ಅಬ್ಬಾಬ್ಬ ಹೆಬ್ಬಾವು: ಅಡಕೆ ತೋಟದಲ್ಲಿ ಕಾಣಿಸಿಕೊಂಡ ಹೆಬ್ಬಾವು ಇತರೆ ಕಳಸ ಕಳಸ ತಾಲ್ಲೂಕು ಅಬ್ಬಾಬ್ಬ ಹೆಬ್ಬಾವು: ಅಡಕೆ ತೋಟದಲ್ಲಿ ಕಾಣಿಸಿಕೊಂಡ ಹೆಬ್ಬಾವು SUDISH SUVARNA May 31, 2024 ಕಳಸ ಲೈವ್ ವರದಿ ಅಡಕೆ ತೋಟದಲ್ಲಿ ಕಾಣಿಸಿಕೊಂಡಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಕಳಸ ಹವ್ಯಾಸಿ ಉರಗ ಪ್ರೇಮಿ ರಿಜ್ವಾನ್ ಹಿಡಿದು ಕಾಡಿಗೆ ಬಿಟ್ಟರು....Read More
ಕಳಸ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪ್ರವೇಶಾತಿ ಪ್ರಾರಂಭವಾಗಿದೆ 1 min read ಕಳಸ ಕಳಸ ತಾಲ್ಲೂಕು ಶಿಕ್ಷಣ ಕಳಸ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪ್ರವೇಶಾತಿ ಪ್ರಾರಂಭವಾಗಿದೆ SUDISH SUVARNA May 28, 2024 ಕಳಸ ಲೈವ್ ವರದಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಳಸ,* ಚಿಕ್ಕಮಗಳೂರು ಜಿಲ್ಲೆ, ಇಲ್ಲಿ 2024-25ನೇ ಸಾಲಿಗೆ ಪದವಿ ಪ್ರವೇಶಾತಿ ಪ್ರಾರಂಭವಾಗಿದೆ. ದಂಡ...Read More
ಆಟೋ ಚಾಲಕ ವಿಷ ಸೇವಿಸಿ ಆತ್ಮಹತ್ಯೆ! ಕಳಸ ತಾಲ್ಲೂಕು ಕ್ರೈಂ ಮರಸಣಿಗೆ ಆಟೋ ಚಾಲಕ ವಿಷ ಸೇವಿಸಿ ಆತ್ಮಹತ್ಯೆ! SUDISH SUVARNA May 27, 2024 ಕಳಸ ಲೈವ್ ವರದಿ ವಿವಾಹಿತ ಆಟೋ ಚಾಲಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಳಸ ತಾಲೂಕಿನ ಮೈದಾಡಿ ಮಹೇಶ್(35) ಸೋಮವಾರ...Read More
ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಕಳಸ ಕಳಸ ತಾಲ್ಲೂಕು ಕ್ರೈಂ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ SUDISH SUVARNA May 26, 2024 ಕಳಸ ಲೈವ್ ವರದಿ ಕಳಸ ತಾಲೂಕಿನ ಹಳುವಳ್ಳಿ ತಾರಿಕೊಂಡ ನಿವಾಸಿ ರಮ್ಯಾ(21) ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂತಿಮ ಹಂತದ ಡಿಗ್ರಿ ವ್ಯಾಸಂಗ ಮಾಡುತ್ತಿದ್ದ...Read More
ರಸ್ತೆಗೆ ಬಿದ್ದ ಮರ ತೆರವುಗೊಳಿಸಿ 1 min read ಇತರೆ ಕಳಸ ತಾಲ್ಲೂಕು ಬಾಳೆಹೊಳೆ ರಸ್ತೆಗೆ ಬಿದ್ದ ಮರ ತೆರವುಗೊಳಿಸಿ SUDISH SUVARNA May 26, 2024 ಕಳಸ ಲೈವ್ ವರದಿ ಪ್ರಾಬ್ಲಂ ಕಂಡ್ರೀ ಕಳಸ-ಬಸ್ರಿಕಟ್ಟೆ ಮುಖ್ಯ ರಸ್ತೆ ರಸ್ತೆಯ ತೋಟದೂರು ಎಂಬಲ್ಲಿ ರಸ್ತೆಗೆ ಮರ ಬಿದ್ದು ಮೂರು ದಿನಗಳಾದರೂ ಅದನ್ನು...Read More
ಮಾಂಗಲ್ಯ ಭಾಗ್ಯ ಯೋಜನೆಯಡಿ ಸಪ್ತಪದಿ ತುಳಿದ ಕಂಚಿನಕೆರೆಯ ಅಕ್ಷತ ಶೃಂಗೇರಿಯ ನವೀನ್ ಇತರೆ ಕಳಸ ಕಳಸ ತಾಲ್ಲೂಕು ಮಾಂಗಲ್ಯ ಭಾಗ್ಯ ಯೋಜನೆಯಡಿ ಸಪ್ತಪದಿ ತುಳಿದ ಕಂಚಿನಕೆರೆಯ ಅಕ್ಷತ ಶೃಂಗೇರಿಯ ನವೀನ್ SUDISH SUVARNA May 26, 2024 ಕಳಸ ಲೈವ್ ವರದಿ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಯಾದ ಮಾಂಗಲ್ಯ ಭಾಗ್ಯ ಸಾಮೂಹಿಕ ವಿವಾಹ ಯೋಜನೆಯಡಿ ಕಳಸದ ಕಲಶೇಶ್ವರ ದೇವಸ್ಥಾನದಲ್ಲಿ ಭಾನುವಾರ ಒಂದು ಜೊತೆ...Read More
ಜ್ಞಾನದ ಅನಾವರಣಕ್ಕೆ ಸಜ್ಜಾದ ತೇಜಸ್ವಿ ಪ್ರತಿಷ್ಠಾನ: ಕೀಟಗಳ ದರ್ಶನ ಮಾಡಿಸುವ ಕೀಟ ಸಂಗ್ರಹಾಲಯ: ಕಲೆ ಸಂಸ್ಕøತಿ ಜನಜೀವನ ಬಿಂಬಿಸುವ ವಸ್ತು ಸಂಗ್ರಹಾಲಯ: ತೇಜಸ್ವಿ ಕೃತಿಗಳ ಓದಿಗೆ ಗಾಜಿನ ಓದಿನ ಮನೆ 1 min read ಕಳಸ ತಾಲ್ಲೂಕು ಬಣಕಲ್ ಸಾಹಿತ್ಯ ಜ್ಞಾನದ ಅನಾವರಣಕ್ಕೆ ಸಜ್ಜಾದ ತೇಜಸ್ವಿ ಪ್ರತಿಷ್ಠಾನ: ಕೀಟಗಳ ದರ್ಶನ ಮಾಡಿಸುವ ಕೀಟ ಸಂಗ್ರಹಾಲಯ: ಕಲೆ ಸಂಸ್ಕøತಿ ಜನಜೀವನ ಬಿಂಬಿಸುವ ವಸ್ತು ಸಂಗ್ರಹಾಲಯ: ತೇಜಸ್ವಿ ಕೃತಿಗಳ ಓದಿಗೆ ಗಾಜಿನ ಓದಿನ ಮನೆ SUDISH SUVARNA May 25, 2024 ಕಳಸ ಲೈವ್ ವರದಿ ನಂದೀಶ್ ಕೊಟ್ಟಿಗೆಹಾರ ಕೊಟ್ಟಿಗೆಹಾರ:ಕನ್ನಡದ ಶ್ರೇಷ್ಠ ಲೇಖಕ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಬದುಕು ಬರಹ ಚಿಂತನೆಗಳ ಸಾಕಾರಕ್ಕಾಗಿ ಕಾರ್ಯ ನಿರ್ವಹಿಸುತ್ತಿರುವ...Read More
ಭೀಕರ ಅಪಘಾತ ನಾಲ್ವರ ಸಾವು 1 min read ಕಳಸ ತಾಲ್ಲೂಕು ಕ್ರೈಂ ಬಣಕಲ್ ಭೀಕರ ಅಪಘಾತ ನಾಲ್ವರ ಸಾವು SUDISH SUVARNA May 24, 2024 ಕಳಸ ಲೈವ್ ವರದಿ ಬಣಕಲ್-ಕೊಟ್ಟಿಗೆಹಾರ ನಡುವೆ ಶುಕ್ರವಾರ ಮಧ್ಯಾಹ್ನ ಮೆಸ್ಕಾಂ ಲಾರಿ ಓಮ್ನಿ ಆಲ್ಟೋ ಕಾರ್ ನಡುವೆ ಸರಣಿ ಅಪಘಾತ ಸಂಭವಿಸಿದ್ದು ನಾಲ್ವರು...Read More
ಕಗ್ಗನಳದಲ್ಲಿ ಬಡವನ ಮನೆ ಕಸಿದುಕೊಂಡ ಮರ ಕಳಸ ತಾಲ್ಲೂಕು ಕ್ರೈಂ ಬಾಳೆಹೊಳೆ ಕಗ್ಗನಳದಲ್ಲಿ ಬಡವನ ಮನೆ ಕಸಿದುಕೊಂಡ ಮರ SUDISH SUVARNA May 24, 2024 ಕಳಸ ಲೈವ್ ವರದಿ ಕಳಸ ತಾಲೂಕಿನ ತೋಟದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗ್ಗನಳ್ಳ ಗ್ರಾಮದ ಗಿರಿಜಾ ಎಂಬುವವರ ಮನೆಯ ಮೇಲೆ ಮರ ಬಿದ್ದು...Read More
ಆರ್ ಟಿಸಿಗೆ ಆಧಾರ್ ಲಿಂಕ್ ಕಡ್ಡಾಯ 1 min read ಇತರೆ ಕಳಸ ತಾಲ್ಲೂಕು ರಾಜ್ಯ ಆರ್ ಟಿಸಿಗೆ ಆಧಾರ್ ಲಿಂಕ್ ಕಡ್ಡಾಯ SUDISH SUVARNA May 23, 2024 ಕಳಸ ಲೈವ್ ವರದಿ ರೈತರು ತಮ್ಮ ಜಮೀನಿನ ಆರ್ಟಿಸಿಗೆ (ಪಹಣಿ ಪತ್ರ) ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಸರಕಾರದ ಯಾವುದೇ ಸವಲತ್ತು...Read More