ಕಳಸ ಲೈವ್ ವರದಿ
ಕಳಸ ಶ್ರೀ ವೆಂಕಟರಮಣ ದೇವರ ಉತ್ಸವ ಮೂರ್ತಿಗೆ ಕಳಸದ ಹಿರಿಯ ವೈದ್ಯರು ಡಾ. ಕೆ. ಪೀ. ವಿಶ್ವನಾಥ ಪ್ರಭು ರಜತ ಪೀಠ ಪ್ರಭಾವಳಿ ಸಮರ್ಪಣೆ ಮಾಡಿದ್ದಾರೆ.
ದೇವಾಲಯದಲ್ಲಿ ನಡೆದ ಪುನರ್ ಪ್ರತಿμÁ್ಠ ಸಮಾರಂಭದಲ್ಲಿ ಈ ವಿಶೇಷ ಸಮರ್ಪಣಾ ಕಾರ್ಯಕ್ರಮವು ಭಕ್ತರಲ್ಲಿ ಸಂತೋಷ ಮೂಡಿಸಿ, ದೇವರ ಉತ್ಸವ ಮೂರ್ತಿಗೆ ಮತ್ತಷ್ಟು ವೈಭವ ತುಂಬಿದ ಪ್ರಭಾವಳಿಯು ಆಕರ್ಷಣೆಯ ಕೇಂದ್ರಬಿಂದುವಾಗಿ ಪರಿಣಮಿಸಿದೆ.
ಡಾ. ವಿಶ್ವನಾಥ್ ಪ್ರಭು ಅವರು ಕಳಸದಲ್ಲಿ ದೀರ್ಘಕಾಲದಿಂದ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ
