ಹೊರನಾಡಿನಲ್ಲಿ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ ಇತರೆ ಕಳಸ ತಾಲ್ಲೂಕು ಹೊರನಾಡು ಹೊರನಾಡಿನಲ್ಲಿ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ SUDISH SUVARNA October 25, 2024 ಕಳಸ ಲೈವ್ ವರದಿ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಗೋಶಾಲೆಯಲ್ಲಿ 6ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮವನ್ನು ಹೊರನಾಡು...Read More
ಹೊರನಾಡಿನಲ್ಲಿ ಅ03 ರಿಂದ ಅ15 ರ ವರೆಗೆ ಶರನ್ನವರಾತ್ರಾ ಮಹೋತ್ಸವ ಕಳಸ ತಾಲ್ಲೂಕು ಧಾರ್ಮಿಕ ಹೊರನಾಡು ಹೊರನಾಡಿನಲ್ಲಿ ಅ03 ರಿಂದ ಅ15 ರ ವರೆಗೆ ಶರನ್ನವರಾತ್ರಾ ಮಹೋತ್ಸವ SUDISH SUVARNA September 28, 2024 ಕಳಸ ಲೈವ್ ವರದಿ ಇಲ್ಲಿಯ ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಹೊರನಾಡಿನಲ್ಲಿ ಅಕ್ಟೋಬರ್ 03 ರಿಂದ ಅಕ್ಟೋಬರ್ 15 ರವರೆಗೆ ಶರನ್ನವರಾತ್ರಾ ಮಹೋತ್ಸವ...Read More
ಹೊರನಾಡಿನಲ್ಲಿ ಅ16ಕ್ಕೆ ಶ್ರೀ ವರಮಹಾಲಕ್ಷ್ಮೀ ವ್ರತ, ಕೋಟಿಕುಂಕುಮಾರ್ಚನೆ, ಲಕ್ಷದೂರ್ವಾಚನೆ ಮತ್ತು ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳು ಕಳಸ ತಾಲ್ಲೂಕು ಧಾರ್ಮಿಕ ಹೊರನಾಡು ಹೊರನಾಡಿನಲ್ಲಿ ಅ16ಕ್ಕೆ ಶ್ರೀ ವರಮಹಾಲಕ್ಷ್ಮೀ ವ್ರತ, ಕೋಟಿಕುಂಕುಮಾರ್ಚನೆ, ಲಕ್ಷದೂರ್ವಾಚನೆ ಮತ್ತು ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳು SUDISH SUVARNA August 13, 2024 ಕಳಸ ಲೈವ್ ವರದಿ ಆದಿಶಕ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನ ಶ್ರೀ ಕ್ಷೇತ್ರ ಹೊರನಾಡು ತಾ|| 16-08-2024ನೇ ಶುಕ್ರವಾರದಂದು ಶ್ರೀ ವರಮಹಾಲಕ್ಷ್ಮೀ ವ್ರತ, ಕೋಟಿಕುಂಕುಮಾರ್ಚನೆ,...Read More
ಹೊರನಾಡು ಹೋಗುವ ಸೇತುವೆ ಮುಳುಗಡೆ ಆಗಿದ್ಯಾ ನೋ ಟೆನ್ಷನ್ ಬದಲಿ ಮಾರ್ಗ ಉಪಯೋಗಿಸಿ ಇತರೆ ಕಳಸ ತಾಲ್ಲೂಕು ಹೊರನಾಡು ಹೊರನಾಡು ಹೋಗುವ ಸೇತುವೆ ಮುಳುಗಡೆ ಆಗಿದ್ಯಾ ನೋ ಟೆನ್ಷನ್ ಬದಲಿ ಮಾರ್ಗ ಉಪಯೋಗಿಸಿ SUDISH SUVARNA July 17, 2024 ಕಳಸ ಲೈವ್ ವರದಿ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಹೋಗುವ ಕಳಸ-ಹೊರನಾಡು ಮಧ್ಯೆ ಸಿಗುವ ಭದ್ರಾ ನದಿಯ ಹೆಬ್ಬೋಳೆ ಸೇತುವೆ ಮುಳುಗಡೆ ಆಗಿದ್ಯಾ ಟೆನ್ಷನ್...Read More
ಮಳೆಗೆ ಮನೆ ಮೇಲ್ಚಾವಣಿ ಕುಸಿತ ಕಳಸ ತಾಲ್ಲೂಕು ಕ್ರೈಂ ಹೊರನಾಡು ಮಳೆಗೆ ಮನೆ ಮೇಲ್ಚಾವಣಿ ಕುಸಿತ SUDISH SUVARNA June 10, 2024 ಕಳಸ ಲೈವ್ ವರದಿ ಕಳಸ ತಾಲೂಕನಾಧ್ಯಂತ ಸಾದಾರಣ ಮಳೆ ಮುಂದುವರೆದಿದ್ದು, ಮಳೆಯ ಪರಿಣಾಮ ಕವನಳ್ಳ ಗಣೇಶ ಎಂಬುವವರ ಮನೆ ಮೇಲ್ಚಾವಣಿ ಕುಸಿದಿದೆ. ಹೊರನಾಡು...Read More
ಚಲನಚಿತ್ರ ನಟ ರಿಷಬ್ ಶೆಟ್ಟಿ ಹೊರನಾಡು ಕ್ಷೇತ್ರಕ್ಕೆ ಬೇಟಿ ಇತರೆ ಕಳಸ ತಾಲ್ಲೂಕು ಹೊರನಾಡು ಚಲನಚಿತ್ರ ನಟ ರಿಷಬ್ ಶೆಟ್ಟಿ ಹೊರನಾಡು ಕ್ಷೇತ್ರಕ್ಕೆ ಬೇಟಿ SUDISH SUVARNA May 22, 2024 ಕಳಸ ಲೈವ್ ವರದಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕಳಸ ತಾಲೂಕಿನ ಹೊರನಾಡು ಕ್ಷೇತ್ರಕ್ಕೆ ಬೇಟಿ ನೀಡಿ ತಾಯಿ ಅನ್ನಪೂರ್ಣೇಶ್ವರಿಯ...Read More
ಹೊರನಾಡು ಅನ್ನಪೂರ್ಣೇಶ್ವರಿ ಅಮ್ಮನವರ ಶ್ರೀ ವರ್ಧುತ್ಯುತ್ಸವ ಕಳಸ ತಾಲ್ಲೂಕು ಧಾರ್ಮಿಕ ಹೊರನಾಡು ಹೊರನಾಡು ಅನ್ನಪೂರ್ಣೇಶ್ವರಿ ಅಮ್ಮನವರ ಶ್ರೀ ವರ್ಧುತ್ಯುತ್ಸವ SUDISH SUVARNA May 10, 2024 ಕಳಸ ಲೈವ್ ವರದಿ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಶುಕ್ರವಾರ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ಶ್ರೀ ವರ್ಧುತ್ಯುತ್ಸವ ನಡೆಯಿತು. 1973ರ ಮೇ 5ರಂದು...Read More
ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ರಥೋತ್ಸವ ಮಾರ್ಚ್ 13 ಕ್ಕೆ ಕಳಸ ತಾಲ್ಲೂಕು ಧಾರ್ಮಿಕ ಹೊರನಾಡು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ರಥೋತ್ಸವ ಮಾರ್ಚ್ 13 ಕ್ಕೆ SUDISH SUVARNA March 2, 2024 ಕಳಸ ಲೈವ್ ವರದಿ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಮಾ 11 ರಿಂದ ಮಾ 15 ರ ವರೆಗೆ ಜಾತ್ರಾಮಹೋತ್ಸವ ನಡೆಯಲಿದೆ ಎಂದು...Read More
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಬೇಟಿ ಕಳಸ ತಾಲ್ಲೂಕು ಧಾರ್ಮಿಕ ಹೊರನಾಡು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಬೇಟಿ SUDISH SUVARNA January 19, 2024 ಕಳಸ ಲೈವ್ ವರದಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಕುಟುಂಬಸ್ಥರು...Read More
ಅಯೋಧ್ಯೆಯಲ್ಲಿ ಶ್ರೀರಾಮನ ಪುನಃ ಪ್ರತಿಷ್ಠಾ ಅಂಗವಾಗಿ ಹೊರನಾಡು ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮ. ಕಳಸ ತಾಲ್ಲೂಕು ಧಾರ್ಮಿಕ ಹೊರನಾಡು ಅಯೋಧ್ಯೆಯಲ್ಲಿ ಶ್ರೀರಾಮನ ಪುನಃ ಪ್ರತಿಷ್ಠಾ ಅಂಗವಾಗಿ ಹೊರನಾಡು ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮ. SUDISH SUVARNA January 16, 2024 ಕಳಸ ಲೈವ್ ವರದಿ ತಾ|| 22-01-2024ರ ಪುಷ್ಯ ಶುದ್ದ ದ್ವಾದಶಿ ಸೋಮವಾರದಂದು ಮಧ್ಯಾಹ್ನ 12:20ರ ಶುಭ ಮುಹೂರ್ತಕ್ಕೆ ಅಯೋಧ್ಯೆಯಲ್ಲಿ ಶ್ರೀರಾಮನ ಪುನಃ ಪ್ರತಿಪ್ಠಾ...Read More