ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದ ರೂ2 ಲಕ್ಷ ವಶ;ಚುನಾವಣೆ ಅಧಿಕಾರಿಗಳು ಹಾಗೂ ಪೊಲೀಸರಿಂದ ಕಾರ್ಯಾಚರಣೆ. ಕಳಸ ತಾಲ್ಲೂಕು ಬಣಕಲ್ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದ ರೂ2 ಲಕ್ಷ ವಶ;ಚುನಾವಣೆ ಅಧಿಕಾರಿಗಳು ಹಾಗೂ ಪೊಲೀಸರಿಂದ ಕಾರ್ಯಾಚರಣೆ. SUDISH SUVARNA March 31, 2023 ಕಳಸ ಲೈವ್ ವರದಿ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ವೇಳೆ ತುಮಕೂರಿನ ಪಾವಗಡದಿಂದ ಬರುತ್ತಿದ್ದ ಪಾರ್ಚೂನ್ ವಾಹನದಲ್ಲಿ ಪೊಲೀಸರ ತಪಾಸಣೆ...Read More
ಸಂಸೆ ಜಾತ್ರಾ ಮಹೋತ್ಸವಕ್ಕೆ ಚಾಲನೆ: ಎಪ್ರಿಲ್ 6 ರಂದು ರಥೋತ್ಸವ 1 min read ಕಳಸ ತಾಲ್ಲೂಕು ಧಾರ್ಮಿಕ ಸಂಸೆ ಸಂಸೆ ಜಾತ್ರಾ ಮಹೋತ್ಸವಕ್ಕೆ ಚಾಲನೆ: ಎಪ್ರಿಲ್ 6 ರಂದು ರಥೋತ್ಸವ SUDISH SUVARNA March 31, 2023 ಕಳಸ ಲೈವ್ ವರದಿ ಸಂಸೆ ಶ್ರೀ ಪದ್ಮಾವತಿ ಅಮ್ಮನವರ ಸನ್ನಿಧಿಯಲ್ಲಿ ಇಂದ್ರ ಪ್ರತಿಪ್ಠೆ ತೋರಣ ಮುಹೂರ್ತ, ವಿಮಾನಶುದ್ಧಿ, ಕ್ಷೀರಾಭಿಷೇಕ, ಯಕ್ಷ ಪ್ರತಿಷ್ಠೆ, ಧ್ವಜಾರೋಹಣ...Read More
ಕಳಸದಲ್ಲಿ ಎಸ್. ಎಸ್.ಎಲ್. ಸಿ. ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡಿ ಸಿಹಿ ಹಂಚಿ ಸ್ವಾಗತ ಕಳಸ ಕಳಸ ತಾಲ್ಲೂಕು ಶಿಕ್ಷಣ ಕಳಸದಲ್ಲಿ ಎಸ್. ಎಸ್.ಎಲ್. ಸಿ. ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡಿ ಸಿಹಿ ಹಂಚಿ ಸ್ವಾಗತ SUDISH SUVARNA March 31, 2023 ಕಳಸ ಲೈವ್ ವರದಿ ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆ ಆವರಣ ದಲ್ಲಿ 2023ನೇ ಶಾಲಿನ ಎಸ್. ಎಸ್. ಎಲ್. ಸಿ.ಪರೀಕ್ಷಾ ಕೇಂದ್ರ ಕ್ಕೆ...Read More
ಕಳಸ ಡಿಗ್ರಿ ಕಾಲೇಜಿಗೆ ನೀರಿನ ಟ್ಯಾಂಕ್ ನೀಡಿದ ಜಯಕುಮಾರ್ ಭಟ್ ಕಳಸ ಕಳಸ ತಾಲ್ಲೂಕು ಶಿಕ್ಷಣ ಕಳಸ ಡಿಗ್ರಿ ಕಾಲೇಜಿಗೆ ನೀರಿನ ಟ್ಯಾಂಕ್ ನೀಡಿದ ಜಯಕುಮಾರ್ ಭಟ್ SUDISH SUVARNA March 31, 2023 ಕಳಸ ಲೈವ್ ವರದಿ ಕಳಸ ಪ್ರಥಮ ದರ್ಜೆ ಕಾಲೇಜಿಗೆ ಕಳಸದ ಉದ್ಯಮಿ ಜಯಕುಮಾರ್ ಭಟ್ ನೀರಿನ ಟ್ಯಾಂಕ್ನ್ನು ಕೊಡುಗೆಯಾಗಿ ನೀಡಿದರು. ಕಾಲೇಜಿನಲ್ಲಿ ಮಧ್ಯಾಹ್ನದ...Read More
ವಿವಿಧ ವೇಷಭೂಷಣಗಳಲ್ಲಿ ಮಿಂಚಿದ ಕಳಸ ಕಲ್ಲುಬಾವಿ ಅಂಗನವಾಡಿಯ ಚಿಣ್ಣರು ಕಳಸ ಕಳಸ ತಾಲ್ಲೂಕು ಶಿಕ್ಷಣ ವಿವಿಧ ವೇಷಭೂಷಣಗಳಲ್ಲಿ ಮಿಂಚಿದ ಕಳಸ ಕಲ್ಲುಬಾವಿ ಅಂಗನವಾಡಿಯ ಚಿಣ್ಣರು SUDISH SUVARNA March 29, 2023 ಕಳಸ ಲೈವ್ ವರದಿ ಇಲ್ಲಿನ ಕಲ್ಲುಬಾವಿ ಅಂಗನವಾಡಿ ಕೇಂದ್ರದ ವತಿಯಿಂದ ಮಕ್ಕಳಿಗೆ ಛದ್ಮವೇಷ ಸ್ಪರ್ಧೆ ಮತ್ತು ಮಹಿಳಾ ದಿನಾಚರಣೆಯನ್ನು ಬುಧವಾರ ಪಟ್ಟಣದ ದುರ್ಗಾ...Read More
ಮಾತಿನ ಕಲೆ ಪ್ರತಿಯೊಬ್ಬರ ವ್ಯಕ್ತಿತ್ವಕ್ಕೆ ಭೂಷಣ ಚರಣ್ ಭಂಡಾರಿ; ಕಳಸ ಜೆಸಿಐ ಸಂಸ್ಥೆಯಿಂದ ಒಂದು ದಿನದ ಪರಿಣಾಮಕಾರಿ ಭಾಷಣ ಕಲೆ ತರಬೇತಿ ಇತರೆ ಕಳಸ ಕಳಸ ತಾಲ್ಲೂಕು ಮಾತಿನ ಕಲೆ ಪ್ರತಿಯೊಬ್ಬರ ವ್ಯಕ್ತಿತ್ವಕ್ಕೆ ಭೂಷಣ ಚರಣ್ ಭಂಡಾರಿ; ಕಳಸ ಜೆಸಿಐ ಸಂಸ್ಥೆಯಿಂದ ಒಂದು ದಿನದ ಪರಿಣಾಮಕಾರಿ ಭಾಷಣ ಕಲೆ ತರಬೇತಿ SUDISH SUVARNA March 29, 2023 ಕಳಸ ಲೈವ್ ವರದಿ ಮಾತಿನ ಕಲೆ ಪ್ರತಿಯೊಬ್ಬರ ವ್ಯಕ್ತಿತ್ವಕ್ಕೆ ಭೂಷಣವಾಗಿದ್ದು ಉತ್ತಮ ಮಾತಿನ ಕಲೆಯನ್ನು ರೂಢಿಸಿಕೊಳ್ಳುವುದು ಎಲ್ಲರಿಗೂ ಅನಿವಾರ್ಯ ಎಂದು ಕಳಸ ಜೆಸಿಐ...Read More
ಬಾಳೆಖಾನ್-ಎಡೂರು ರಸ್ತೆ ಸಮಸ್ಯೆ, ಮತದಾನ ಬಹಿಷ್ಕರಿಸಲು ನಿರ್ಧರಿಸಿದ ಗ್ರಾಮಸ್ಥರು. 1 min read ಕಳಸ ಕಳಸ ತಾಲ್ಲೂಕು ರಾಜಕೀಯ ಬಾಳೆಖಾನ್-ಎಡೂರು ರಸ್ತೆ ಸಮಸ್ಯೆ, ಮತದಾನ ಬಹಿಷ್ಕರಿಸಲು ನಿರ್ಧರಿಸಿದ ಗ್ರಾಮಸ್ಥರು. SUDISH SUVARNA March 28, 2023 ಕಳಸ ಲೈವ್ ವರದಿ ಕಳಸ ತಾಲ್ಲೂಕಿನ ಮಾವಿನಕೆರೆ ಗ್ರಾಮದ ಬಾಳೆಖಾನ್- ಎಡೂರು ರಸ್ತೆಯ ಅವ್ಯವಸ್ಥೆಯನ್ನು ಖಂಡಿಸಿ ಮುಂದಿನ ಚುನಾವಣೆಯನ್ನು ಬಹಿಷ್ಕಾರ ಮಾಡಲು ಗ್ರಾಮಸ್ಥರು...Read More
ಮತದಾನ ಮಾಡುವಂತೆ ಗ್ರಾಮಗಳಿಗೆ ತೆರಳಿ ಜಾಗೃತಿ ಮೂಡಿಸಿದ ಅಧಿಕಾರಿಗಳು. 1 min read ಕಳಸ ಕಳಸ ತಾಲ್ಲೂಕು ರಾಜಕೀಯ ಮತದಾನ ಮಾಡುವಂತೆ ಗ್ರಾಮಗಳಿಗೆ ತೆರಳಿ ಜಾಗೃತಿ ಮೂಡಿಸಿದ ಅಧಿಕಾರಿಗಳು. SUDISH SUVARNA March 28, 2023 ಕಳಸ ಲೈವ್ ವರದಿ ಕಳಸ ತಾಲ್ಲೂಕಿನ ಮಣ್ಣಿನಪಾಲ್, ಬಲಿಗೆ ಮತದಾನ ಕೇಂದ್ರಗಳಿಗೆ ಅಧಿಕಾರಿಗಳು ಮಂಗಳವಾರ ಬೇಟಿ ನೀಡಿ ಮತದಾನ ಮಾಡುವಂತೆ ಗ್ರಾಮಸ್ಥರಿಗೆ ಜಾಗೃತಿ...Read More
ಕಳಸ ಶುದ್ಧ ಗಂಗಾ ಘಟಕದಲ್ಲಿ ಕಾಣಿಸಿಕೊಂಡ ಬೆಂಕಿ: ಸಮಯ ಪ್ರಜ್ಞೆಯಿಂದ ತಪ್ಪಿತು ದೊಡ್ಡ ಅನಾಹುತ ಕಳಸ ಕಳಸ ತಾಲ್ಲೂಕು ಕ್ರೈಂ ಕಳಸ ಶುದ್ಧ ಗಂಗಾ ಘಟಕದಲ್ಲಿ ಕಾಣಿಸಿಕೊಂಡ ಬೆಂಕಿ: ಸಮಯ ಪ್ರಜ್ಞೆಯಿಂದ ತಪ್ಪಿತು ದೊಡ್ಡ ಅನಾಹುತ SUDISH SUVARNA March 28, 2023 ಕಳಸ ಲೈವ್ ವರದಿ ಕಳಸ ಮಂಜಿನಕಟ್ಟೆ ಸಮೀಪ ಇರುವ ಶುದ್ಧ ಗಂಗಾ ಘಟಕದಲ್ಲಿ ಮಂಗಳವಾರ ಮದ್ಯಾಹ್ನ ಬೆಂಕಿ ಕಾಣಿಸಿಕೊಂಡಿದ್ದು, ಸಾರ್ವಜನಿಕರ ಸಮಯ ಪ್ರಜ್ಞೆಯಿಂದ...Read More
ಕೆ.ಕೆ. ಬಾಲಕೃಷ್ಣ ಭಟ್ಗೆ ಉಜ್ವಲ ಉದ್ಯಮಿ ಪ್ರಶಸ್ತಿ: ಪ್ರಯಾಣಿಕರು ಮತ್ತು ನೌಕರರಿಗೆ ಪ್ರಶಸ್ತಿಯನ್ನು ಅರ್ಪಿಸಿದ ಬಸ್ಸು ಮಾಲಿಕ ಇತರೆ ಕಳಸ ಕಳಸ ತಾಲ್ಲೂಕು ಕೆ.ಕೆ. ಬಾಲಕೃಷ್ಣ ಭಟ್ಗೆ ಉಜ್ವಲ ಉದ್ಯಮಿ ಪ್ರಶಸ್ತಿ: ಪ್ರಯಾಣಿಕರು ಮತ್ತು ನೌಕರರಿಗೆ ಪ್ರಶಸ್ತಿಯನ್ನು ಅರ್ಪಿಸಿದ ಬಸ್ಸು ಮಾಲಿಕ SUDISH SUVARNA March 28, 2023 ಕಳಸ ಲೈವ್ ವರದಿ ಇಲ್ಲಿಯ ಶ್ರೀ ಅನ್ನಪೂಣೇಶ್ವರಿ ಬಸ್ಸ್ ಮಾಲಿಕರಾದ ಕೆ.ಕೆ. ಬಾಲಕೃಷ್ಣ ಭಟ್ ಅವರಿಗೆ ಖಾಸಾಗಿ ವಾಹಿನಿ ಮತ್ತು ಪತ್ರಿಕೆ ವತಿಯಿಂದ...Read More