ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಿ: ರಮೇಶ್ ಕೆಳಗೂರು ಒತ್ತಾಯ. ಕಳಸ ಕಳಸ ತಾಲ್ಲೂಕು ಶಿಕ್ಷಣ ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಿ: ರಮೇಶ್ ಕೆಳಗೂರು ಒತ್ತಾಯ. SUDISH SUVARNA June 24, 2025 ಕಳಸ ಲೈವ್ ವರದಿ ಗ್ರಾಮೀಣ ಪ್ರದೇಶದಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರು ಕೆಲಸಕ್ಕೆ ಸರಿಯಾದ ಸಮಯಕ್ಕೆ ಹಾಜರಾಗುತ್ತಿಲ್ಲ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು...Read More
ಅರಣ್ಯ ಇಲಾಖೆಯಿಂದ ಶಾಲಾ ಮಕ್ಕಳಿಗೆ ನೀಡುತ್ತಿದ್ದ ಬಸ್ ಪ್ರಯಾಣದ ವೆಚ್ಚವನ್ನು ಪುನಾರಂಭಿಸಿ, ಗ್ರಾಮಸ್ಥರ ಒತ್ತಾಯ ಕಳಸ ಕಳಸ ತಾಲ್ಲೂಕು ಶಿಕ್ಷಣ ಅರಣ್ಯ ಇಲಾಖೆಯಿಂದ ಶಾಲಾ ಮಕ್ಕಳಿಗೆ ನೀಡುತ್ತಿದ್ದ ಬಸ್ ಪ್ರಯಾಣದ ವೆಚ್ಚವನ್ನು ಪುನಾರಂಭಿಸಿ, ಗ್ರಾಮಸ್ಥರ ಒತ್ತಾಯ SUDISH SUVARNA June 20, 2025 ಕಳಸ ಲೈವ್ ವರದಿ ಅರಣ್ಯ ಇಲಾಖೆಯಿಂದ ಶಾಲಾ ಮಕ್ಕಳಿಗೆ ನೀಡುತ್ತಿದ್ದ ಬಸ್ ಪ್ರಯಾಣದ ವೆಚ್ಚವನ್ನು ಪುನಾರಂಭಿಸುವAತೆ ಹೊರನಾಡು, ಚಿಕ್ಕನಕೂಡಿಗೆ, ಬಲಿಗೆ, ತುರ, ಕೆಸುವಿನ...Read More
ಕಳಸ ಡಿಗ್ರಿ ಕಾಲೇಜಿನಲ್ಲಿ BCA ಪದವಿ ಪ್ರವೇಶಾತಿ ಪ್ರಾರಂಭ ಕಳಸ ಕಳಸ ತಾಲ್ಲೂಕು ಶಿಕ್ಷಣ ಕಳಸ ಡಿಗ್ರಿ ಕಾಲೇಜಿನಲ್ಲಿ BCA ಪದವಿ ಪ್ರವೇಶಾತಿ ಪ್ರಾರಂಭ SUDISH SUVARNA June 17, 2025 *BCA ಪದವಿ ಪ್ರವೇಶಾತಿ ಪ್ರಾರಂಭ.* ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಳಸ ಇಲ್ಲಿ BCA (ಬ್ಯಾಚುಲರ್ ಆಫ್ ಕಂಪ್ಯೂಟರ್...Read More
ಮಳೆ ಅಂಗನವಾಡಿ ಕೇಂದ್ರಗಳಿಗೆ ರಜೆ ಕಳಸ ಕಳಸ ತಾಲ್ಲೂಕು ಶಿಕ್ಷಣ ಮಳೆ ಅಂಗನವಾಡಿ ಕೇಂದ್ರಗಳಿಗೆ ರಜೆ SUDISH SUVARNA June 17, 2025 ಕಳಸ ಲೈವ್ ವರದಿ ಜಿಲ್ಲೆಯಲ್ಲಿ ಸತತವಾಗಿ ಮಳೆ ಸುರಿಯುತ್ತಿರುವ ಕಾರಣ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ ಮತ್ತು ನರಸಿಂಹರಾಜಪುರ ತಾಲ್ಲೂಕುಗಳ ಶಿಶುಪಾಲನ ಕೇಂದ್ರಗಳು...Read More
ಸುರಿಯುತ್ತಿರುವ ಮಳೆ ನಾಳೆ ಶಾಲೆಗಳಿಗೆ ರಜೆ Uncategorized ಕಳಸ ಕಳಸ ತಾಲ್ಲೂಕು ಶಿಕ್ಷಣ ಸುರಿಯುತ್ತಿರುವ ಮಳೆ ನಾಳೆ ಶಾಲೆಗಳಿಗೆ ರಜೆ SUDISH SUVARNA June 15, 2025 ಜಿಲ್ಲೆಯಲ್ಲಿ ಸತತವಾಗಿ ಮಳೆ ಸುರಿಯುತ್ತಿರುವ ಕಾರಣ ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲ್ಲೂಕುಗಳ ಶಿಶುಪಾಲನ ಕೇಂದ್ರ, ಅಂಗನವಾಡಿ, ಪ್ರಾಥಮಿಕ ಮತ್ತು...Read More
*ದ್ವಿತೀಯ ಪಿಯುಸಿ ನಂತರ ಓದಿಲ್ಲವೇ? ಈಗ ಅವಕಾಶವಿದೆ!* ಕಳಸ ಕಳಸ ತಾಲ್ಲೂಕು ಶಿಕ್ಷಣ *ದ್ವಿತೀಯ ಪಿಯುಸಿ ನಂತರ ಓದಿಲ್ಲವೇ? ಈಗ ಅವಕಾಶವಿದೆ!* SUDISH SUVARNA June 12, 2025 ಕಳಸ ಲೈವ್ ವರದಿ ದ್ವಿತೀಯ ಪಿಯುಸಿ ಪೂರೈಸಿದ ನಂತರ ಅನಿವಾರ್ಯ ಕಾರಣಗಳಿಂದ ಪದವಿ ವಿದ್ಯಾಭ್ಯಾಸ ಮುಂದುವರೆಸಲಾಗದಿದ್ದ ವಿದ್ಯಾರ್ಥಿಗಳಿಗೆ ಇದೀಗ ಅದನ್ನು ಮುಂದುವರೆಸುವ ಉತ್ತಮ...Read More
ಎಸ್ ಡಿಎಂ ಐಟಿಐ ಸಂಸೆವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಗೆ ಟೊಯೋಟಾ ಕಿರ್ಲೋಸ್ಕರ್(TKEI) ಬೆಂಗಳೂರು ಜೊತೆ ಒಡಂಬಡಿಕೆ (ಒಪ್ಪಂದ) ಕಳಸ ಕಳಸ ತಾಲ್ಲೂಕು ಶಿಕ್ಷಣ ಎಸ್ ಡಿಎಂ ಐಟಿಐ ಸಂಸೆವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಗೆ ಟೊಯೋಟಾ ಕಿರ್ಲೋಸ್ಕರ್(TKEI) ಬೆಂಗಳೂರು ಜೊತೆ ಒಡಂಬಡಿಕೆ (ಒಪ್ಪಂದ) SUDISH SUVARNA June 5, 2025 ಕಳಸ ಲೈವ್ ವರದಿ ಎಸ್ ಡಿಎಂ ಐಟಿಐ ಸಂಸ್ಥೆ, ಸಂಸೆಇಲ್ಲಿನ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಗೆ ಸಲುವಾಗಿ ಟೊಯೋಟಾ ಕಿರ್ಲೋಸ್ಕರ್ ಕಂಪನಿಯು ಎಸ್ ಡಿಎಂ...Read More
ಕಳಸ ಬೀಡಾ ವ್ಯಾಪಾರಿಯ ಮಗ ದೇಶಕ್ಕೆ 34ನೇ ಸ್ಥಾನ ಕಳಸ ಕಳಸ ತಾಲ್ಲೂಕು ಶಿಕ್ಷಣ ಕಳಸ ಬೀಡಾ ವ್ಯಾಪಾರಿಯ ಮಗ ದೇಶಕ್ಕೆ 34ನೇ ಸ್ಥಾನ SUDISH SUVARNA June 3, 2025 ಕಳಸ ಲೈವ್ ವರದಿ ಕಳಸ ಬೀಡಾ ವ್ಯಾಪಾರಿಯೆಂದೇ ಪ್ರಸಿದ್ಧಿಯನ್ನು ಪಡೆದ ಬೀಡಾ ಪುಟ್ಟಣ್ಣನ ಮಗ ಕೆ.ಪಿ.ಪೂಜಿತ್ ಕುಲಾಲ್ ಜೆ.ಇ.ಇ ಮೆನ್ಸ್ ಪರೀಕ್ಷೆಯಲ್ಲಿ ದೇಶಕ್ಕೆ...Read More
ಕಳಸ ಪ್ರಬೋಧಿನಿ ವಿದ್ಯಾಕೇಂದ್ರಕ್ಕೆ ಶೇ 100% ಫಲಿತಾಂಶ ಕಳಸ ಕಳಸ ತಾಲ್ಲೂಕು ಶಿಕ್ಷಣ ಕಳಸ ಪ್ರಬೋಧಿನಿ ವಿದ್ಯಾಕೇಂದ್ರಕ್ಕೆ ಶೇ 100% ಫಲಿತಾಂಶ SUDISH SUVARNA May 25, 2025 ಕಳಸ ಲೈವ್ ವರದಿ ಕಳಸ ಪ್ರಬೋಧಿನಿ ವಿದ್ಯಾಕೇಂದ್ರ 2024-25ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಶೇ 100 ಫಲಿತಾಂಶ ದಾಖಲಾಗಿದೆ. 45 ವಿದ್ಯಾರ್ಥಿಗಳ 44...Read More
ತನ್ಮಯ್ ಶರ್ಮ ಸಿಇಟಿಯಲ್ಲಿ ರಾಜ್ಯಕ್ಕೆ 799ನೇ ರ್ಯಾಂಕ್ ಕಳಸ ಕಳಸ ತಾಲ್ಲೂಕು ಶಿಕ್ಷಣ ತನ್ಮಯ್ ಶರ್ಮ ಸಿಇಟಿಯಲ್ಲಿ ರಾಜ್ಯಕ್ಕೆ 799ನೇ ರ್ಯಾಂಕ್ SUDISH SUVARNA May 25, 2025 ಕಳಸ ಲೈವ್ ವರದಿ ಕಾರ್ಕಳ ಜ್ಞಾನಸುಧಾ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅಭ್ಯಾಸ ಮಾಡಿ, 98 ಶೇಕಡ ಅಂಕ ಪಿಯುಸಿಯಲ್ಲಿ ಪಡೆದಿದ್ದ ತನ್ಮಯ್...Read More