಸರ್ಕಾರಿ ಆಸ್ಪತ್ರೆ ಖಾಯಂ ವೈದ್ಯರ ನೇಮಕ ಮಾಡದಿದ್ದರೆ ಉಪವಾಸ ಸತ್ಯಾಗ್ರಹ; ಡಾ.ರಾಜ್ ಕನ್ನಡ ಸಂಘ ಮತ್ತು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ) ಎಚ್ಚರಿಕೆ SUDISH SUVARNA April 28, 2025 ಕಳಸ ಲೈವ್ ವರದಿ ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಜ್ಞ ವೈದ್ಯರು ಮತ್ತು ಸಿಬ್ಬಂದಿಗಳನ್ನು ತುರ್ತು ನೇಮಕ ಮಾಡಿ ಇಲ್ಲವಾದಲ್ಲಿ ಮೇ 15ರಿಂದ...Read More
ನಾಳೆ ವಿದ್ಯುತ್ ವ್ಯತ್ಯಯ ಇತರೆ ಕಳಸ ಕಳಸ ತಾಲ್ಲೂಕು ನಾಳೆ ವಿದ್ಯುತ್ ವ್ಯತ್ಯಯ SUDISH SUVARNA April 28, 2025 ಕಳಸ ಲೈ ವ್ ವರದಿ ಬಾಳೆಹೊನ್ನೂರಿನ ವಿದ್ಯುತ್ ವಿತರಣಾ ಕೇಂದ್ರದಲ್ಲಿ 2025-26ನೇ ಸಾಲಿನ ಮೊದಲನೇ ತ್ರೈಮಾಸಿಕ ನಿರ್ವಹಣೆ ಹಮ್ಮಿಕೊಂಡಿರುವುದರಿಂದ ಈ ವಿತರಣಾ ಕೇಂದ್ರದಿಂದ...Read More
ಮೇ 1ರಿಂದ ಕುದುರೆಮುಖ ಚಾರಣ ಪ್ರವಾಸಿಗರಿಗೆ ಮುಕ್ತ ಇತರೆ ಕಳಸ ಕಳಸ ತಾಲ್ಲೂಕು ಮೇ 1ರಿಂದ ಕುದುರೆಮುಖ ಚಾರಣ ಪ್ರವಾಸಿಗರಿಗೆ ಮುಕ್ತ SUDISH SUVARNA April 26, 2025 ಕಳಸ ಲೈವ್ ವರದಿ ಕಾಡ್ಲಿಚ್ಚು ಹಿನ್ನೆಲೆಯಲ್ಲಿ ಚಾರಣಿಗರ ಕ್ಷೇಮ ಗಮನದಲ್ಲಿರಿಸಿಕೊಂಡು ನಿಬರ್ಂಧಿಸಲಾಗಿದ್ದ ಕುದುರೆಮುಖ ವನ್ಯಜೀವಿ ವಿಭಾಗದ ವಿವಿಧ ಚಾರಣ ಪಥಗಳಾದ ನೇತ್ರಾವತಿ ಪೀಕ್,...Read More
ಜನಿವಾರ ತೆಗೆಸಿದ ಪ್ರಕರಣ: ಸೂಕ್ತ ಕ್ರಮಕ್ಕೆ ಆಗ್ರಹಿಸಿ ಕಳಸ ತಾಲ್ಲೂಕು ಬ್ರಾಹ್ಮಣ ಮಹಾಸಭಾ ಪ್ರತಿಭಟನೆ ಇತರೆ ಕಳಸ ಕಳಸ ತಾಲ್ಲೂಕು ಜನಿವಾರ ತೆಗೆಸಿದ ಪ್ರಕರಣ: ಸೂಕ್ತ ಕ್ರಮಕ್ಕೆ ಆಗ್ರಹಿಸಿ ಕಳಸ ತಾಲ್ಲೂಕು ಬ್ರಾಹ್ಮಣ ಮಹಾಸಭಾ ಪ್ರತಿಭಟನೆ SUDISH SUVARNA April 23, 2025 ಕಳಸ ಲೈವ್ ವರದಿ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ತೆಗೆಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ತೊಂದರೆಗೆ...Read More
*ಕೆಇಎಯಿಂದ ಬಹಿರಂಗ ಕ್ಷಮೆಗೆ ಪ್ರೀತಮ್ ಹೆಬ್ಬಾರ್ ಆಗ್ರಹ* ಇತರೆ ಕಳಸ ಕಳಸ ತಾಲ್ಲೂಕು *ಕೆಇಎಯಿಂದ ಬಹಿರಂಗ ಕ್ಷಮೆಗೆ ಪ್ರೀತಮ್ ಹೆಬ್ಬಾರ್ ಆಗ್ರಹ* SUDISH SUVARNA April 20, 2025 *ಕೆಇಎಯಿಂದ ಬಹಿರಂಗ ಕ್ಷಮೆಗೆ ಪ್ರೀತಮ್ ಹೆಬ್ಬಾರ್ ಆಗ್ರಹ* ಕಳಸ ಲೈವ್ ವರದಿ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಸಾಮಾನ್ಯ ಪ್ರವೇಶ...Read More
ದೋಸೆ ಪ್ರಿಯರಿಗೊಂದು ಸಂತಸದ ಸುದ್ದಿ, ಕಳಸದಲ್ಲಿ ಆರಂಭಗೊಳ್ಳಲಿದೆ ನಂದಿನಿ ವೆಜ್ ದೋಸೆ ಕ್ಯಾಂಪ್ ಇತರೆ ಕಳಸ ಕಳಸ ತಾಲ್ಲೂಕು ದೋಸೆ ಪ್ರಿಯರಿಗೊಂದು ಸಂತಸದ ಸುದ್ದಿ, ಕಳಸದಲ್ಲಿ ಆರಂಭಗೊಳ್ಳಲಿದೆ ನಂದಿನಿ ವೆಜ್ ದೋಸೆ ಕ್ಯಾಂಪ್ SUDISH SUVARNA April 9, 2025 ಕಳಸ ಲೈವ್ ವರದಿ ಹತ್ತು ಹಲವು ವಿಭಿನ್ನ ಮತ್ತು ವಿವಿಧ ರೀತಿಯ ರುಚಿ ಶುಚಿಯಾದ ನಂದಿನಿ ವೆಜ್ ದೋಸೆ ಕ್ಯಾಂಪ್ ಕಳಸದ ಮುದ್ರಾ...Read More
ಕಳಸದಲ್ಲಿ ಮಳೆ ಹೆಮ್ಮಕ್ಕಿಯಲ್ಲಿ ಮನೆ ಮೇಲೆ ಮರ ಬಿದ್ದು ಹಾನಿ ಇತರೆ ಕಳಸ ಕಳಸ ತಾಲ್ಲೂಕು ಕಳಸದಲ್ಲಿ ಮಳೆ ಹೆಮ್ಮಕ್ಕಿಯಲ್ಲಿ ಮನೆ ಮೇಲೆ ಮರ ಬಿದ್ದು ಹಾನಿ SUDISH SUVARNA April 5, 2025 ಕಳಸ ಲೈವ್ ವರದಿ ಕಳಸ ತಾಲ್ಲೂಕಿನಾಧ್ಯಂತ ಶನಿವಾರ ಸುರಿದ ಮಳೆಯಿಂದಾಗಿ ಇಡಕಣಿ ಗ್ರಾಮ ಪಂಚಾಯಿತಿ ಹೆಮ್ಮಕ್ಕಿ ಗ್ರಾಮದ ಎಳ್ಳುಕುಡಿಗೆ ಸುಂದರಿ ಎಂಬುವವರ ಮನೆಗೆ...Read More