ಕಳಸ ಕಳಸ ತಾಲ್ಲೂಕು ಕಳಸ ರುದ್ರಪಾದ ಶ್ರೀ ವಿನಾಯಕ ಸ್ವಾಮಿ ಮುಳುಗಡೆ! SUDISH SUVARNA August 8, 2022 Spread the loveಕಳಸ ರುದ್ರಪಾದದಲ್ಲಿರುವ ಶ್ರೀ ವಿನಾಯಕ ಸ್ವಾಮಿ ದೇವರು ಮುಳುಗಡೆಗೊಂಡಿತ್ತು. ಭದ್ರಾನದಿಯ ನೀರಿನ ಮಟ್ಟ ಈ ವರ್ಷದಲ್ಲಿ ಪ್ರಥಮ ಬಾರಿಗೆ ಗರಿಷ್ಠ ಮಟ್ಟ ತಲುಪಿದ್ದು, ಭದ್ರಾ ನದಿಯ ದಡದ ರುದ್ರಪಾದ ಅಶ್ವಥನಾರಾಯಣ ವಿನಾಯಕ ಸ್ವಾಮಿ ಸೇರಿದಂತೆ ನಾಗರಕಟ್ಟೆ,ಗುರುಪೀಠ ಮುಳುಗಡೆಗೊಂಡಿತ್ತು. Post navigation Previous ಕಣ್ಣು ಪರೀಕ್ಷೆ ಮಾಡಿಸಿಕೊಂಡ ಶಾಸಕ ಎಂ.ಪಿ.ಕುಮಾರಸ್ವಾಮಿ!Next ಹೆಬ್ಬಾಳೆ ಸೇತುವೆ ಮುಳುಗಡೆ, ಶಾಸಕ ಎಂ.ಪಿ.ಕುಮಾರ ಸ್ವಾಮಿ ವಾಪಸು Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories ಕಳಸ: ಶ್ರೀ ಇಲ್ವಲೇಶ್ವರ ದುರ್ಗಾಂಬಾ ಮಹಾಗಣಪತಿ ದೇವಸ್ಥಾನದಲ್ಲಿ ಅಷ್ಟಬಂಧ ಹಾಗೂ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಕಳಸ ತಾಲ್ಲೂಕು ಧಾರ್ಮಿಕ ಕಳಸ: ಶ್ರೀ ಇಲ್ವಲೇಶ್ವರ ದುರ್ಗಾಂಬಾ ಮಹಾಗಣಪತಿ ದೇವಸ್ಥಾನದಲ್ಲಿ ಅಷ್ಟಬಂಧ ಹಾಗೂ ಪುನರ್ ಪ್ರತಿಷ್ಠಾಪನಾ ಮಹೋತ್ಸವ March 3, 2026 ಹಿರೇಬೈಲು: ಮಾರ್ಚ್ 4 ರಂದು ಶ್ರೀ ವಿಘ್ನೇಶ್ವರ ಹಾಗೂ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯ 30ನೇ ವಾರ್ಷಿಕೋತ್ಸವ ಕಳಸ ತಾಲ್ಲೂಕು ಧಾರ್ಮಿಕ ಹಿರೇಬೈಲು ಹಿರೇಬೈಲು: ಮಾರ್ಚ್ 4 ರಂದು ಶ್ರೀ ವಿಘ್ನೇಶ್ವರ ಹಾಗೂ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯ 30ನೇ ವಾರ್ಷಿಕೋತ್ಸವ March 2, 2026 ಮಾರ್ಚ್ 3 ರಂದು ಚಂದ್ರಗ್ರಹಣ; ಹೊರನಾಡು ಕ್ಷೇತ್ರದ ದರ್ಶನ ಮತ್ತು ಭೋಜನ ವ್ಯವಸ್ಥೆಯಲ್ಲಿ ಬದಲಾವಣೆ ಕಳಸ ತಾಲ್ಲೂಕು ಧಾರ್ಮಿಕ ಹೊರನಾಡು ಮಾರ್ಚ್ 3 ರಂದು ಚಂದ್ರಗ್ರಹಣ; ಹೊರನಾಡು ಕ್ಷೇತ್ರದ ದರ್ಶನ ಮತ್ತು ಭೋಜನ ವ್ಯವಸ್ಥೆಯಲ್ಲಿ ಬದಲಾವಣೆ February 28, 2026