ಹೊರನಾಡಿನಲ್ಲಿ ಅ03 ರಿಂದ ಅ15 ರ ವರೆಗೆ ಶರನ್ನವರಾತ್ರಾ ಮಹೋತ್ಸವ ಕಳಸ ತಾಲ್ಲೂಕು ಧಾರ್ಮಿಕ ಹೊರನಾಡು ಹೊರನಾಡಿನಲ್ಲಿ ಅ03 ರಿಂದ ಅ15 ರ ವರೆಗೆ ಶರನ್ನವರಾತ್ರಾ ಮಹೋತ್ಸವ SUDISH SUVARNA September 28, 2024 ಕಳಸ ಲೈವ್ ವರದಿ ಇಲ್ಲಿಯ ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಹೊರನಾಡಿನಲ್ಲಿ ಅಕ್ಟೋಬರ್ 03 ರಿಂದ ಅಕ್ಟೋಬರ್ 15 ರವರೆಗೆ ಶರನ್ನವರಾತ್ರಾ ಮಹೋತ್ಸವ...Read More
ಕಳಸದಲ್ಲಿ ಅದ್ದೂರಿಯ ಶ್ರೀ ದುರ್ಗಾಪೂಜಾ ಮಹೋತ್ಸವಕ್ಕೆ ಕ್ಷಣಗಣನೆ ಕಳಸ ಕಳಸ ತಾಲ್ಲೂಕು ಧಾರ್ಮಿಕ ಕಳಸದಲ್ಲಿ ಅದ್ದೂರಿಯ ಶ್ರೀ ದುರ್ಗಾಪೂಜಾ ಮಹೋತ್ಸವಕ್ಕೆ ಕ್ಷಣಗಣನೆ SUDISH SUVARNA September 28, 2024 ಕಳಸ ಲೈವ್ ವರದಿ ಕಳಸ ಸಾರ್ವಜನಿಕ ಶ್ರೀ ದುರ್ಗಾಪೂಜಾ ಸಮಿತಿ ವತಿಯಿಂದ 36ನೇ ವರ್ಷದ ಸಾರ್ವಜನಿಕ ಶ್ರೀ ದುರ್ಗಾಪೂಜಾ ಮಹೋತ್ಸವವು ಅ 03ರಿಂದ...Read More
ಕಳಸದ ಹೇರಡಿಕೆ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ “ಆಸ್ಮಾಕಂ ಸಂಸ್ಕೃತಮ್” ಕಾರ್ಯಕ್ರಮ ಕಳಸ ತಾಲ್ಲೂಕು ಮರಸಣಿಗೆ ಶಿಕ್ಷಣ ಕಳಸದ ಹೇರಡಿಕೆ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ “ಆಸ್ಮಾಕಂ ಸಂಸ್ಕೃತಮ್” ಕಾರ್ಯಕ್ರಮ SUDISH SUVARNA September 19, 2024 ಕಳಸ ಲೈವ್ ವರದಿ ಸಂಸ್ಕೃತ ಭಾಷೆಯನ್ನು ಅಧ್ಯಯನ ಮಾಡುವುದರಿಂದ ಜ್ಞಾನಶಕ್ತಿ ಹೆಚ್ಚುತ್ತದೆ, ಕಲಿಕೆಯ ದೃಷ್ಟಿಯಿಂದಲೂ ಅನುಕೂಲವಾಗುವುದು, ಸಂಸ್ಕಾರ, ಸಂಸ್ಕೃತಿಗಳ ಬಗ್ಗೆ ಹೆಚ್ಚು ಅರಿವು...Read More
ಕಳಸ ಪಿಯು ಕಾಲೇಜು ವಿದ್ಯಾರ್ಥಿ ಸುಹಾಸ್ ರಾಜ್ಯ ಮಟ್ಟಕ್ಕೆ ಆಯ್ಕೆ ಕಳಸ ಕಳಸ ತಾಲ್ಲೂಕು ಕ್ರೀಡೆ ಕಳಸ ಪಿಯು ಕಾಲೇಜು ವಿದ್ಯಾರ್ಥಿ ಸುಹಾಸ್ ರಾಜ್ಯ ಮಟ್ಟಕ್ಕೆ ಆಯ್ಕೆ SUDISH SUVARNA September 18, 2024 ಕಳಸ ಲೈವ್ ವರದಿ ಕಳಸ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ಸುಹಾಸ್ ಎಂ.ಡಿ ಕಾಲ್ನಡಿಗೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ....Read More
“ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ” ಕಾರ್ಯಕ್ರಮದಲ್ಲಿ ನಳಿನಿ ಕೃಷ್ಣ ಇವರ “ಅರುವತ್ತರ ಅರಳು” ಕಳಸ ಕಳಸ ತಾಲ್ಲೂಕು ಸಾಹಿತ್ಯ “ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ” ಕಾರ್ಯಕ್ರಮದಲ್ಲಿ ನಳಿನಿ ಕೃಷ್ಣ ಇವರ “ಅರುವತ್ತರ ಅರಳು” SUDISH SUVARNA September 6, 2024 ಕಳಸ ಲೈವ್ ವರದಿ ಸಾಹಿತ್ಯ ಪರಿಷತ್ತಿನಲ್ಲಿ ಕಾರ್ಯಕ್ರಮಗಳ ಜೊತೆಗೆ ಹೊಸ ಹೊಸ ಲೇಖಕರು ಹುಟ್ಟಿಕೊಂಡು ಅವರ ಪುಸ್ತಕಗಳು ಬಿಡುಗಡೆಗೊಂಡಾಗ ಮಾತ್ರ ಪರಿಷತ್ತಿನ ಬೆಳವಣಿಗೆ...Read More
ಬಾಳೆಹೊಳೆಗೆ ಉಚಿತ ಅಂಬ್ಯುಲೆನ್ಸ್ ಇತರೆ ಕಳಸ ಕಳಸ ತಾಲ್ಲೂಕು ಬಾಳೆಹೊಳೆಗೆ ಉಚಿತ ಅಂಬ್ಯುಲೆನ್ಸ್ SUDISH SUVARNA September 6, 2024 ಕಳಸ ಲೈವ್ ವರದಿ ಕಳಸ ತಾಲೂಕಿನ ಬಾಳೆಹೊಳೆ ಗ್ರಾಮದ ಸಾರ್ವಜನಿಕರಿಗೆ ಅನುಕೂಲಕ್ಕಾಗಿ ತನೂಡಿ ಪಂಚಾವಟಿ ಎಸ್ಟೇಟ್ ಮಾಲೀಕರಾದ ಟಿ. ಎಸ್ ಜಗದೀಶ್ ಹೆಗಡೆಯವರು...Read More