ಧರ್ಮಗುರು ಜಾರ್ಜ್ ಅಂದ್ರಾದೆ ಅವರಿಗೆ ಮರಸಣಿಗೆ ಮತ್ತು ಇಡಕಣಿ ಗ್ರಾಮ ಪಂಚಾಯಿತಿ ವತಿಯಿಂದ ಗೌರವ ಸಮರ್ಪಣೆ ಕಳಸ ತಾಲ್ಲೂಕು ಹಿರೇಬೈಲು ಧರ್ಮಗುರು ಜಾರ್ಜ್ ಅಂದ್ರಾದೆ ಅವರಿಗೆ ಮರಸಣಿಗೆ ಮತ್ತು ಇಡಕಣಿ ಗ್ರಾಮ ಪಂಚಾಯಿತಿ ವತಿಯಿಂದ ಗೌರವ ಸಮರ್ಪಣೆ SUDISH SUVARNA July 31, 2022 ತಾಲ್ಲೂಕಿನ ಹಿರೇಬೈಲ್ ಸಂತ ಜೋಸೆಫರ ಚರ್ಚಿನ ಧರ್ಮಗುರು ಜಾರ್ಜ್ ಅಂದ್ರಾದೆ ಅವರು ನಿವೃತ್ತರಾದ ಹಿನ್ನಲೆಯಲ್ಲಿ ಭಾನುವಾರ ಮರಸಣಿಗೆ ಮತ್ತು ಇಡಕಣಿ ಗ್ರಾಮ ಪಂಚಾಯಿತಿ...Read More
ಹೊರನಾಡು ದೊಡ್ಮನೆಯಲ್ಲಿ ನೂರಾರು ಜನರಿಂದ ಗದ್ದೆ ನಾಟಿ. ಕಳಸ ತಾಲ್ಲೂಕು ಕೃಷಿ ಹೊರನಾಡು ಹೊರನಾಡು ದೊಡ್ಮನೆಯಲ್ಲಿ ನೂರಾರು ಜನರಿಂದ ಗದ್ದೆ ನಾಟಿ. SUDISH SUVARNA July 31, 2022 ಹೊರನಾಡು ಗ್ರಾಮದ ದೊಡ್ಮನೆ ರಾಜೇಂದ್ರ ಪ್ರಸಾದ್ ಹೆಗ್ಗಡೆ ಇವರ ಐತಿಹಾಸಿಕ ಹಿನ್ನಲೆ ಇರುವ ಗದ್ದೆಯಲ್ಲಿ ಹಿಂದಿನ ಸಾಂಪ್ರದಾಯದಂತೆ ಗದ್ದೆ ನಾಟಿ ಮಾಡುವ ದೃಶ್ಯ...Read More
ಸಂಸೆ ಎಂಬ ಸುಂದರ ಪ್ರಕೃತಿಗೆ ಕಸವೆಂಬ ಕಪ್ಪು ಚುಕ್ಕೆ! ಕಳಸ ತಾಲ್ಲೂಕು ಸಂಸೆ ಸಂಸೆ ಎಂಬ ಸುಂದರ ಪ್ರಕೃತಿಗೆ ಕಸವೆಂಬ ಕಪ್ಪು ಚುಕ್ಕೆ! SUDISH SUVARNA July 30, 2022 ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖ್ಯ ರಸ್ತೆಯ ಅಂಚಿನಲ್ಲಿ ಟೀ ತೋಟದ ಸಮೀಪ ಕಸದ ತೊಟ್ಟಿ ತುಂಬಿ ತುಳುಕುತ್ತಿದ್ದು ಸ್ವಚ್ಚ ಮಾಡುವ ಕಾರ್ಯ...Read More
ಸಂಸೆ ಗ್ರಾಪಂ ಅಧ್ಯಕ್ಷ ವಿರುದ್ದ ಸ್ವಪಕ್ಷೀಯ ಸದಸ್ಯರಿಂದಲೇ ಅವಿಶ್ವಾಸ.ಅಧಿಕಾರ ಕಳೆದುಕೊಂಡ ಸಂಸೆ ಗ್ರಾಪಂ ಅಧ್ಯಕ್ಷ ಶ್ರೇಯಂಸ ಕುಮಾರ್. ಕಳಸ ತಾಲ್ಲೂಕು ರಾಜಕೀಯ ಸಂಸೆ ಸಂಸೆ ಗ್ರಾಪಂ ಅಧ್ಯಕ್ಷ ವಿರುದ್ದ ಸ್ವಪಕ್ಷೀಯ ಸದಸ್ಯರಿಂದಲೇ ಅವಿಶ್ವಾಸ.ಅಧಿಕಾರ ಕಳೆದುಕೊಂಡ ಸಂಸೆ ಗ್ರಾಪಂ ಅಧ್ಯಕ್ಷ ಶ್ರೇಯಂಸ ಕುಮಾರ್. SUDISH SUVARNA July 30, 2022 ಕಳಸ ತಾಲ್ಲೂಕಿನ ಸಂಸೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೇಯಂಸ ಕುಮಾರ್ ವಿರುದ್ದ ಮಂಡಿಸಿದ್ದ ಅವಿಶ್ವಾಸ ನಿರ್ಣಯ ಅಂಗೀಕಾರವಾಗಿದ್ದು, ಅಧ್ಯಕ್ಷ ಶ್ರೇಯಂಸ ಕುಮಾರ್ ಅಧಿಕಾರ...Read More
ಸಾವಿರ ಗಿಡ ನೆಡಲು ಮುಂದಾದ ಕಳಸ ಗ್ರಾಮ ಪಂಚಾಯಿತಿ ಕಳಸ ಕಳಸ ತಾಲ್ಲೂಕು ಸಾವಿರ ಗಿಡ ನೆಡಲು ಮುಂದಾದ ಕಳಸ ಗ್ರಾಮ ಪಂಚಾಯಿತಿ SUDISH SUVARNA July 30, 2022 ಹಸಿರು ಗ್ರಾಮ ಯೋಜನೆಯಡಿಯಲ್ಲಿ ಕಳಸ ಗ್ರಾಮ ಪಂಚಾಯಿತಿ ವತಿಯಿಂದ ಒಂದು ಸಾವಿರ ಗಿಡ ನೆಡಲು ಚಾಲನೆ ನೀಡಲಾಯಿತು. ಕಳಸದ ನೆಲ್ಲಿಕೆರೆ ಪ್ರದೇಶದಲ್ಲಿ ಗಿಡ...Read More
ಕಳಸ ಬಂದ್; ಸರ್ಕಾರದ ವಿರುದ್ದ ಆಕ್ರೋಶ! ಕಳಸ ಕಳಸ ತಾಲ್ಲೂಕು ಕಳಸ ಬಂದ್; ಸರ್ಕಾರದ ವಿರುದ್ದ ಆಕ್ರೋಶ! SUDISH SUVARNA July 29, 2022 ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕರೆ ನೀಡಿದ್ದ ಕಳಸ ತಾಲ್ಲೂಕು ಬಂದ್ ಗೆ ಉತ್ತಮ...Read More
ಕಳಸ ತಾಲ್ಲೂಕು ಬಂದ್ಗೆ ಉತ್ತಮ ಪ್ರತಿಕ್ರೀಯೆ. ಕಳಸ ಕಳಸ ತಾಲ್ಲೂಕು ಕಳಸ ತಾಲ್ಲೂಕು ಬಂದ್ಗೆ ಉತ್ತಮ ಪ್ರತಿಕ್ರೀಯೆ. SUDISH SUVARNA July 29, 2022 ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕರೆ ನೀಡಿದ್ದ ಕಳಸ ತಾಲ್ಲೂಕು ಬಂದ್ ಗೆ ಉತ್ತಮ...Read More
ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿ ಪ್ರವೀಣ್ ನೆಟ್ಟಾರ್ ಹತ್ಯೆ ಖಂಡಿಸಲಿ:ಕಳಸ ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ.ಮಹೇಶ್ ಆಗ್ರಹ ಕಳಸ ಕಳಸ ತಾಲ್ಲೂಕು ರಾಜಕೀಯ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿ ಪ್ರವೀಣ್ ನೆಟ್ಟಾರ್ ಹತ್ಯೆ ಖಂಡಿಸಲಿ:ಕಳಸ ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ.ಮಹೇಶ್ ಆಗ್ರಹ SUDISH SUVARNA July 28, 2022 ಸುಳ್ಯದಲ್ಲಿ ನಡೆದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆಯನ್ನು ಖಂಡಿಸಿ ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯ ಸದಾನಂದ ಪಕ್ಷದ ಹುದ್ದೆಯ ಜೊತೆ...Read More
ಕಳಸ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಬಿ.ಕೆ.ಮಹೇಶ್ ಕಳಸ ಬಂದ್ಗೆ ಬೆಂಬಲ. ಕಳಸ ಕಳಸ ತಾಲ್ಲೂಕು ರಾಜಕೀಯ ಕಳಸ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಬಿ.ಕೆ.ಮಹೇಶ್ ಕಳಸ ಬಂದ್ಗೆ ಬೆಂಬಲ. SUDISH SUVARNA July 28, 2022 ಸುಳ್ಯದ ಹಿಂದೂ ಕಾರ್ಯಕರ್ತ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆಯನ್ನು ಖಂಡಿಸಿ ಜು 29 ಶುಕ್ರವಾರ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕರೆ...Read More
ಔಷಧಿ ಕೊಡುತ್ತೇನೆಂದು ಹಣ ಪಡೆದುಕೊಂಡು ವಂಚಿಸುತ್ತಿದ್ದವನ ಹೆಡೆಮುರಿ ಕಟ್ಟಿದ ಕಳಸ ಪೊಲೀಸರು. ಕಳಸ ಕಳಸ ತಾಲ್ಲೂಕು ಕ್ರೈಂ ಔಷಧಿ ಕೊಡುತ್ತೇನೆಂದು ಹಣ ಪಡೆದುಕೊಂಡು ವಂಚಿಸುತ್ತಿದ್ದವನ ಹೆಡೆಮುರಿ ಕಟ್ಟಿದ ಕಳಸ ಪೊಲೀಸರು. SUDISH SUVARNA July 27, 2022 ಕಳಸ ಸುತ್ತಮುತ್ತ ಗಂಟು ನೋವು,ಕಾಲು ನೋವುಗಳಿಗೆ ಔಷಧಿ ಕೊಡುತ್ತೇನೆಂದು ಹೇಳಿ ಹಣ ಪಡೆದುಕೊಂಡು ನಂತರ ವಂಚನೆ ಮಾಡುತ್ತಿದ್ದ ವ್ಯಕ್ತಿಯನ್ನು ಕಳಸ ಪೊಲೀಸರು ಬಂಧಿಸಿದ್ದಾರೆ....Read More