ಕಳಸ ಲೈವ್ ವರದಿ ಕಳಸದ ಡಾ.ಸುಪ್ರಿತ ಕೆ.ಎನ್ ಅವರ ಕಳಸ ತಾಲ್ಲೂಕಿನ ಶಾಸನಗಳು ಎಂಬ ಪುಸ್ತಕ ಗುರುವಾರ ಬೆಂಗಳೂರಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡಿತು....
Year: 2022
ಕಳಸ ಲೈವ್ ವರದಿ ಮೂಡಿಗೆರೆ ಭಾಗದಲ್ಲಿ ಭಿಕ್ಷೆ ಬೇಡಿಕೊಂಡು ತಿರುಗಾಡುತ್ತಿದ್ದ ಅನಾಥ ವ್ಯಕ್ತಿಯನ್ನು ಕಳಸ ಘಟಕದ ಶೌರ್ಯ ತಂಡದ ಸ್ವಯಂ ಸೇವಕರು ಕಳಸದ...
ಕಳಸ ಲೈವ್ ವರದಿ ಕುವೆಂಪು ವಿವಿ ಸಿಂಡಿಕೇಟ್ ಸದಸ್ಯರಾಗಿ ಕಳಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವಿನಯ ಕುಮಾರ್ ಶೆಟ್ಟಿ ಅವರನ್ನು...
ಕಳಸ ಲೈವ್ ವರದಿ ಕುವೆಂಪು ವಿ ವಿ ಸಿಂಡಿಕೇಟ್ ಸದಸ್ಯರಾಗಿ ಕಳಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವಿನಯ ಕುಮಾರ್ ಶೆಟ್ಟಿ...
ಕಳಸ ಲೈವ್ ವರದಿ ತಾಲ್ಲೂಕಿನ ತೋಟದೂರು ಗ್ರಾಮ ವ್ಯಾಪ್ತಿಯ ಕುಳಿಹಿತ್ತಲು ಪ್ರದೇಶದಲ್ಲಿ ಕಾಡುಕೋಣದ ದಾಳಿಯಿಂದ ಕೃಷಿಕ ಸೋಮಶೇಖರ್ ಎಂಬುವವರು ಗುರುವಾರ ಸ್ಥಳದಲ್ಲೇ ಮೃತಪಟ್ಟಿದ್ದರು....
ಕಳಸ ಲೈವ್ ವರದಿ ಕಾಡುಕೋಣ ದಾಳಿ ಮಾಡಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ತೋಟದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಳಿಹಿತ್ಲು ಎಂಬಲ್ಲಿ ನಡೆದಿದೆ. ತೋಟದೂರು...
ಕಳಸ ಲೈವ್ ವರದಿ ಕಳಸ ತಾಲೂಕಿನಲ್ಲಿರುವ ಎರಡು ಕಾಡಾನೆಗಳು ಸೇರಿದಂತೆ ಒಟ್ಟು ಐದು ಆನೆಗಳನ್ನು ಹಿಡಿಯಲು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದು ಅದಕ್ಕೆ ಸ್ಪಂದಿಸಿರುವ...
ಕಳಸ ಲೈವ್ ವರದಿ ಅಪರಾಧಗಳನ್ನು ನಿಯಂತ್ರಿಸುವಲ್ಲಿ ಪೊಲೀಸ್ ರಷ್ಟೆ ಪ್ರಮುಖವಾದ ಜವಾಬ್ದಾರಿ ಸಾರ್ವಜನಿಕರಿಗೂ ಇರುತ್ತದೆ ಎಂದು ಕಳಸ ಪೊಲೀಸ್ ಠಾಣೆ ಸಹಾಯಕ ಸಬ್...
ಕಳಸ ಲೈವ್ ವರದಿ ಕಳಸ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸನ್ನಿಧಾನದಲ್ಲಿ 44 ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಜನವರಿ...
ಕಳಸ ಲೈವ್ ವರದಿ ಹಿರೇಬೈಲಿನ ವಿಘ್ನೇಶ್ವರ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಆಶ್ರಯದಲ್ಲಿ 30ನೇ ವರ್ಷದ ಅಯ್ಯಪ್ಪ ಸ್ವಾಮಿ ದೀಪೆÇೀತ್ಸವದ ಪ್ರಯುಕ್ತ ತಾಳಮದ್ದಲೆ ಆಯೋಜಿಸಲಾಗಿದೆ....
