ಗದ್ದೆ ಕೊಯ್ಲು ಮಾಡುವುದರ ಮುಖಾಂತರ ರೈತ ದಿನಾಚರಣೆ ಆಚರಿಸಿದ ಕನ್ನಡ ಜಾನಪದ ಪರಿಷತ್ತು ಸದಸ್ಯರು ಕಳಸ ಕಳಸ ತಾಲ್ಲೂಕು ಕೃಷಿ ಗದ್ದೆ ಕೊಯ್ಲು ಮಾಡುವುದರ ಮುಖಾಂತರ ರೈತ ದಿನಾಚರಣೆ ಆಚರಿಸಿದ ಕನ್ನಡ ಜಾನಪದ ಪರಿಷತ್ತು ಸದಸ್ಯರು SUDISH SUVARNA December 25, 2024 ಕಳಸ ಲೈವ್ ವರದಿ ಕಳಸ ಎಡದಾಳು ಪ್ರತಿಮ ಶೆಟ್ಟಿ ಅವರ ಗದ್ದೆಯಲ್ಲಿ ಗದ್ದೆ ಕೊಯ್ಲು ಮಾಡುವುದರ ಮುಖಾಂತರ ರೈತ ದಿನಾಚರಣೆಯನ್ನು ಕನ್ನಡ...Read More
ಮಿತಿ ಮೀರಿದ ಕಾಡಾನೆಗಳ ಉಪಟಳ, ಆನೆ ಸ್ಥಳಾಂತರಕ್ಕೆ ಮನವಿ ಕಳಸ ತಾಲ್ಲೂಕು ಕೃಷಿ ಮಿತಿ ಮೀರಿದ ಕಾಡಾನೆಗಳ ಉಪಟಳ, ಆನೆ ಸ್ಥಳಾಂತರಕ್ಕೆ ಮನವಿ SUDISH SUVARNA August 9, 2024 ಕಳಸ ಲೈವ್ ವರದಿ ಗ್ರಾಮದಲ್ಲಿ ಆನೆಗಳ ಮಿತಿ ಮೀರಿದ ಉಪಟಲದಿಂದ ಸಾಕಷ್ಟು ಕೃಷಿಯನ್ನು ಹಾನಿ ಮಾಡಿದ್ದು, ಕಾಡಿನಿಂದ ನಾಡಿಗೆ ಲಗ್ಗೆ ಇಟ್ಟ ಆನೆಗಳನ್ನು...Read More
ತಲಗೋಡಿನಲ್ಲಿ ಅಕ್ರಮ ಅಂದರ್ ಬಾಹರ್ ಕಳಸ ಕಳಸ ತಾಲ್ಲೂಕು ಕೃಷಿ ತಲಗೋಡಿನಲ್ಲಿ ಅಕ್ರಮ ಅಂದರ್ ಬಾಹರ್ SUDISH SUVARNA November 5, 2023 ಕಳಸ ಲೈವ್ ವರದಿ ಕಳಸ ಪೊಲೀಸ್ ಠಾಣಾ ವ್ಯಾಪ್ತಿಯ ತಲಗೋಡು ಗ್ರಾಮದಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಜೂಜಾಟ ಆಡುತ್ತಿದ್ದವರ ಮೇಲೆ ಕಳಸ ಪೊಲೀಸರು...Read More
ಸಂಸೆಯಲ್ಲಿ ಯಂತ್ರಶ್ರೀ ಭತ್ತನಾಟಿ ಪ್ರಾತ್ಯಕ್ಷಿಕಾ ಕಳಸ ತಾಲ್ಲೂಕು ಕೃಷಿ ಸಂಸೆ ಸಂಸೆಯಲ್ಲಿ ಯಂತ್ರಶ್ರೀ ಭತ್ತನಾಟಿ ಪ್ರಾತ್ಯಕ್ಷಿಕಾ SUDISH SUVARNA August 11, 2023 ಕಳಸ ಲೈವ್ ವರದಿ ಕಳಸ ತಾಲೂಕಿನ ಸಂಸೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಯಂತ್ರಶ್ರೀ ಭತ್ತ ನಾಟಿ ಪ್ರಾತ್ಯಕ್ಷಿಕಾ ಕಾರ್ಯಕ್ರಮ ಗುರುವಾರ...Read More
ಪ್ರಧಾನ ಮಂತ್ರಿ ವನ್ ಧನ್ ವಿಕಾಸ ಯೋಜನೆಯಡಿ ಯಂತ್ರಗಳನ್ನು ಸ್ಥಾಪಿಸಲು ಜಾಗ ಮಂಜೂರು ಮಾಡಲು ವಿಳಂಬ: ಧನಲಕ್ಷ್ಮಿ ಗಿರಿಜನ ಕಾಫಿ ಬೆಳೆಗಾರರ ಸಂಘ ಮತ್ತು ಕಳಸ ಬುಡಕಟ್ಟು ರೈತ ಉತ್ಪಾದಕರ ಸಂಘದ ವತಿಯಿಂದ ತಹಶೀಲ್ದಾರ್ ಮನವಿ. ಕಳಸ ಕಳಸ ತಾಲ್ಲೂಕು ಕೃಷಿ ಪ್ರಧಾನ ಮಂತ್ರಿ ವನ್ ಧನ್ ವಿಕಾಸ ಯೋಜನೆಯಡಿ ಯಂತ್ರಗಳನ್ನು ಸ್ಥಾಪಿಸಲು ಜಾಗ ಮಂಜೂರು ಮಾಡಲು ವಿಳಂಬ: ಧನಲಕ್ಷ್ಮಿ ಗಿರಿಜನ ಕಾಫಿ ಬೆಳೆಗಾರರ ಸಂಘ ಮತ್ತು ಕಳಸ ಬುಡಕಟ್ಟು ರೈತ ಉತ್ಪಾದಕರ ಸಂಘದ ವತಿಯಿಂದ ತಹಶೀಲ್ದಾರ್ ಮನವಿ. SUDISH SUVARNA December 6, 2022 ಕಳಸ ಲೈವ್ ವರದಿ ಪ್ರಧಾನ ಮಂತ್ರಿ ವನ್ ಧನ್ ವಿಕಾಸ ಯೋಜನೆಯಡಿ ಯಂತ್ರಗಳನ್ನು ಸ್ಥಾಪಿಸಲು ಜಾಗ ಮಂಜೂರು ಮಾಡಲು ವಿಳಂಬವಾಗುತ್ತಿರುವ ಬಗ್ಗೆ ಧನಲಕ್ಷ್ಮಿ...Read More
ಅಡಿಕೆ ಎಲೆಚುಕ್ಕಿ ರೋಗ: ಶೃಂಗೇರಿ ಜಗದ್ಗುರುಗಳಿಂದ ಮಾರ್ಗೋಪಾಯ ಘೋಷಣೆ ಅಕ್ಟೋಬರ್ 29ಕ್ಕೆ ಕಳಸ ಕಳಸ ತಾಲ್ಲೂಕು ಕೃಷಿ ಅಡಿಕೆ ಎಲೆಚುಕ್ಕಿ ರೋಗ: ಶೃಂಗೇರಿ ಜಗದ್ಗುರುಗಳಿಂದ ಮಾರ್ಗೋಪಾಯ ಘೋಷಣೆ ಅಕ್ಟೋಬರ್ 29ಕ್ಕೆ SUDISH SUVARNA October 28, 2022 ಕಳಸ ಲೈವ್ ವರದಿ ಅಡಿಕೆಗೆ ತಗುಲಿರುವ ಎಲೆ ಚುಕ್ಕಿ ರೋಗದ ಹಲವು ತೊಂದರೆಗಳ ನಿವಾರಣೆಗೆ ಪರಿಹಾರವನ್ನು 29.10.22ರ ಶನಿವಾರ ಸಂಜೆ 5.00 ಗಂಟೆಗೆ...Read More
ಅಡಿಕೆ ಎಲೆ ಚುಕ್ಕೆ ರೋಗ ಕಡೆಗಣಿಸದಿರಿ: ಕೃಷಿ ವಿಜ್ಞಾನಿ ಡಾ| ಗಿರೀಶ್ ಮಾಹಿತಿ ಕಳಸ ಕಳಸ ತಾಲ್ಲೂಕು ಕೃಷಿ ಅಡಿಕೆ ಎಲೆ ಚುಕ್ಕೆ ರೋಗ ಕಡೆಗಣಿಸದಿರಿ: ಕೃಷಿ ವಿಜ್ಞಾನಿ ಡಾ| ಗಿರೀಶ್ ಮಾಹಿತಿ SUDISH SUVARNA October 12, 2022 ಕಳಸ ಲೈವ್ ವರದಿ ಎಲೆ ಚುಕ್ಕೆ ರೋಗವು ಗಾಳಿಯಲ್ಲಿ ರೋಗಾಣು ಬಹಳ ಬೇಗನೆ ಹರಡುತ್ತದೆ.ಹಾಗಾಗಿ ತೀವ್ರ ಬಾಧಿತ ಎಲೆಗಳ ನಾಶ ಮತ್ತು ಶಿಲೀಂಧ್ರನಾಶಕದ...Read More
ಅಡಿಕೆ ಎಲೆ ಚುಕ್ಕಿ ರೋಗ ಮತ್ತು ಹಳದಿ ರೋಗದ ನಿಯಂತ್ರಿಸುವ ಕಾರ್ಯಗಾರ ಅಕ್ಕೋಬರ್ 12ಕ್ಕೆ ಕಳಸ ಕಳಸ ತಾಲ್ಲೂಕು ಕೃಷಿ ಅಡಿಕೆ ಎಲೆ ಚುಕ್ಕಿ ರೋಗ ಮತ್ತು ಹಳದಿ ರೋಗದ ನಿಯಂತ್ರಿಸುವ ಕಾರ್ಯಗಾರ ಅಕ್ಕೋಬರ್ 12ಕ್ಕೆ SUDISH SUVARNA October 8, 2022 ಕಳಸ ಲೈವ್ ವರದಿ ತಾಲ್ಲೂಕಿನ ಅಡಿಕೆ ಬೆಳೆಗಾರರನ್ನು ಕಂಗೆಡಿಸಿರುವ ಎಲೆ ಚುಕ್ಕಿ ರೋಗ ಮತ್ತು ಹಳದಿ ಎಲೆ ರೋಗದ ನಿರ್ವಹಣೆ ಬಗ್ಗೆ ಒಂದು...Read More
ಹೊರನಾಡು ದೊಡ್ಮನೆಯಲ್ಲಿ ನೂರಾರು ಜನರಿಂದ ಗದ್ದೆ ನಾಟಿ. ಕಳಸ ತಾಲ್ಲೂಕು ಕೃಷಿ ಹೊರನಾಡು ಹೊರನಾಡು ದೊಡ್ಮನೆಯಲ್ಲಿ ನೂರಾರು ಜನರಿಂದ ಗದ್ದೆ ನಾಟಿ. SUDISH SUVARNA July 31, 2022 ಹೊರನಾಡು ಗ್ರಾಮದ ದೊಡ್ಮನೆ ರಾಜೇಂದ್ರ ಪ್ರಸಾದ್ ಹೆಗ್ಗಡೆ ಇವರ ಐತಿಹಾಸಿಕ ಹಿನ್ನಲೆ ಇರುವ ಗದ್ದೆಯಲ್ಲಿ ಹಿಂದಿನ ಸಾಂಪ್ರದಾಯದಂತೆ ಗದ್ದೆ ನಾಟಿ ಮಾಡುವ ದೃಶ್ಯ...Read More
ಅಬ್ಬಬ್ಬಾ…ಕಾರಗದ್ದೆಯಲ್ಲಿ ಬೆಳೆದ ಈ ಬಾಳೆಗೊನೆಯ ತೂಕ ಎಷ್ಟು ಗೊತ್ತಾ ! ಕಳಸ ಕಳಸ ತಾಲ್ಲೂಕು ಕೃಷಿ ಅಬ್ಬಬ್ಬಾ…ಕಾರಗದ್ದೆಯಲ್ಲಿ ಬೆಳೆದ ಈ ಬಾಳೆಗೊನೆಯ ತೂಕ ಎಷ್ಟು ಗೊತ್ತಾ ! SUDISH SUVARNA July 19, 2022 ಕಳಸ ತಾಲ್ಲೂಕಿನ ಕಾರಗದ್ದೆ ಎನ್.ಆರ್. ಗೋಪಾಲ ಗೌಡ್ರು ರವರು ಬೆಳೆದ ಬಾಳೆಗೊನೆ ತೂಕ ಕೇಳಿದ್ರೆ ನಿಜಕ್ಕೂ ಅಚ್ಚರಿಯಾಗುತ್ತದೆ. ತನ್ನ ತೋಟದಲ್ಲಿ ಪ್ರತೀ ವರ್ಷ...Read More