
ಕಳಸ ಲೈವ್ ವರದಿ
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಮಾಡಿದ್ದ ಇಬ್ಬರು ಕಳಸದ ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ.
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಸಫ್ವಾನ್, ಕಲಂದರ್ ಶಾಫಿ, ಮಝಮ್ಮಿಲ್, ರಿಝ್ವಾನ್ ಇವರ ಜೊತೆಯಲ್ಲಿ ಕಳಸದ ಇಬ್ಬರು ಯುವಕರು ಕೋಟೆಹೊಳೆ ನಾಗರಾಜ ಹಾಗೂ ರುದ್ರಪಾದದ ರಂಜಿತ್ ಇಬ್ಬರು ಭಾಗಿಯಾಗಿದ್ದಾರೆ ಎಂದು ಶಂಕಿತಗೊಂಡು ಇಬ್ಬರನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ.
ಇವರಿಬ್ಬರೂ ಕಳಸದಲ್ಲಿ ಕೆಲಸ ಮಾಡಿಕೊಂಡಿದ್ದು, ಕಳೆದ ಎರಡು ವಾರಗಳಿಂದ ಮಂಗಳೂರು ಹೋಗಿದ್ದರು ಎನ್ನಲಾಗುತ್ತಿದೆ.