ಸು ಫ್ರಮ್ ಸೋ.. ಹೀಗೊಂದು ಒಳ್ಳೆಯ ಸಿನಿಮಾ ಕಲೆ ಕಳಸ ಕಳಸ ತಾಲ್ಲೂಕು ಸು ಫ್ರಮ್ ಸೋ.. ಹೀಗೊಂದು ಒಳ್ಳೆಯ ಸಿನಿಮಾ SUDISH SUVARNA July 30, 2025 ಕಳಸ ಲೈವ್ ವರದಿ ಡಿ.ವಿ ಸಂಜಯ್ . ಪತ್ರಕರ್ತ ಚಿಕ್ಕಮಗಳೂರು ಸಿನಿಮಾಗಳು ಕಡಿಮೆ ಪ್ರಮಾಣದಲ್ಲಿ ತೆರೆ ಕಾಣುತಿರುವಾಗ ಸಿನಿಮಾ ಮಂದಿರಗಳೀಗೆ ಜನರು ಸುಳಿಯುತಿಲ್ಲ...Read More
ನಾಟಿ ವೈದ್ಯ ಗುತ್ತೆಡ್ಕ ನಾಗಪ್ಪ ಗೌಡ್ರು ಇನ್ನಿಲ್ಲ ಕಳಸ ತಾಲ್ಲೂಕು ಕ್ರೈಂ ಸಂಸೆ ನಾಟಿ ವೈದ್ಯ ಗುತ್ತೆಡ್ಕ ನಾಗಪ್ಪ ಗೌಡ್ರು ಇನ್ನಿಲ್ಲ SUDISH SUVARNA July 29, 2025 ಕಳಸ ಲೈವ್ ವರದಿ ತಾಲ್ಲೂಕಿನ ಹೆಸರಾಂತ ನಾಟಿ ವೈದ್ಯರಾದ ಗುತ್ತೆಡ್ಕ ನಾಗಪ್ಪ ಗೌಡರು (79) ಮಂಗಳವಾರ ಮುಂಜಾನೆ ದೈವಾಧೀನರಾಗಿದ್ದಾರೆ ಗುತ್ತೆಡ್ಕ ಎಂಬಲ್ಲಿ ದಿವಂಗತ...Read More
ಶಮಂತನಿಗಾಗಿ ಅನ್ನ ನೀರು ಬಿಟ್ಟು ಕಾಯುತ್ತಿರುವ ನಾಯಿ ಇತರೆ ಕಳಸ ಕಳಸ ತಾಲ್ಲೂಕು ಶಮಂತನಿಗಾಗಿ ಅನ್ನ ನೀರು ಬಿಟ್ಟು ಕಾಯುತ್ತಿರುವ ನಾಯಿ SUDISH SUVARNA July 26, 2025 ಕಳಸ ಲೈವ್ ವರದಿ ಕಳೆದ ಮೂರು ದಿನಗಳ ಹಿಂದೆ ಪಿಕಪ್ ಸಹಿತ ಭದ್ರಾ ನದಿಗೆ ಬಿದ್ದ ಶಮಂತನ ಮೃತದೇಹಕ್ಕಾಗಿ ನದಿಯಲ್ಲಿ ಹುಡುಕಾಡ...Read More
ಪತ್ತೆಯಾಗದ ಶಮಂತನ ಮೃತದೇಹ, ಅಗ್ನಿಯಲ್ಲಿ ಲೀನವಾದ ತಾಯಿ ಕಳಸ ಕಳಸ ತಾಲ್ಲೂಕು ಕ್ರೈಂ ಪತ್ತೆಯಾಗದ ಶಮಂತನ ಮೃತದೇಹ, ಅಗ್ನಿಯಲ್ಲಿ ಲೀನವಾದ ತಾಯಿ SUDISH SUVARNA July 25, 2025 ಕಳಸ ಲೈವ್ ವರದಿ ಭದ್ರಾ ನದಿಗೆ ಪಿಕ್ ಅಪ್ ಬಿದ್ದು ಮಗ ಕಣ್ಮರೆಯಾದ ದುಃಖ ಸಹಿಸದೆ ಆತನ ಮೃತದೇಹ ಸಿಗುವ ಮುನ್ನವೇ ಆತನ...Read More
ಕಳಸ ಮಗನ ಸಾವಿನ ಬೆನ್ನಲ್ಲೇ ಆತ್ಮಹತ್ಯೆ ಮಾಡಿಕೊಂಡ ತಾಯಿ ಕಳಸ ಕಳಸ ತಾಲ್ಲೂಕು ಕ್ರೈಂ ಕಳಸ ಮಗನ ಸಾವಿನ ಬೆನ್ನಲ್ಲೇ ಆತ್ಮಹತ್ಯೆ ಮಾಡಿಕೊಂಡ ತಾಯಿ SUDISH SUVARNA July 24, 2025 ಕಳಸ ಲೈವ್ ವರದಿ ಕಳಸ ಕೊಳಮಗೆ ಎಂಬಲ್ಲಿ ಗಣಪತಿಕಟ್ಟೆ ಶಮಂತ ತನ್ನ ಪಿಕಪ್ ವಾಹನ ಸಹಿತ ಭದ್ರಾ ನದಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಎಂಬ...Read More
ಕಳಸ ಹೊಸೂರು ಬಳಿ ವಾಹನವೊಂದು ಭದ್ರಾ ನದಿಗೆ ಬಿದ್ದ ಶಂಕೆ ಕಳಸ ಕಳಸ ತಾಲ್ಲೂಕು ಕ್ರೈಂ ಕಳಸ ಹೊಸೂರು ಬಳಿ ವಾಹನವೊಂದು ಭದ್ರಾ ನದಿಗೆ ಬಿದ್ದ ಶಂಕೆ SUDISH SUVARNA July 24, 2025 ಕಳಸ ಲೈವ್ ವರದಿ ಕಳಸದ ಹೊಸೂರು ಕೊಳಮಗೆ ಬಳಿ ವಾಹನವೊಂದು ಭದ್ರಾ ನದಿಗೆ ಬಿದ್ದು ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಕಳಸ-ಕಳಕ್ಕೋಡು ರಸ್ತೆಯ...Read More
ಕಳಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಉತ್ತಮ ಫಲಿತಾಂಶ: ಬಿ.ಎ ಶೇ. 100 ಉತ್ತೀರ್ಣ ಕಳಸ ಕಳಸ ತಾಲ್ಲೂಕು ಶಿಕ್ಷಣ ಕಳಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಉತ್ತಮ ಫಲಿತಾಂಶ: ಬಿ.ಎ ಶೇ. 100 ಉತ್ತೀರ್ಣ SUDISH SUVARNA July 22, 2025 ಕಳಸ ಲೈವ್ ವರದಿ ಕಳಸ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2024-25ನೇ ಸಾಲಿನ ಅಂತಿಮ ಪದವಿ ಫಲಿತಾಂಶ ಪ್ರಕಟಗೊಂಡಿದ್ದು, ಅತ್ಯುತ್ತಮ ಸಾಧನೆ...Read More
ಹೊರನಾಡು ಶೇಷಾದ್ರಿ ಅವರಿಗೆ ಸೇವಾ ಶ್ರೇಷ್ಠ ರತ್ನ ಪುರಸ್ಕಾರ ಇತರೆ ಕಳಸ ಕಳಸ ತಾಲ್ಲೂಕು ಹೊರನಾಡು ಶೇಷಾದ್ರಿ ಅವರಿಗೆ ಸೇವಾ ಶ್ರೇಷ್ಠ ರತ್ನ ಪುರಸ್ಕಾರ SUDISH SUVARNA July 19, 2025 ಕಳಸ ಲೈವ್ ವರದಿ ಹೊರನಾಡು ದೇವಸ್ಥಾನದ ವ್ಯವಸ್ಥಾಪಕರಾದ ಶೇಷಾದ್ರಿ ಅವರಿಗೆ ಕಳಸ ರೋಟರಿ ಸಂಸ್ಥೆಯಿAದ ಸೇವಾ ಶ್ರೇಷ್ಠ ರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು....Read More
ಕಲಶೇಶ್ವರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಪ್ರೇಮಲತಾ ಬೀಳ್ಕೊಡುಗೆ. ಕಳಸ ಕಳಸ ತಾಲ್ಲೂಕು ಧಾರ್ಮಿಕ ಕಲಶೇಶ್ವರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಪ್ರೇಮಲತಾ ಬೀಳ್ಕೊಡುಗೆ. SUDISH SUVARNA July 19, 2025 ಕಳಸ ಲೈವ್ ವರದಿ ಕಳಸ ಕಲಶೇಶ್ವರ ದೇವಸ್ಥಾನದಲ್ಲಿ ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್.ಪ್ರೇಮಲತಾ ಅವರನ್ನು ಬೀಳ್ಕೊಡಲಾಯಿತು. ಕಲಶೇಶ್ವರ...Read More
ಕುದುರೆಮುಖ ಪೊಲೀಸ್ ಸಿದ್ದೇಶ್ ವಿರುದ್ಧ ಕೇಸು ದಾಖಲು ಕಳಸ ತಾಲ್ಲೂಕು ಕುದುರೆಮುಖ ಕ್ರೈಂ ಕುದುರೆಮುಖ ಪೊಲೀಸ್ ಸಿದ್ದೇಶ್ ವಿರುದ್ಧ ಕೇಸು ದಾಖಲು SUDISH SUVARNA July 19, 2025 ಕಳಸ ಲೈವ್ ವರದಿ ವ್ಯಕ್ತಿಯೊಬ್ಬರಿಗೆ ಹಲ್ಲೆ ಮಾಡಿರುವ ಹಿನ್ನಲೆಯಲ್ಲಿ ಕುದುರೆಮುಖ ಪೊಲೀಸ್ ಠಾಣೆಯ ಸಿಬ್ಬಂದಿ ಸಿದ್ದೇಶ್ ವಿರುದ್ದ ಕುದುರೆಮುಖ ಪೊಲೀಸ್ ಠಾಣೆಯಲ್ಲಿ ಪ್ರಕರಣ...Read More