ವಾಲಿಬಾಲ್ ಪಂದ್ಯಾವಳಿ ಅಕ್ಟೋಬರ್ 2ಕ್ಕೆ ಕಳಸ ಕಳಸ ತಾಲ್ಲೂಕು ವಾಲಿಬಾಲ್ ಪಂದ್ಯಾವಳಿ ಅಕ್ಟೋಬರ್ 2ಕ್ಕೆ SUDISH SUVARNA September 30, 2022 ಕಳಸ ಲೈವ್ ವರದಿ ಕಳಸ ಫ್ರೆಂಡ್ಸ್ ಕ್ಲಬ್ ವತಿಯಿಂದ ದಸರಾ ಪ್ರಯುಕ್ತ ಅಕ್ಟೋಬರ್ 2 ರಂದು ಪ್ರಥಮ ವರ್ಷದ ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ....Read More
ಸರ್ವಾಂಗ ಸುಂದರಿ ಅಮ್ಮನವರ ಸನ್ನಿಧಿಯಲ್ಲಿ ಸಾಮೂಹಿಕ ಕುಂಕುಮಾರ್ಚನೆ ಕಳಸ ಕಳಸ ತಾಲ್ಲೂಕು ಸರ್ವಾಂಗ ಸುಂದರಿ ಅಮ್ಮನವರ ಸನ್ನಿಧಿಯಲ್ಲಿ ಸಾಮೂಹಿಕ ಕುಂಕುಮಾರ್ಚನೆ SUDISH SUVARNA September 30, 2022 ಕಳಸ ಲೈವ್ ವರದಿ ಕಲಶೇಶ್ವರ ದೇವಸ್ಥಾನದ ಸರ್ವಾಂಗ ಸುಂದರಿ ಅಮ್ಮನವರ ಸನ್ನಿಧಿಯಲ್ಲಿ ಶುಕ್ರವಾರ ಸಂಜೆ ನವರಾತ್ರಿ ಪ್ರಯುಕ್ತ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು. ಲೋಕ...Read More
ಕಳಸ ಬ್ಲಾಕ್ ಕಾಂಗ್ರೆಸ್ ಸೇವಾದಳದ ಅಧ್ಯಕ್ಷರಾಗಿ ಮಹಮ್ಮದ್ ಫಾರೂಕ್ ಆಯ್ಕೆ ಕಳಸ ಕಳಸ ತಾಲ್ಲೂಕು ರಾಜಕೀಯ ಕಳಸ ಬ್ಲಾಕ್ ಕಾಂಗ್ರೆಸ್ ಸೇವಾದಳದ ಅಧ್ಯಕ್ಷರಾಗಿ ಮಹಮ್ಮದ್ ಫಾರೂಕ್ ಆಯ್ಕೆ SUDISH SUVARNA September 30, 2022 ಕಳಸ ಲೈವ್ ವರದಿ ಕಳಸ ಬ್ಲಾಕ್ ಕಾಂಗ್ರೆಸ್ ಸೇವಾದಳದ ಅಧ್ಯಕ್ಷರಾಗಿ ಮಹಮ್ಮದ್ ಫಾರೂಕ್ ಆಯ್ಕೆಯಾಗಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳದ ರಾಜ್ಯ ಮುಖ್ಯ...Read More
ಕಲಶೇಶ್ವರ ದೇವಸ್ಥಾನದಲ್ಲಿ ಸೆ 30 ರಂದು ಸಾಮೂಹಿಕ ಕುಂಕುಮಾರ್ಚನೆ ಕಳಸ ಕಳಸ ತಾಲ್ಲೂಕು ಕಲಶೇಶ್ವರ ದೇವಸ್ಥಾನದಲ್ಲಿ ಸೆ 30 ರಂದು ಸಾಮೂಹಿಕ ಕುಂಕುಮಾರ್ಚನೆ SUDISH SUVARNA September 29, 2022 ಕಳಸ ಲೈವ್ ವರದಿ ದಿನಾಂಕ:30.09.2022 ರಂದು ಶುಕ್ರವಾರ ನವರಾತ್ರಿ ಲಲಿತಾ ಪಂಚಮಿಯಂದು ಕಳಸ ಕಲಶೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಕುಂಕುಮಾರ್ಚನೆ ನಡೆಯಲಿದೆ. ಪ್ರತಿ ವರ್ಷದ...Read More
ಭದ್ರಾ ನದಿಯಲ್ಲಿ ಮುಳುಗಿದ ಯುವಕನ ಶವ ಪತ್ತೆ ಕಳಸ ತಾಲ್ಲೂಕು ಕ್ರೈಂ ಬಾಳೆಹೊಳೆ ಭದ್ರಾ ನದಿಯಲ್ಲಿ ಮುಳುಗಿದ ಯುವಕನ ಶವ ಪತ್ತೆ SUDISH SUVARNA September 29, 2022 ಕಳಸ ಲೈವ್ ವರದಿ ಬಾಳೆಹೊಳೆಯ ಕಗ್ಗನಳ್ಳ ಸಮೀಪ ಭದ್ರಾನದಿಯಲ್ಲಿ ಮೀನು ಹಿಡಿಯಲು ಹೋಗಿ ನೀರು ಪಾಲಾಗಿದ್ದ ಯುವಕನ ಶವ ಗುರುವಾರ ಸಂಜೆ ಪತ್ತೆಯಾಗಿದೆ....Read More
ಕಳಸ ದುರ್ಗಾಪೂಜಾ ಸಮಿತಿಯಿಂದ ಪೌರ ಕಾರ್ಮಿಕರಿಗೆ ಸನ್ಮಾನ ಕಳಸ ಕಳಸ ತಾಲ್ಲೂಕು ಕಳಸ ದುರ್ಗಾಪೂಜಾ ಸಮಿತಿಯಿಂದ ಪೌರ ಕಾರ್ಮಿಕರಿಗೆ ಸನ್ಮಾನ SUDISH SUVARNA September 29, 2022 ಕಳಸ ಲೈವ್ ವರದಿ ಕಳಸ ಸಾರ್ವಜನಿಕ ಶ್ರೀ ದುರ್ಗಾಪೂಜಾ ಸಮಿತಿಯಿಂದ ನಡೆಯುತ್ತಿರುವ 34ನೇ ವರ್ಷದ ಶ್ರೀ ದುರ್ಗಾ ಪೂಜಾ ಮಹೋತ್ಸವದಲ್ಲಿ ಗುರುವಾರ ದುರ್ಗಾಪೂಜಾ...Read More
ಕಗ್ಗನನಳ್ಳ ಮೀನು ಹಿಡಿಯಲು ಹೋಗಿ ಕಾಲು ಜಾರಿ ನೀರು ಪಾಲು ಶಂಕೆ! ಕಳಸ ತಾಲ್ಲೂಕು ಕ್ರೈಂ ಬಾಳೆಹೊಳೆ ಕಗ್ಗನನಳ್ಳ ಮೀನು ಹಿಡಿಯಲು ಹೋಗಿ ಕಾಲು ಜಾರಿ ನೀರು ಪಾಲು ಶಂಕೆ! SUDISH SUVARNA September 29, 2022 ಕಳಸ ಲೈವ್ ವರದಿ ತೋಟದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗ್ಗನಳ್ಳ ಎಂಬಲ್ಲಿ ಶಿವಮೊಗ್ಗದ ಕಂಟ್ರಿಕ್ಲಬ್ ಹರ್ಷ(24)ಮೀನು ಹಿಡಿಯಲು ಹೋಗಿ ನೀರು ಪಾಲಾಗಿರುವ ಬಗ್ಗೆ...Read More
ಮಧುರ ಕಂಠದಿಂದ ಕಳಸದಲ್ಲಿ ಮನ ರಂಜಿಸಿದ ಪುತ್ತೂರು ಜಗದೀಶ್ ಆಚಾರ್ಯ ಕಳಸ ಕಳಸ ತಾಲ್ಲೂಕು ಮಧುರ ಕಂಠದಿಂದ ಕಳಸದಲ್ಲಿ ಮನ ರಂಜಿಸಿದ ಪುತ್ತೂರು ಜಗದೀಶ್ ಆಚಾರ್ಯ SUDISH SUVARNA September 28, 2022 ಕಳಸ ಲೈವ್ ವರದಿ ಕಳಸ ಸಾರ್ವಜನಿಕ ದುರ್ಗಾಪೂಜಾ ಮಹೋತ್ಸವದ ಅಂಗವಾಗಿ ಕಳಸ ದುರ್ಗಾ ಮಂಟಪದಲ್ಲಿ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ಸಹ ಪ್ರಯೋಜಕತ್ವದಲ್ಲಿ...Read More
!ಮುನ್ನೆಚ್ಚರಿಕೆ ಇದ್ದರೆ ರೋಗ ನಿಯಂತ್ರಣ ಸಾಧ್ಯ !!ಡಾ.ಗಿರೀಶ್ ಅಭಿಪ್ರಾಯ ಕಳಸ ಕಳಸ ತಾಲ್ಲೂಕು !ಮುನ್ನೆಚ್ಚರಿಕೆ ಇದ್ದರೆ ರೋಗ ನಿಯಂತ್ರಣ ಸಾಧ್ಯ !!ಡಾ.ಗಿರೀಶ್ ಅಭಿಪ್ರಾಯ SUDISH SUVARNA September 28, 2022 ಕಳಸ ಲೈವ್ ವರದಿ ರೈತರು ಅತಿಯಾದ ರಾಸಾಯನಿಕವನ್ನು ಬಳಸುತ್ತಿರುವುದರಿಂದಾಗಿ ಅಡಕೆ ಮರಕ್ಕೆ ಕಾಯಿಲೆಗಳು ಬರುತ್ತಿತ್ತು ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯಿಂದ ನಿಗದಿ...Read More
ಕಳಸ ಬುಡಕಟ್ಟು ರೈತ ಉತ್ಪಾದಕರ ಸಂಘ ಮತ್ತು ಧನಲಕ್ಷ್ಮಿ ಗಿರಿಜನ ಕಾಫಿ ಉತ್ಪಾದಕರ ಸಂಘದ ವತಿಯಿಂದ ಬೀಳ್ಕೊಡುಗೆ ಕಳಸ ಕಳಸ ತಾಲ್ಲೂಕು ಕಳಸ ಬುಡಕಟ್ಟು ರೈತ ಉತ್ಪಾದಕರ ಸಂಘ ಮತ್ತು ಧನಲಕ್ಷ್ಮಿ ಗಿರಿಜನ ಕಾಫಿ ಉತ್ಪಾದಕರ ಸಂಘದ ವತಿಯಿಂದ ಬೀಳ್ಕೊಡುಗೆ SUDISH SUVARNA September 28, 2022 ಮೂಡಿಗೆರೆ ತಾಲೂಕಿನ ಪರಿಶಿಷ್ಟ ವರ್ಗದವರು ಉತ್ಪಾದಿಸುವ ಕಾಫಿ ಮತ್ತು ಕಾಳುಮೆಣಸು ಬೆಳೆಗಳ ಸಮಗ್ರ ಅಭಿವೃದ್ದಿ ಯೋಜನೆಯಲ್ಲಿ ತಾಂತ್ರಿಕ ಸಹಾಯಕರಾಗಿ ಕಾರ್ಯ ನಿರ್ವಹಿಸಿ ಬುಡಕಟ್ಟು...Read More