ಮರಸಣಿಗೆ ಶ್ರೀ ಮಹಾಲಿಂಗೇಶ್ವರಸ್ವಾಮಿಯವರ ಅಷ್ಟಬಂಧ ಬ್ರಹ್ಮಕಲಶೋತ್ಸವ ಇದೇ ತಿಂಗಳ 20 ಮತ್ತು 21 ರಂದು ನಡೆಯಲಿದೆ. ಕಳಸ ತಾಲ್ಲೂಕು ಧಾರ್ಮಿಕ ಮರಸಣಿಗೆ ಮರಸಣಿಗೆ ಶ್ರೀ ಮಹಾಲಿಂಗೇಶ್ವರಸ್ವಾಮಿಯವರ ಅಷ್ಟಬಂಧ ಬ್ರಹ್ಮಕಲಶೋತ್ಸವ ಇದೇ ತಿಂಗಳ 20 ಮತ್ತು 21 ರಂದು ನಡೆಯಲಿದೆ. SUDISH SUVARNA April 17, 2025 ಕಳಸ ಲೈವ್ ವರದಿ ಕಳಸ ತಾಲ್ಲೂಕಿನ ಮರಸಣಿಗೆ ಶ್ರೀ ಮಹಾಲಿಂಗೇಶ್ವರಸ್ವಾಮಿಯವರ ಅಷ್ಟಬಂಧ ಬ್ರಹ್ಮಕಲಶೋತ್ಸವ ಇದೇ ತಿಂಗಳ 20 ಹಾಗೂ 21ರಂದು ನಡೆಯಲಿದೆ. 20ರಂದು...Read More
ಕಳಸದ ಹೇರಡಿಕೆ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ “ಆಸ್ಮಾಕಂ ಸಂಸ್ಕೃತಮ್” ಕಾರ್ಯಕ್ರಮ ಕಳಸ ತಾಲ್ಲೂಕು ಮರಸಣಿಗೆ ಶಿಕ್ಷಣ ಕಳಸದ ಹೇರಡಿಕೆ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ “ಆಸ್ಮಾಕಂ ಸಂಸ್ಕೃತಮ್” ಕಾರ್ಯಕ್ರಮ SUDISH SUVARNA September 19, 2024 ಕಳಸ ಲೈವ್ ವರದಿ ಸಂಸ್ಕೃತ ಭಾಷೆಯನ್ನು ಅಧ್ಯಯನ ಮಾಡುವುದರಿಂದ ಜ್ಞಾನಶಕ್ತಿ ಹೆಚ್ಚುತ್ತದೆ, ಕಲಿಕೆಯ ದೃಷ್ಟಿಯಿಂದಲೂ ಅನುಕೂಲವಾಗುವುದು, ಸಂಸ್ಕಾರ, ಸಂಸ್ಕೃತಿಗಳ ಬಗ್ಗೆ ಹೆಚ್ಚು ಅರಿವು...Read More
ಮರಸನಿಗೆಯಲ್ಲಿ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜಾ ಕಾರ್ಯಕ್ರಮ ಕಳಸ ತಾಲ್ಲೂಕು ಧಾರ್ಮಿಕ ಮರಸಣಿಗೆ ಮರಸನಿಗೆಯಲ್ಲಿ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜಾ ಕಾರ್ಯಕ್ರಮ SUDISH SUVARNA August 30, 2024 ಕಳಸ ಲೈವ್ ವರದಿ ಕಳಸ ಎ ವಲಯ ಮರಸನಿಗೆ ಕಾರ್ಯಕ್ಷೇತ್ರದಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್( ರಿ)...Read More
ಸ.ಹಿ.ಪ್ರಾ.ಶಾಲೆ ಮರಸಣಿಗೆಯಲ್ಲಿ ಶಿಸ್ತು ಬದ್ಧ 78ನೇ ಸ್ವಾತಂತ್ರ್ಯ ದಿನಾಚರಣೆ ಕಳಸ ತಾಲ್ಲೂಕು ಮರಸಣಿಗೆ ಶಿಕ್ಷಣ ಸ.ಹಿ.ಪ್ರಾ.ಶಾಲೆ ಮರಸಣಿಗೆಯಲ್ಲಿ ಶಿಸ್ತು ಬದ್ಧ 78ನೇ ಸ್ವಾತಂತ್ರ್ಯ ದಿನಾಚರಣೆ SUDISH SUVARNA August 15, 2024 ಕಳಸ ಲೈವ್ ವರದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮರಸಣಿಗೆ ಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಧ್ವಜಾರೋಹಣ ಕಾರ್ಯಕ್ರಮನ್ನು ಶಾಲೆಯ...Read More
ಎಡೂರು ಅವಿವಾಹಿತ ಯುವಕ ಆತ್ಮಹತ್ಯೆಗೆ ಶರಣು ಕಳಸ ತಾಲ್ಲೂಕು ಕ್ರೈಂ ಮರಸಣಿಗೆ ಎಡೂರು ಅವಿವಾಹಿತ ಯುವಕ ಆತ್ಮಹತ್ಯೆಗೆ ಶರಣು SUDISH SUVARNA June 20, 2024 ಕಳಸ ಲೈವ್ ವರದಿ ತಾಲೂಕಿನ ಮರಸಣಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಡೂರು ನಿವಾಸಿ ಪ್ರಶಾಂತ್(26) ಎಂಬ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ....Read More
ಆಟೋ ಚಾಲಕ ವಿಷ ಸೇವಿಸಿ ಆತ್ಮಹತ್ಯೆ! ಕಳಸ ತಾಲ್ಲೂಕು ಕ್ರೈಂ ಮರಸಣಿಗೆ ಆಟೋ ಚಾಲಕ ವಿಷ ಸೇವಿಸಿ ಆತ್ಮಹತ್ಯೆ! SUDISH SUVARNA May 27, 2024 ಕಳಸ ಲೈವ್ ವರದಿ ವಿವಾಹಿತ ಆಟೋ ಚಾಲಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಳಸ ತಾಲೂಕಿನ ಮೈದಾಡಿ ಮಹೇಶ್(35) ಸೋಮವಾರ...Read More
ಯಡೂರು ನಾಗಲಮ್ಮ ದೇವಸ್ಥಾನದಲ್ಲಿ ಕಳ್ಳತನ ಕಳಸ ತಾಲ್ಲೂಕು ಕ್ರೈಂ ಮರಸಣಿಗೆ ಯಡೂರು ನಾಗಲಮ್ಮ ದೇವಸ್ಥಾನದಲ್ಲಿ ಕಳ್ಳತನ SUDISH SUVARNA February 20, 2024 ಕಳಸ ಲೈವ್ ವರದಿ ತಾಲೂಕಿನ ಮರಸಣಿಗೆ ಗ್ರಾಮದ ಯಡೂರು ನಾಗಲಮ್ಮ ದೇವಸ್ಥಾನಕ್ಕೆ ಕಳ್ಳರು ನುಗ್ಗಿ ಕಳ್ಳತನ ಮಾಡಿದ್ದಾರೆ. ಸೋಮವಾರದ ರಾತ್ರಿ ದೇವಸ್ಥಾನದ ಬೀಗ...Read More
ಪ್ರೀತಿಯ ರಾಜಕಾರಣದಿಂದ ಊರಿನ ಅಭಿವೃದ್ಧಿ ಸಾಧ್ಯ: ಮರಸಣಿಗೆ ವಿಶ್ವನಾಥ್ ಕಳಸ ತಾಲ್ಲೂಕು ಮರಸಣಿಗೆ ರಾಜಕೀಯ ಪ್ರೀತಿಯ ರಾಜಕಾರಣದಿಂದ ಊರಿನ ಅಭಿವೃದ್ಧಿ ಸಾಧ್ಯ: ಮರಸಣಿಗೆ ವಿಶ್ವನಾಥ್ SUDISH SUVARNA August 11, 2023 ಕಳಸ ಲೈವ್ ವರದಿ ತಾಲ್ಲೂಕಿನ ಮರಸಣಿಗೆ ಗ್ರಾಮ ಪಂಚಾಯಿತಿಯಲ್ಲಿ ಈ ಹಿಂದೆ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ ವಿಶ್ವನಾಥ.ಎ ಹಾಗೂ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ...Read More
ಚಾವಡಿಬೈಲಿನಲ್ಲಿ ಧರೆಗುರುಳಿದ ಮರ ಇತರೆ ಕಳಸ ತಾಲ್ಲೂಕು ಮರಸಣಿಗೆ ಚಾವಡಿಬೈಲಿನಲ್ಲಿ ಧರೆಗುರುಳಿದ ಮರ SUDISH SUVARNA July 12, 2023 ಕಳಸ ಲೈವ್ ವರದಿ ಮರಸಣಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾವಡಿ ಬೈಲು ಎಂಬಲ್ಲಿ ಬಾರಿ ಗಾತ್ರದ ಮರವೊಂದು ಧರೆಗುರುಳಿ ತೊಂದರೆ ಅನುಭವಿಸುವಂತಾಯಿತು. ಈ...Read More
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಶಲಕ್ಷ ಗಿಡಗಳ ನಾಟಿ ಇತರೆ ಕಳಸ ತಾಲ್ಲೂಕು ಮರಸಣಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಶಲಕ್ಷ ಗಿಡಗಳ ನಾಟಿ SUDISH SUVARNA July 9, 2023 ಕಳಸ ಲೈವ್ ವರದಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಶಲಕ್ಷ ಗಿಡಗಳ ನಾಟಿ ಮತ್ತು ಕರ್ನಾಟಕ ಸರಕಾರ ಅರಣ್ಯ ಇಲಾಖೆಯ ಕೋಟಿ...Read More