ಪ್ರಾಣಿಪ್ರಿಯ ರೂಬನ್ ಗೆ ಕಳಸ ಕನ್ನಡ ಜಾನಪದ ಪರಷತ್ ವತಿಯಿಂದ ಆರ್ಥಿಕ ನೆರವು ಕಳಸ ತಾಲ್ಲೂಕು ಕುದುರೆಮುಖ ಸಾಹಿತ್ಯ ಪ್ರಾಣಿಪ್ರಿಯ ರೂಬನ್ ಗೆ ಕಳಸ ಕನ್ನಡ ಜಾನಪದ ಪರಷತ್ ವತಿಯಿಂದ ಆರ್ಥಿಕ ನೆರವು SUDISH SUVARNA July 24, 2024 ಕಳಸ ಲೈವ್ ವರದಿ ನ್ನಡ ಜಾನಪದ ಪರಿಷತ್ ಕಳಸ ತಾಲೂಕು ಘಟಕ ವತಿಯಿಂದ ಕುದುರೆಮುಖ ಪ್ರಾಣಿಪ್ರಿಯ ರೂಬನ್ ಅವರಿಗೆ ಆಹಾರ ಸಾಮಾಗ್ರಿ ಹಾಗೂ...Read More
ಕುದುರೆಮುಖ-ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಕುಸಿತ 1 min read ಇತರೆ ಕಳಸ ತಾಲ್ಲೂಕು ಕುದುರೆಮುಖ ಕುದುರೆಮುಖ-ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಕುಸಿತ SUDISH SUVARNA July 23, 2024 ಕಳಸ ಲೈವ್ ವರದಿ ಕುದುರೆಮುಖ-ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಕುಸಿತ ಗೊಳ್ಳುತ್ತಿದ್ದು, ಪ್ರಯಾಣಕ್ಕೆ ಸಂಚಕಾರ ಉಂಟಾಗಿದೆ. ಕುದುರೆಮುಖದಿಂದ ಸ್ವಲ್ಪ ದೂರ ಮುಂದಕ್ಕೆ ಸೇತುವೆಯ...Read More
ಕುದುರೆಮುಖ ನೇತ್ರಾವತಿ ಪೀಕ್ ಚಾರಣಿಗರಿಗೆ ಸೂಚನೆ 1 min read ಇತರೆ ಕಳಸ ತಾಲ್ಲೂಕು ಕುದುರೆಮುಖ ಕುದುರೆಮುಖ ನೇತ್ರಾವತಿ ಪೀಕ್ ಚಾರಣಿಗರಿಗೆ ಸೂಚನೆ SUDISH SUVARNA June 20, 2024 ಕಳಸ ಲೈವ್ ವರದಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕುದುರೆಮುಖ ಮತ್ತು ನೇತ್ರಾವತಿ ಪೀಕ್ ಚಾರಣಕ್ಕೆ ಅತೀ ಹೆಚ್ಚಿನ ಚಾರಣಿಗರ ಒತ್ತಡ ಇರುತ್ತದೆ. ಈ...Read More
ಕುದುರೆಮುಖ ಕೃಷಿ ಭೂಮಿ ಉಳಿಸಲು ಮನವಿ ಕಳಸ ತಾಲ್ಲೂಕು ಕುದುರೆಮುಖ ರಾಜಕೀಯ ಕುದುರೆಮುಖ ಕೃಷಿ ಭೂಮಿ ಉಳಿಸಲು ಮನವಿ SUDISH SUVARNA June 15, 2024 ಕಳಸ ಲೈವ್ ವರದಿ ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ವಾಸವಿರುವ ಮೂಲ ನಿವಾಸಿಗಳ ಹಕ್ಕು ಸಂರಕ್ಷಣೆ ಮಾಡಿ ಅವರ ಕೃಷಿ ಭೂಮಿ ಉಳಿಸಬೇಕು ಎಂದು...Read More
ಕುದುರೆಮುಖ ಗಿರಿಶ್ರೇಣಿಗೆ ಚಾರಣ ಕೈಗೊಂಡ ಶಾಸಕಿ ನಯನಾ ಮೋಟಮ್ಮ ಕಳಸ ತಾಲ್ಲೂಕು ಕುದುರೆಮುಖ ರಾಜಕೀಯ ಕುದುರೆಮುಖ ಗಿರಿಶ್ರೇಣಿಗೆ ಚಾರಣ ಕೈಗೊಂಡ ಶಾಸಕಿ ನಯನಾ ಮೋಟಮ್ಮ SUDISH SUVARNA June 15, 2024 ಕಳಸ ಲೈವ್ ವರದಿ ಶಾಸಕಿ ನಯನಾ ಮೋಟಮ್ಮ ಅವರು ಕುದುರೆಮುಖ ಗಿರಿ ಶ್ರೇಣಿಗೆ ಚಾರಣ ಕೈಗೊಂಡರು. ಕಾರ್ಕಳ ವನ್ಯಜೀವಿ ವಿಭಾಗದ ಎಸಿಎಫ್ ಗಣೇಶ್,...Read More
ಕುದುರೆಮುಖದಲ್ಲಿ ಮತದಾನ ಜಾಗೃತಿ ಕಳಸ ತಾಲ್ಲೂಕು ಕುದುರೆಮುಖ ರಾಜಕೀಯ ಕುದುರೆಮುಖದಲ್ಲಿ ಮತದಾನ ಜಾಗೃತಿ SUDISH SUVARNA April 13, 2024 ಕಳಸ ಲೈವ್ ವರದಿ ಚುನಾವಣಾ ಆಯೋಗ, ಸ್ವೀಪ್ ಸಮಿತಿ, ಚಿಕ್ಕಮಗಳೂರು ಮೂಡಿಗೆರೆ, ತಾಲ್ಲೂಕು ಪಂಚಾಯತಿ ವತಿಯಿಂದ ಲೋಕಸಭಾ ಚುನಾವಣಾ ಮತದಾನ ಜಾಗೃತಿ ಅಭಿಯಾನ...Read More
ನೆಲ್ಲಿಬೀಡು ಸೌದೆ ತರಲು ಹೋದ ಯುವಕ ನೀರು ಪಾಲು ಕಳಸ ತಾಲ್ಲೂಕು ಕುದುರೆಮುಖ ಕ್ರೈಂ ನೆಲ್ಲಿಬೀಡು ಸೌದೆ ತರಲು ಹೋದ ಯುವಕ ನೀರು ಪಾಲು SUDISH SUVARNA January 19, 2024 ಕಳಸ ಲೈವ್ ವರದಿ ವ್ಯಕ್ತಿಯೊರ್ವ ಸೌದೆ ತರಲು ಹೋಗಿ, ಭದ್ರಾ ನದಿಯಲ್ಲಿ ಬಿದ್ದು, ಮೃತಪಟ್ಟಿರುವ ಘಟನೆ ಕುದುರೆಮುಖ ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಲಿಬೀಡು...Read More
ಕುದುರೆಮುಖ ರಸ್ತೆಗೆ ಬಿದ್ದ ಮರ, ಸಂಚಾರ ಅಸ್ತವ್ಯಸ್ತ 1 min read ಇತರೆ ಕಳಸ ತಾಲ್ಲೂಕು ಕುದುರೆಮುಖ ಕುದುರೆಮುಖ ರಸ್ತೆಗೆ ಬಿದ್ದ ಮರ, ಸಂಚಾರ ಅಸ್ತವ್ಯಸ್ತ SUDISH SUVARNA September 30, 2023 ಕಳಸ ಲೈವ್ ವರದಿ ಕುದುರೆಮುಖ-ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಶನಿವಾರ ಬೆಳಿಗ್ಗೆ ಮರವೊಂದು ರಸ್ತೆಗೆ ಬಿದ್ದ ಪರಿಣಾಮ ಕೆಲ ಕಾಲ ರಸ್ತೆ ಸಂಪರ್ಕ ಕಡಿತಗೊಂಡಿತ್ತು....Read More
ಕುದುರೆಮುಖ ದಿನಗೂಲಿ ಕಾರ್ಮಿಕರ ವಸತಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡದಿದ್ದರೆ ನಿರಂತರ ಚಳವಳಿ: ರಮೇಶ್ ಕೆಳಗೂರು ಇತರೆ ಕಳಸ ತಾಲ್ಲೂಕು ಕುದುರೆಮುಖ ಕುದುರೆಮುಖ ದಿನಗೂಲಿ ಕಾರ್ಮಿಕರ ವಸತಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡದಿದ್ದರೆ ನಿರಂತರ ಚಳವಳಿ: ರಮೇಶ್ ಕೆಳಗೂರು SUDISH SUVARNA August 7, 2023 ಕಳಸ ಲೈವ್ ವರದಿ ಕುದುರೆಮುಖ ದಿನಗೂಲಿ ಕಾರ್ಮಿಕರ ವಸತಿ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕೇ ಹೊರತು ತಾತ್ಕಾಲಿಕ ಪರಿಹಾರ ಅಲ್ಲ ಎಂದು ಕುದುರೆಮುಖ...Read More
ಕುದುರೆಮುಖ ಗಿರಿಶ್ರೇಣಿಗಳಲ್ಲಿ ಕಾಡ್ಗಿಚ್ಚು, ಅರಣ್ಯ ಇಲಾಖೆ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದೇ ಕಾರಣ ಗ್ರಾಮಸ್ಥರ ಆರೋಪ ಕಳಸ ತಾಲ್ಲೂಕು ಕುದುರೆಮುಖ ಕುದುರೆಮುಖ ಗಿರಿಶ್ರೇಣಿಗಳಲ್ಲಿ ಕಾಡ್ಗಿಚ್ಚು, ಅರಣ್ಯ ಇಲಾಖೆ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದೇ ಕಾರಣ ಗ್ರಾಮಸ್ಥರ ಆರೋಪ SUDISH SUVARNA February 17, 2023 ಕಳಸ ಲೈವ್ ವರದಿ ಕುದುರೆಮುಖ ಗಿರಿಶ್ರೇಣಿಗಲಲ್ಲಿ ಕಳೆದ ಐದು ದಿನಗಳಿಂದ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಶುಕ್ರವಾರವೂ ಸತತವಾಗಿ ಬೆಂಕಿ ಉರಿಯುತ್ತಿದ್ದ ದೃಶ್ಯ ಸಂಸೆ ಮತ್ತು...Read More