ಸಂಸೆ ವಿದ್ಯುತ್ ಲೈನ್ ಮೇಲೆ ಬಿದ್ದ ತೆಂಗಿನ ಮರ 1 min read ಇತರೆ ಕಳಸ ತಾಲ್ಲೂಕು ಸಂಸೆ ಸಂಸೆ ವಿದ್ಯುತ್ ಲೈನ್ ಮೇಲೆ ಬಿದ್ದ ತೆಂಗಿನ ಮರ SUDISH SUVARNA November 30, 2022 ಕಳಸ ಲೈವ್ ವರದಿ ತೆಂಗಿನ ಮರ ವಿದ್ಯುತ್ ಲೈನ್ ಮೇಲೆ ಬಿದ್ದು ಸಂಸೆ-ಕುದುರೆಮುಖ ರಸ್ತೆ ಸಂಚಾರ ಕೆಲಕಾಲ ಸ್ಥಗಿತಗೊಂಡಿತು. ಸಂಸೆಯ ಬಾಳ್ಗಲ್ ಸಮೀಪ...Read More
ಕಳಸಕ್ಕೆ ಬರಲು ಡಿ.ಕೆ.ಶಿವಕುಮಾರ್ ಗೆ ಆಹ್ವಾನ ಮಾಡಿದ ಕಳಸ ಬ್ಲಾಕ್ ಕಾಂಗ್ರೆಸ್ ಕಳಸ ಕಳಸ ತಾಲ್ಲೂಕು ರಾಜಕೀಯ ಕಳಸಕ್ಕೆ ಬರಲು ಡಿ.ಕೆ.ಶಿವಕುಮಾರ್ ಗೆ ಆಹ್ವಾನ ಮಾಡಿದ ಕಳಸ ಬ್ಲಾಕ್ ಕಾಂಗ್ರೆಸ್ SUDISH SUVARNA November 30, 2022 ಕಳಸ ಲೈವ್ ವರದಿ ಪಕ್ಷದ ಕಾರ್ಯಕ್ರಮಕ್ಕೆ ಮೂಡಿಗೆರೆಗೆ ಮಂಗಳವಾರ ಬಂದಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಕಳಸಕ್ಕೆ ಬರುವಂತೆ ಇಲ್ಲಿನ ಬ್ಲಾಕ್...Read More
ಕುಂಬ್ಳೆ ಸುಂದರರಾವ್ ನಿಧನಕ್ಕೆ ಹೊರನಾಡಿನ ಜಿ.ಭೀಮೇಶ್ವರ ಜೋಷಿ ಸಂತಾಪ ಕಳಸ ಕಳಸ ತಾಲ್ಲೂಕು ಕುಂಬ್ಳೆ ಸುಂದರರಾವ್ ನಿಧನಕ್ಕೆ ಹೊರನಾಡಿನ ಜಿ.ಭೀಮೇಶ್ವರ ಜೋಷಿ ಸಂತಾಪ SUDISH SUVARNA November 30, 2022 ಕಳಸ ಲೈವ್ ವರದಿ ಹಿರಿಯ ಯಕ್ಷ ಕಲಾವಿದ ಕುಂಬ್ಳೆ ಸುಂದರರಾವ್ ನಿಧನಕ್ಕೆ ಹೊರನಾಡಿನ ಧರ್ಮಕರ್ತರಾದ ಜಿ.ಭೀಮೇಶ್ವರ ಜೋಷಿ ಸಂತಾಪ ವ್ಯಕ್ತಪಡಿಸಿದ್ದಾರೆ. ಸುಂದರರಾವ್ ಅವರ...Read More
ಕಳಸದಲ್ಲಿ ದತ್ತಮಾಲೆ: ಡಿಸೆಂಬರ್ 6ಕ್ಕೆ ಶೋಭಾಯಾತ್ರೆ ಕಳಸ ಕಳಸ ತಾಲ್ಲೂಕು ಕಳಸದಲ್ಲಿ ದತ್ತಮಾಲೆ: ಡಿಸೆಂಬರ್ 6ಕ್ಕೆ ಶೋಭಾಯಾತ್ರೆ SUDISH SUVARNA November 29, 2022 ಕಳಸ ಲೈವ್ ವರದಿ ಇಲ್ಲಿನ ವೆಂಕಟರಮಣ ದೇವಸ್ಥಾನದಲ್ಲಿ ಸೋಮವಾರ ಬಜರಂಗದಳ ಕಾರ್ಯಕರ್ತರು ದತ್ತಮಾಲೆ ಧಾರಣೆ ಮಾಡಿದರು. 30 ದತ್ತಭಕ್ತರು ಮಾಲೆ ಧಾರಣೆ ಮಾಡಿ...Read More
ಸಡಗರ ಸಂಭ್ರಮದ ಹಳುವಳ್ಳಿ ಶ್ರೀಮಹಾಗಣೇಶ್ವರ ಸಮೇತ ಸುಬ್ರಹ್ಮಣ್ಯೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವ ಕಳಸ ಕಳಸ ತಾಲ್ಲೂಕು ಸಾಹಿತ್ಯ ಸಡಗರ ಸಂಭ್ರಮದ ಹಳುವಳ್ಳಿ ಶ್ರೀಮಹಾಗಣೇಶ್ವರ ಸಮೇತ ಸುಬ್ರಹ್ಮಣ್ಯೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವ SUDISH SUVARNA November 29, 2022 ಕಳಸ ಲೈವ್ ವರದಿ ಕಳಸ ಸಮೀಪದ ಪುರಾಣ ಪ್ರಸಿದ್ಧ ಹಳುವಳ್ಳಿ ಶ್ರೀಮಹಾಗಣೇಶ್ವರ ಸಮೇತ ಸುಬ್ರಹ್ಮಣ್ಯೇಶ್ವರ ಸ್ವಾಮಿಯವರ ಮಹಾ ರಥೋತ್ಸವವು ಮಂಗಳವಾರ ಅತ್ಯಂತ ಸಡಗರ...Read More
ಅಡಕೆ ಎಲೆಚುಕ್ಕಿ ರೋಗದಿಂದ ಬೇಸೆತ್ತು ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಹೊರನಾಡಿನ ರಾಮನಾರಾಯಣ ಜೋಷಿ ಬೇಟಿ ಕಳಸ ತಾಲ್ಲೂಕು ಕ್ರೈಂ ಸಂಸೆ ಅಡಕೆ ಎಲೆಚುಕ್ಕಿ ರೋಗದಿಂದ ಬೇಸೆತ್ತು ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಹೊರನಾಡಿನ ರಾಮನಾರಾಯಣ ಜೋಷಿ ಬೇಟಿ SUDISH SUVARNA November 28, 2022 ಕಳಸ ಲೈವ್ ವರದಿ ಅಡಕೆ ಎಲೆಚುಕ್ಕಿ ರೋಗದಿಂದ ಬೇಸೆತ್ತು ಭಾನುವಾರ ಆತ್ಮಹತ್ಯೆ ಮಾಡಿಕೊಂಡ ಸಂಸೆಯ ನಸಗುಣಿ ನಿವಾಸಿ ಶಂಕರೇಗೌಡರ ಮನೆಗೆ ಹೊರನಾಡಿನ ರಾಮನಾರಾಯಣ...Read More
ಅಡಕೆ ಎಲೆಚುಕ್ಕಿ ರೋಗದಿಂದ ಬೇಸೆತ್ತು ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಶಾಸಕ ಎಂ.ಪಿ.ಕುಮಾರಸ್ವಾಮಿ ಬೇಟಿ ಕಳಸ ತಾಲ್ಲೂಕು ಕ್ರೈಂ ಸಂಸೆ ಅಡಕೆ ಎಲೆಚುಕ್ಕಿ ರೋಗದಿಂದ ಬೇಸೆತ್ತು ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಶಾಸಕ ಎಂ.ಪಿ.ಕುಮಾರಸ್ವಾಮಿ ಬೇಟಿ SUDISH SUVARNA November 28, 2022 ಕಳಸ ಲೈವ್ ವರದಿ ಅಡಕೆ ಎಲೆಚುಕ್ಕಿ ರೋಗದಿಂದ ಬೇಸೆತ್ತು ಭಾನುವಾರ ಆತ್ಮಹತ್ಯೆ ಮಾಡಿಕೊಂಡ ಸಂಸೆಯ ನಸುಗುಣಿ ನಿವಾಸಿ ಶಂಕರೇಗೌಡರ ಮನೆಗೆ ಶಾಸಕ ಎಂ.ಪಿ.ಕುಮಾರಸ್ವಾಮಿ...Read More
ಮರಸಣಿಗೆಯಲ್ಲಿ ಇಬ್ಬರ ಜಗಳ.. ಮೂಗನ್ನೆ ಕತ್ತರಿಸಿದರು! ಕಳಸ ತಾಲ್ಲೂಕು ಕ್ರೈಂ ಮರಸಣಿಗೆ ಮರಸಣಿಗೆಯಲ್ಲಿ ಇಬ್ಬರ ಜಗಳ.. ಮೂಗನ್ನೆ ಕತ್ತರಿಸಿದರು! SUDISH SUVARNA November 27, 2022 ಕಳಸ ಲೈವ್ ವರದಿ ಕಳಸದ ಮರಸಣಿಗೆ ಗ್ರಾಮದ ತೋಟವೊಂದರ ಲೈನ್ ನಲ್ಲಿ ವಾಸ ಮಾಡುತ್ತಿದ್ದ ವ್ಯಕ್ತಿಗಳಿಬ್ಬರ ಮಧ್ಯೆ ಜಗಳದಲ್ಲಿ ಮೂಗನ್ನೆ ಕತ್ತರಿಸಿದ ಘಟನೆ...Read More
ಸಂಸೆ ನಸುಗುಣಿಯಲ್ಲಿ ಅಡಕೆ ಎಲೆ ಚುಕ್ಕಿ ರೋಗದಿಂದ ಬೇಸೆತ್ತ ರೈತ ಆತ್ಮಹತ್ಯೆ ಕಳಸ ತಾಲ್ಲೂಕು ಕ್ರೈಂ ಸಂಸೆ ಸಂಸೆ ನಸುಗುಣಿಯಲ್ಲಿ ಅಡಕೆ ಎಲೆ ಚುಕ್ಕಿ ರೋಗದಿಂದ ಬೇಸೆತ್ತ ರೈತ ಆತ್ಮಹತ್ಯೆ SUDISH SUVARNA November 27, 2022 ಕಳಸ ಲೈವ್ ವರದಿ ಅಡಕೆ ಎಲೆಚುಕ್ಕಿ ರೋಗದಿಂದ ಬೇಸೆತ್ತ ರೈತ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಳಸ ತಾಲೂಕಿನ ಸಂಸೆ ಗ್ರಾಮ...Read More
ಹಳುವಳ್ಳಿ ಶ್ರೀಮಹಾಗಣೇಶ್ವರ ಸಮೇತ ಸುಬ್ರಹ್ಮಣ್ಯೇಶ್ವರ ಸ್ವಾಮಿಯವರಿಗೆ ನವಂಬರ್ 29 ರಂದು ಜಾತ್ರಾ ಮಹಾ ರಥೋತ್ಸವ ಕಳಸ ಕಳಸ ತಾಲ್ಲೂಕು ಹಳುವಳ್ಳಿ ಶ್ರೀಮಹಾಗಣೇಶ್ವರ ಸಮೇತ ಸುಬ್ರಹ್ಮಣ್ಯೇಶ್ವರ ಸ್ವಾಮಿಯವರಿಗೆ ನವಂಬರ್ 29 ರಂದು ಜಾತ್ರಾ ಮಹಾ ರಥೋತ್ಸವ SUDISH SUVARNA November 27, 2022 ಕಳಸ ಕಳಸ ಲೈವ್ ವರದಿ ಇಲ್ಲಿಗೆ ಸಮೀಪದ ಪುರಾಣ ಪ್ರಸಿದ್ಧ ಹಳುವಳ್ಳಿ ಶ್ರೀಮಹಾಗಣೇಶ್ವರ ಸಮೇತ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ನವಂಬರ್ 29 ರಂದು ಜಾತ್ರಾ...Read More